Monthly Archives: August, 2024

ಮಾಧ್ಯಮಗಳ ಸಲಹೆಗೆ ಸರ್ಕಾರ ಸ್ಪಂದಿಸಲಿದೆ – ಶಾಲಿನಿ ರಜನೀಶ

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ ಅವರನ್ನು ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸೌಹಾರ್ಧಯುತವಾಗಿ ಭೇಟಿ ಮಾಡಿದರು.ಇದೇ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಲಿನಿ ರಜನೀಶ ಅವರು, ಸರ್ಕಾರ ಹಾಗೂ ಮಾಧ್ಯಮ ಕ್ಷೇತ್ರ...

ತೋಟಗಾರಿಕೆ ಬೆಳೆಗಳ ಬಗ್ಗೆ ಒಂದು ದಿನದ ವಿಚಾರ ಸಂಕಿರಣ

ಮೂಡಲಗಿ - ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ ಅಂಗವಾದ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿಯಲ್ಲಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಅರಭಾವಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: ೦೮.೦೮.೨೦೨೪ ರಂದು ದಿ|| ಡಾ. ಎಮ್. ಎಚ್. ಮರಿಗೌಡರವರ ಸ್ಮರಣಾರ್ಥ ತೋಟಗಾರಿಕೆ ದಿನಾಚರಣೆ ಹಾಗೂ ತೋಟಗಾರಿಕೆ...

ಕವನ : ನಮಾಮಿ ನಾಗದೇವ

ನಮಾಮಿ ನಾಗದೇವಅಣ್ಣನ ಕರೆಯದು ಬಂದಿತು ಹಬ್ಬಕೆ ತಂದಿತು ಮನದಲಿ ಬಗೆಬಗೆ ಬಯಕೆ ಹೊರಡಲು ಹರುಷದಿ ತಯಾರಿ ನಡೆದಿದೆ ರಾಯರ ಮುಖವದು ಬಾಡಿಯೇ ಹೋಗಿದೆ//ತವರಿಗೆ ಹೊರಟಿಹ ಇವಳಿಗದೋ ಸಡಗರ ಅವನಲಿ ನುಡಿದಿದೆ ವಿರಹದ ಅಪಸ್ವರ ವಾಹನ ಬಂದಿತದು ಬಾಗಿಲ ಬಳಿಯಲಿ ಅವನೂ ನಡೆದನು ಮಡದಿಯ ಜೊತೆಯಲಿ//ಸಂಭ್ರಮದಿಂದ ನಡೆಯಿತು ಮನೆಯಲಿ ಹಬ್ಬ ಕ್ಷೀರಾಭಿಷೇಕವ ಮಾಡಿಸಿಕೊಂಡನು ನಾಗಪ್ಪಾ ಸರತಿಯ ಸಾಲಲಿ ಬಂದರು ಎಲ್ಲರೂ ತನಿಯನು ಎರೆದು ಪಾವನರಾದರು//ಜೋಕಾಲಿ ಜೀಕುತ ಕೊಬ್ಬರಿ ಲಾಡು...

ರಾಜಕೀಯ ಆಡಳಿತದ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ – ಪ್ರೊ.ಮನ್ನಾಪೂರ

ಮೂಡಲಗಿ : ದೇಶದ ಆಡಳಿತ ಪ್ರಕ್ರಿಯೆಯ ಪರಿಪೂರ್ಣ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ನಮ್ಮ ದೇಶ ವಿಶ್ವದಲ್ಲೇ ಬಲಾಢ್ಯವಾದ ಸಂವಿಧಾನ ಹೊಂದಿದ್ದು ಸಂವಿಧಾನದ ಅಡಿಯಲ್ಲಿ ರಾಜಕೀಯ ಆಡಳಿತ ಚಟುವಟಿಕೆಗಳು ಜರುಗುತ್ತಿವೆ. ಆಡಳಿತವು ದೇಶದ ಸಮಗ್ರ ಬೆಳವಣಿಗೆಯ ಮೇಲೆ ಪ್ರಭಾವ ಬೀರುವದರಿಂದ ಆಡಳಿತದ ಮಹತ್ವ ಮತ್ತು ರಾಜಕೀಯದ ವಾಸ್ತವಿಕ ರೂಪುರೇಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು...

ಕವನ : ಸುಮ್ಮನೆ ಬರೆಯುವುದಿಲ್ಲ

ಸುಮ್ಮನೆ ಬರೆಯುವುದಿಲ್ಲಬರೆಯಬೇಕೆಂದು... ಸುಮ್ಮನೆ ಬರೆಯುವದಿಲ್ಲ ತಿವಿಯುವದಿಲ್ಲ ಚುಚ್ಚುವದಿಲ್ಲ. ಹೊಗಳುವದಿಲ್ಲ ತೆಗಳುವದಿಲ್ಲ . ಕುಕ್ಕುವದಿಲ್ಲ ಮುಕ್ಕುವುದಿಲ್ಲ ಪದ ಶಬ್ದ ಜೋಡಿಸಿ ಗೆದ್ದಲಿಗೆ ಆಹಾರ ಮಾಡುವದಿಲ್ಲ. ರಾಶಿ ರಾಶಿ ಬರೆದು ರದ್ದಿಗೆ ಹಾಕುವದಿಲ್ಲ. ಬರೆಯುತ್ತೇನೆ ನನ್ನವರಿಗೆ. ಶತಮಾನದಿಂದ ಮಲಗಿದವರಿಗೆ. ಶೋಷಣೆಗೆ ಸೊಲ್ಲೆತ್ತದೆ ಸದ್ದಿಲ್ಲದೆ ಬಿದ್ದವರಿಗೆ ಸುಲಿಗೆ ವಂಚನೆಗೆ ಬಲಿಯಾಗಿ ಸತ್ತವರಿಗೆ . ಬರೆಯುತ್ತೇನೆ ಬುದ್ಧ ಬಸವರ ಬಟ್ಟೆಗೆ ಸಮತೆ ಪ್ರೀತಿ ಕಾಣುತ್ತೇನೆ. ಕಾಂತಿಯಿಲ್ಲದ ಕಣ್ಣುಗಳಲಿ ಕನಸು ತುಂಬುತ್ತೇನೆ. ಖಾದಿ ಕಾವಿಗಳ ದರ್ಪಕ್ಕೆ ಕೊನೆ ಹೇಳಬೇಕೆನ್ನುತ್ತೇನೆ. ಪುಂಡರ ರಕ್ಕಸರ ಅಟ್ಟ ಅಡಗಿಸಬೇಕೆನ್ನುತ್ತೇನೆ. ಅದಕ್ಕೆ ನಾನು ಬರೆಯಬೇಕೆನ್ನುತ್ತೇನೆ. ಬರೆಯಬೇಕೆಂದು... ಸುಮ್ಮನೆ ಬರೆಯುವದಿಲ್ಲ ಬರೆಯುತ್ತೇನೆ ....... ಕ್ರಾಂತಿಯ ಜ್ಯೋತಿ ಹಚ್ಚುತ್ತೇನೆ. ಹೊಸ ಬದುಕಿಗೆ ಮತ್ತೆ...

ಸಾವಿಲ್ಲದ ಶರಣರು ಡಾ. ಪಾಟೀಲ ಪುಟ್ಟಪ್ಪ

ಕನ್ನಡದ ಕಟ್ಟಾಳು, ಕನ್ನಡದ ಆಸ್ತಿಯಾಗಿದ್ದ ದಿಟ್ಟ ಪತ್ರಕರ್ತರಾಗಿದ್ದ ದಿ.ಡಾ.ಪಾಟೀಲ ಪುಟ್ಟಪ್ಪನವರು ಶುದ್ಧ ಚಾರತ್ರ್ಯ ಕಾಪಾಡಿಕೊಂಡು ಸಾವಿಲ್ಲದ ಶರಣರಾಗಿ ಹೊರಹೊಮ್ಮಿದ್ದಾರೆಂದು ಡಾ. ಶರಣಮ್ಮ ಗೊರಬಾಳ ಹೇಳಿದರುಅಕ್ಕನ ಅರಿವು,ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟದಿಂದ ಶರಣೆ ಪ್ರೊ. ಶಾರದಮ್ಮ ಪಾಟೀಲ - ಬದಾಮಿ ಇವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ...

ಶಾಲೆಯ ಮಕ್ಕಳಿಗೆ ಸ್ಪೋರ್ಟ್ಸ್ ಡ್ರೆಸ್ ನೀಡಿದ ಹಳೆ ವಿದ್ಯಾರ್ಥಿಗಳು

ಹುನಗುಂದ : ತಾಲೂಕಿನ ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗ್ರಾಮದ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಸಂಘದಿಂದ ಅಮರಾವತಿಯಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ತೆರಳುತ್ತಿರುವ ಶಾಲಾ ಮಕ್ಕಳ ಸ್ಪೋರ್ಟ್ಸ್ ಡ್ರೆಸ್ಸುಗಳನ್ನು ಕೊಡುವುದರ ಮೂಲಕ ಶಾಲಾ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆಂದು ಮುಖ್ಯೋಪಾಧ್ಯಾಯರಾದ ಕೆ ಎಚ್ ಬೆಲ್ಲದ ತಿಳಿಸಿದ್ದಾರೆಕಳೆದ ವರ್ಷ ಇದೆ...

ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ದೇವಸ್ಥಾನ ಉದ್ಘಾಟನೆ

ಬಾಗಲಕೋಟೆ : ಜಿಲ್ಲೆಯ ಇಳಕಲ್ ತಾಲೂಕಿನ ಹಿರೇ ಸಿಂಗನಗುತ್ತಿ ಗ್ರಾಮದಲ್ಲಿ ಶ್ರೀ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾ ಯೋಗಿ ವೇಮನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಐದು ದಿನಗಳ ಪ್ರವಚನ ಹಾಗೂ ಪೂಜಾ ಕಾರ್ಯಕ್ರಮ ನೆರವೇರಲಿದೆ.ದಿನಾಂಕ 9.8.2024ರಂದು ಪೂಜಾ ಕಾರ್ಯಕ್ರಮಗಳೊಂದಿಗೆ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನರ ದೇವಸ್ಥಾನಗಳ ಉದ್ಘಾಟನೆ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಪುಸ್ತಕಂಗಳನೂರನೋದಿದರೆ ಫಲವೇನು ?            ಮಸ್ತಕದ ಪುಸ್ತಕವನೋದಬೇಕು                 ವಸ್ತುಸಾಕ್ಷಾತ್ಕಾರ ನಿನ್ನ‌‌ನೀನರಿತಂದು          ಶಾಸ್ತ್ರಂಗಳಿಂದಲ್ಲ‌- ಎಮ್ಮೆತಮ್ಮಶಬ್ಧಾರ್ಥ ಮಸ್ತಕ -ಶಿರ, ತಲೆ ಉತ್ತಮಾಂಗ, ಮಂಡೆ ವಸ್ತು ಸಾಕ್ಷಾತ್ಕಾರ‌ - ಪರವಸ್ತು /ಪರಶಿವ‌ /ಪರಬ್ರಹ್ಮ ದರ್ಶನತಾತ್ಪರ್ಯ ಓದಿ ಕೆಟ್ಟ ಕೂಚು ಭಟ್ಟ ಎಂಬ‌...

ದಿನಕ್ಕೊಬ್ಬ ಶರಣ ಮಾಲಿಕೆ

ಅಕ್ಕ ನಾಗಮ್ಮಜನ್ಮಸ್ಥಳ - ಬಾಗೆವಾಡಿಯ ಇಂಗಳೇಶ್ವರ. ಕಾಲ--ಕ್ರಿ ಶ ೧೧೧೯. ತಂದೆ ತಾಯಿ -ಮಾದಲಾಂಬಿಕೆ ಮಾದರಸ. ವಚನಗಳು - ೧೪ ವಚನಾಂಕಿತ - ಬಸವಣ್ಣ ಪ್ರಿಯ ಚನ್ನಸಂಗಯ್ಯ.12ನೇ ಶತಮಾನ ಒಂದು ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟ ಶತಮಾನವು. ಅಲ್ಲಿ ಬಸವಣ್ಣನವರ ಮಾರ್ಗದರ್ಶನದಲ್ಲಿ ವರ್ಣ, ವರ್ಗ, ಲಿಂಗಭೇದವಿಲ್ಲದ ನೈತಿಕ ಜ್ಞಾನಮಾರ್ಗದಲ್ಲಿ ಸಾಗಿದ 33 ಶರಣೆಯರು ಅನುಭವ ಮಂಟಪದಲ್ಲಿ ರೂಪಿಸಲ್ಪಟ್ಟರು. ಅವರಲ್ಲಿ ಅಕ್ಕನಾಗಮ್ಮಳು ಒಬ್ಬಳು.ಬಸವಣ್ಣನವರು ವಿಶ್ವಗುರು...
- Advertisement -spot_img

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...
- Advertisement -spot_img
error: Content is protected !!
Join WhatsApp Group