Monthly Archives: November, 2024

69ನೇ ಕನ್ನಡ ನಾಡ ಹಬ್ಬ ಪ್ರಯುಕ್ತ ಹಂಸ ಸಾಂಸ್ಕೃತಿಕ ಸಾಮಾಜಿಕ ಸಿಂಚನ

ಕಿದ್ವಾಯಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲುಗಳ ವಿತರಣೆ ಹಂಸ ಜ್ಯೋತಿ ಸಂಸ್ಥೆಯ ವತಿಯಿಂದ ಪ್ರತಿವರ್ಷ ನಡೆಸುವಂತೆ ಈ ವರ್ಷವೂ ಸಹ ಕನ್ನಡ ನಾಡ ಹಬ್ಬದ ಪ್ರಯುಕ್ತ ಬೆಂಗಳೂರಿನ ಕಿದ್ವಾಯ್ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಿಗೆ ಬೆಳಗಿನ ಉಪಾಹಾರ, ಹಣ್ಣು ಹಂಪಲುಗಳು ಸಿಹಿಯನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಚಲನಚಿತ್ರ ನಟ ಮತ್ತು ನೃತ್ಯಪಟು ಶ್ರೀಧರ್ ರವರು ಉದ್ಘಾಟನೆ ಮಾಡಿ...

ಕವನ : ಡಾ. ಕಲಬುರ್ಗಿ ಎಂಬತ್ತಾರು

ಡಾ. ಕಲಬುರ್ಗಿ ಎಂಬತ್ತಾರು -------------------------- ಬರ ಬರ ಬಿಸಿಲು ಬಿರುಕಲು ಭೂಮಿ ಮಳೆಯಿಲ್ಲ ನೀರಿಲ್ಲ ಮನೆ ಹೊಲ ಹಳ್ಳ ಬಿರಿದು ಬೆಳೆದನು ದಿಟ್ಟ ಮಲ್ಲಪ್ಪ . ಅಧ್ಯಯನ ಸಂಶೋಧನೆ ಕನ್ನಡ ಬಸವಣ್ಣ ನಾಟಕ ಸಂಗೀತದ ಗೀಳು ನೇರ ನುಡಿ ಸಂಘರ್ಷ ಒಳಗೊಳಗೇ ಕೊರಗುವ ಮೃದು ಮನ ಹಾಸ್ಯ ಹರಟೆ ಸಂವಾದ ಚಿಂತನೆ ಯೋಜನೆಗಳು. ಅಂದು ಕುಹುಕಿಗಳು ಗುಂಡಿಕ್ಕಿ ಕೊಂದರು ಸತ್ತದ್ದು ವ್ಯಕ್ತಿ ಸತ್ಯವಲ್ಲ ಡಾ. ಕಲಬುರ್ಗಿ ಒಂಟಿ ಮರ ಕನ್ನಡದ ಕೊಲಂಬಸ್ ಎಂಟು ದಶಕದ ನೆನಪು ಎಂಟು ಶತಕದ ನೆರಳು. ಎಂ ಎಂ ಕಲಬುರ್ಗಿ ಅಮರ ರಹೇ ------------------------------- *ಡಾ.ಶಶಿಕಾಂತ.ಪಟ್ಟಣ...

ಕಿಲ್ಲಾ ತೊರಗಲ್ಲ ಗಚ್ಚಿನಮಠದಲ್ಲಿ ಕಾರ್ತಿಕೋತ್ಸವ

ಕಾರ್ತಿಕ ಮಾಸದ ಪ್ರಯುಕ್ತವಾಗಿ ಸೋಮವಾರ ದಿ.02-12-2024 ರಂದು ಸಾಯಂಕಾಲ 6.00 ಗಂಟೆಗೆ ಕಿಲ್ಲಾ ತೊರಗಲ್ಲ ಸಂಸ್ಥಾನ ಗಚ್ಚೀನ ಹಿರೇಮಠದಲ್ಲಿ  ಕಾರ್ತಿಕೋತ್ಸವ ಆಚರಣೆ ಜರುಗಲಿದೆ " ನೋವು ಇಲ್ಲದೇ ನಲಿವಿಲ್ಲ , ಕತ್ತಲಿಲ್ಲದೇ ಬೆಳಕಿನ ಮಹತ್ವದ ಅರ್ಥ ಆಗೊಲ್ಲ ,ಸಾಧನೆಯಡೆಗೆ ಹೊರಟು ನಿಂತವಗೆ ಅಡೆ ತಡೆಗಳು ಬಾರದೇ ಹೋದರೆ ' ಸಾಧನೆಗೆ ಅರ್ಥ ಬರೋದಿಲ್ಲ..." ರಾಮದುರ್ಗ ತಾಲೂಕಿನ ಕಿಲ್ಲಾ...

ವಿಶೇಷ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ೩೦ ರಂದು ಸಂಗಮ ಸಾಹಿತ್ಯ ಸಂಭ್ರಮ

ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ಸಂಗಮ ಸಾಹಿತ್ಯ ಸಂಭ್ರಮ ವಾರ್ಷಿಕ ಕಾರ್ಯಕ್ರಮ ಇದೇ ೩೦ ರಂದು ಶನಿವಾರ ಮದ್ಯಾಹ್ನ ೧೨ ಕ್ಕೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವುದು. ಹಿರಿಯ ವಕೀಲ ಕೆ.ಎಂ. ಸಾರಂಗಮಠ ಅಧ್ಯಕ್ಷತೆ ವಹಿಸುವರು. ಬಾಗಲಕೋಟೆ ಕವಿ ಹಾಗೂ ವಿಮರ್ಶಕ ಡಾ.ಮೈನುದ್ದೀನ ರೇವಡಿಗಾರ 'ಹಳಗನ್ನಡ ಓದು-ಒಲವು' ವಿಷಯ ಕುರಿತು ಉಪನ್ಯಾಸ ನೀಡುವರು....

ಜ್ಞಾನೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಂದ ಕ್ರೀಡೆಯಲ್ಲಿ ಉತ್ತಮ ಸಾಧನೆ 

ಮೈಸೂರು -ನಗರದ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಕು.ಶರಧಿ ಶಾಸ್ತ್ರಿ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಸ್ಪೋರ್ಟ್ಸ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮೂಲಕ ಆರನೇ ಸ್ಥಾನ ಪಡೆದು ರಾಜ್ಯ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಯ ಈ ಸಾಧನೆಗೆ...

ಮನ್ವಿತಾ ಪಿ.ಗೆ ಪ್ರತಿಭಾ ಪುರಸ್ಕಾರ

ಮೈಸೂರಿನಲ್ಲಿ ಎನ್‌ಐಇ ಕಾಲೇಜಿನ ನೌಕರರ ಸಂಘದ ಬೋಧಕೇತರರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ (೬೨೫/೫೯೭, ಶೇ.೯೫.೫೬) ಮನ್ವಿತಾ ಪಿ. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ವಾಂಸರಾದ ಪ್ರೊ.ಶೆಲ್ವಪಿಳ್ಳೆ ಅಯ್ಯಂಗಾರ್, ಉಪನ್ಯಾಸಕ ಶಿಶಿರಂಜನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಎನ್‌ಐಇ ಕಾಲೇಜಿನ ಕುಲಸಚಿವರಾದ ಮಣಿ, ಸಂಘದ...

ವಿದುಷಿ ಡಾ.ಸುಮ ಹರಿನಾಥ್‌ರಿಂದ ಸುಗಮ ಸಂಗೀತ

ಮೈಸೂರು -ನಗರದ ರಾಮಕೃಷ್ಣನಗರದಲ್ಲಿರುವ ಸ್ವರಾಲಯ ಸಂಗೀತ ಸಂಸ್ಥೆ ಅಧ್ಯಕ್ಷೆ ಹಾಗೂ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವಿದುಷಿ ಡಾ.ಸುಮ ಹರಿನಾಥ್ ಅವರು ಸಹ ಗಾಯಕಿ ಕು.ಜಿ.ಅನಘಾ ಅವರೊಂದಿಗೆ ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ನಡೆಸಿಕೊಟ್ಟರು. ಇವರಿಗೆ ಪಕ್ಕವಾದ್ಯದಲ್ಲಿ ಕೀ ಬೋರ್ಡ್ನಲ್ಲಿ ವಿದ್ವಾನ್ ಮೋಹನ್...

ಸಿಂದಗಿ ನಗರ ಸೌಂದರ್ಯೀಕರಣಕ್ಕೆ ಪಣ – ಅಶೋಕ ಮನಗೂಳಿ

    ಸಿಂದಗಿ - ಸಿಂದಗಿ ಪಟ್ಟಣವನ್ನು  ಸೌಂದರ್ಯೀಕರಣಗೊಳಿಸಲು  ಮತ್ತು ಧೂಳು ಮುಕ್ತ ನಗರವನ್ನಾಗಿ ಮಾಡಲು ನಾನು ಪಣ ತೊಟ್ಟಿದ್ದೇನೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.     ಅವರು ಪಟ್ಟಣದ ಮೋರಟಗಿ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಜಯಪುರ ಅನುಷ್ಠಾನ ಕೆ.ಆರ್.ಐ.ಡಿ.ಎಲ್. ಸಿಂದಗಿ  2023-24 ನೇ ಸಾಲಿನ...

ಮೂಡಲಗಿಯಲ್ಲಿ ಅದ್ಧೂರಿ ಸಂವಿಧಾನ ಜಾಗೃತಿ ಜಾಥಾ

ಮೂಡಲಗಿ - ಜಗತ್ತಿನ ಅತೀ ಶ್ರೇಷ್ಠ ಸಂವಿಧಾನವಾದ ನಮ್ಮ ದೇಶದ ಹೆಮ್ಮೆಯ ಸಂವಿಧಾನ ಸಮರ್ಪಣೆಯ ಅಮೃತ ಮಹೋತ್ಸವದ ಅಂಗವಾಗಿ ಮೂಡಲಗಿ ಪಟ್ಟಣದ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಬೃಹತ್ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಸುಮಾರು ೧೨೦೦ ವಿದ್ಯಾರ್ಥಿಗಳೊಂದಿಗೆ ಕಾಲೇಜಿನಿಂದ ಹೊರಟು ಪಟ್ಟಣದ ಡಾ. ಬಿ....

ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿ

ಇವಳ ಒಂದು ವಚನವು ಅತ್ಯಂತ ಕಠೋರ ವಚನವು ದಿಟ್ಟ ಗಣಾಚಾರದ ಆಶಯವನ್ನು ಹೊಂದಿದೆ .                 ಶಿವ ಶರಣೆಯರ ವಚನಗಳು. ಸಮಗ್ರ ವಚನ ಸಂಪುಟ 5-ಪುಟ 416 .ಇಲ್ಲಿ ಕಂಡು ಬರುವ ಒಬ್ಬ ಅನಾಮಿಕ ವಚನಕಾರಾರ ಸಂಶೋಧನೆ ಹುಡುಕಾಟವು ನನ್ನನ್ನು ಅತಿಯಾಗಿ ಕಾಡ ಹತ್ತಿತು. ಮಸಣಯ್ಯ ಪ್ರಿಯ...
- Advertisement -spot_img

Latest News

ಕವನ : ಏನೆಂದು ಹೇಳಲಿ…

ಏನೆಂದು ಹೇಳಲಿ.... ಬಹಳಷ್ಟು ಸಲ ಎದುರಾದವರೆಲ್ಲ ಕೇಳುತ್ತಾರೆ ಯಾಕೆ ಬರೆಯುತ್ತಿಲ್ಲ ಈಗೀಗ ಅವರ ಪ್ರಶ್ನೆಗಳಿಗೆಲ್ಲ ಉತರಿಸಲು ಉತ್ತರಗಳಿಲ್ಲ ನನ್ನಲ್ಲಿ ಬರೆಯಲು ಭಾವನೆಗಳು ತುಂಬಿ ಬರಬೇಕು ಖಾಲಿ ಹಾಳೆಯ ಜೊತೆಗೆ ಪೆನ್ನು...
- Advertisement -spot_img
close
error: Content is protected !!
Join WhatsApp Group