Monthly Archives: December, 2024

ಕಲ್ಲೋಳಿ ಹಣಮಂತ ದೇವರ ಜಾತ್ರೆಗೆ ವಿಶೇಷ ಬಸ್ ಬಿಡಲು ಆಗ್ರಹಿಸಿ ಮನವಿ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಹಣಮಂತ ದೇವರ ಜಾತ್ರಾ ಕಾರ್ತಿಕೋತ್ಸವಕ್ಕೆ ಗೋಕಾಕ ಘಟಕ, ರಾಯಬಾಗ ಘಟಕ ಹಾಗೂ ಹುಕ್ಕೇರಿ ಘಟಕ, ಅಥಣಿ ಘಟಕ ಮತ್ತು ಚಿಕ್ಕೋಡಿ ಘಟಕಗಳಿಂದ ಜಾತ್ರಾ ವಿಶೇಷ ಹೆಚ್ಚುವರಿ ಬಸ್ಸು ಬಿಡಬೇಕೆಂದು ಆಗ್ರಹಿಸಿ ಕಲ್ಲೋಳಿಯ ಜೈ ಹನುಮಾನ ಯುವಜನ ಸೇವಾ ಸಂಘದ ಪದಾಧಿಕಾರಿಗಳು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ...

ಶಾಸ್ತ್ರೀಯ ಕಲೆಯ  ಸೌಂದರ್ಯ ಅಭಿವ್ಯಕ್ತಿಯ “ನೃತ್ಯ ಸಂಭ್ರಮ”

   ನಿರಂತರ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ® ಬೆಂಗಳೂರು, ಶ್ರೀ ಸೋಮಶೇಖರ ಚೂಡಾನಾಥ್ ಮತ್ತು ಶ್ರೀಮತಿ ಸೌಮ್ಯಾ ಸೋಮಶೇಖರ ಅವರ ಮಾರ್ಗದರ್ಶನದೊಂದಿಗೆ  ಮಲ್ಲೇಶ್ವರದ ಸೇವಾ ಸದನದಲ್ಲಿ ನಿರಂತರ "ನೃತ್ಯ ಸಂಭ್ರಮ" ವನ್ನು ಇತ್ತೀಚೆಗೆ ಆಯೋಜಿಸಿತ್ತು.ಈ ಮಂತ್ರಮುಗ್ಧಗೊಳಿಸುವ ಕಾರ್ಯಕ್ರಮವು ಭಾರತ ಮತ್ತು ವಿದೇಶದಿಂದ ಬಂದ ನಿಪುಣ ಕಲಾವಿದರ ಅದ್ಭುತ ಪ್ರದರ್ಶನ  ಪ್ರೇಕ್ಷಕರನ್ನು ಆಕರ್ಷಿಸಿತು.ಉತ್ಸವವು ಅಮೇರಿಕಾದಿಂದ...

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

ಬೈಲಹೊಂಗಲ: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು‌ ತಾಲೂಕಿನ ಮರಡಿನಾಗಲಾಪೂರ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಬಸವರಾಜ ಹುಡೇದ ಹೇಳಿದರು.ಪ್ರೊ. ಸಿದ್ಧಣ್ಣ ಲಂಗೋಟಿ ಅವರ 'ಮಹಾನ್ ದಾರ್ಶನಿಕ ಬಸವಣ್ಣ' ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.12 ನೇ ಶತಮಾನದಲ್ಲಿ ಶರಣರು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಸಾರ್ಥಕ ಬದುಕು ಸಾಗಿಸಿದ್ದಾರೆ. ಸರಳ, ಸಾತ್ವಿಕ...

ದಿ. ೩ ರಿಂದ ಮೂಡಲಗಿಯಲ್ಲಿ ಸತ್ಸಂಗ ಸಮ್ಮೇಳನ   

     ಮೂಡಲಗಿ:- ಪಟ್ಟಣದ ಆರ್.ಡಿ.ಎಸ್ ಕಾಲೇಜಿನ ಮೈದಾನದಲ್ಲಿ ವಿಶ್ವ ಶಾಂತಿಗಾಗಿ "15 ನೆಯ ಸತ್ಸಂಗ ಸಮ್ಮೇಳನ "ಡಿಸೆಂಬರ್,03 ರಿಂದ 09  ರವರೆಗೆ ಏಳು ದಿನಗಳ ಕಾಲ ಸಂಜೆ,6 ಗಂಟೆಗೆ ಶ್ರೀಗಳ ನೇತೃತ್ವದಲ್ಲಿ ಪ್ರವಚನ,ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ವೇದ ಮೂರ್ತಿ ಶಂಕ್ರಯ್ಯ ಹಿರೇಮಠ ಸತ್ಸಂಗ ಕರಪತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ತಿಳಿಸಿದರು.   ಸಾಧು...

ನಾಟಕಗಳು ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತಿಬಿಂಬ – ಜಿ.ಎಸ್ ಅನಸೂಯ

ಹಾಸನದ ಹೇಮಾವತಿ ನಗರದ ಶ್ರೀಮತಿ ಮಂಗಳಾ ಜಯರಾಂರವರ ನಿವಾಸ ಗಹನ ಯೋಗ ಕೇಂದ್ರದಲ್ಲಿ ಎಸ್ ಎಸ್ ಪುಟ್ಟೇಗೌಡರ ಪ್ರಾಯೋಜಕತ್ವದಲ್ಲಿ 324ನೇ ಮನೆ ಮನೆ ಕವಿಗೋಷ್ಟಿ ಸಾಹಿತಿ, ಸಂಘಟಕ ಗೊರೂರು ಅನಂತರಾಜು ರವರ ಸಂಚಾಲಕತ್ವದಲ್ಲಿ ಅರ್ಥಪೂರ್ಣವಾಗಿ ಮೂಡಿಬಂತು.ಎಸ್ ಎಸ್ ಪುಟ್ಟೇಗೌಡರ ಶಿವಶರಣ ರಾವಣ ನಾಟಕ ಕೃತಿ ಕುರಿತು ಮಾತನಾಡಿದ ಚಿಂತಕಿ ಉಪನ್ಯಾಸಕಿ ಜಿ.ಎಸ್ ಅನಸೂಯರವರು, ನಾಟಕಗಳು...

ಹಳಗನ್ನಡ ಸಾಹಿತ್ಯ ಪರಂಪರೆ ಹೆಮ್ಮೆ -ರೇವಡಿಗಾರ

ಹುನಗುಂದ: ವಿವಿಧ ಆಯಾಮಗಳಲ್ಲಿ ಬೆಳೆದು ಬಂದ ಕನ್ನಡ ಸಾಹಿತ್ಯ ನಮ್ಮ ಹೆಮ್ಮೆ. ಅದು ನಮ್ಮ ಅಸ್ಮಿತೆಯೂ ಕೂಡ. ಅದರಲ್ಲೂ ಹಳಗನ್ನಡ ಸಾಹಿತ್ಯ ಪರಂಪರೆಯ ಕಿರೀಟ. ಇಂದು ಅದರ ಓದು ಮತ್ತು ಒಲವು ಅಗತ್ಯವಿದೆ ಎಂದು ವಿಮರ್ಶಕ ಡಾ.ಮೈನುದ್ದೀನ ರೇವಡಿಗಾರ ಹೇಳಿದರು.ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗಮ ಪ್ರತಿಷ್ಠಾನ, ಸಾಹಿತ್ಯ ಸಮಾವೇಶ, ಕನ್ನಡ...

ರೈತ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರದಿಂದ 326 ಕೋಟಿ ರೂ. ಅನುದಾನ- ಈರಣ್ಣ ಕಡಾಡಿ

ಮೂಡಲಗಿ: ಕರ್ನಾಟಕದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಆರ್ಥಿಕ ವರ್ಷ 2024-25 ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುಷ್ಠಾನಗೊಳಿಸಲು ರಾಜ್ಯಕ್ಕೆ 326.02 ಕೋಟಿ ರೂಪಾಯಿ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಸಿಂಗ್...

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಬೀದರ - ಬಾರ್ ನಲ್ಲಿ ಕಾಲು ತಾಗಿದ್ದ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ಹೋಗಿ ಯುವಕನೊಬ್ಬನನ್ನು ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಘಟನೆ ಜರುಗಿದೆ.ಬೀದರ್ ನ ಗಣೇಶ ಮೈದಾನದಲ್ಲಿ ಮೊನ್ನೆರಾತ್ರಿ ನಡೆದ ಈ ಘಟನೆಯಲ್ಲಿ ತೆಲಂಗಾಣ ಮೂಲದ ಆಟೋ ಚಾಲಕ ಓಲ್ಡ್ ಆದರ್ಶ ಕಾಲೊನಿಯ ಅಬರೀಷ್ ವಿಠಲ...

ಒಂದು ದೋಷಪೂರಿತ ವಚನದ ಸರಿಯಾದ ವಿಶ್ಲೇಷಣೆ

ಜ್ಞಾನವೆಂಬುದು ಎಲ್ಲರೊಡನೆ ಬೀರದಿರಬೇಕು ---------------------------------------------- ಜ್ಞಾನವೆಂಬುದು ಬೀದಿಯ ಪಸರವೆ? ಬೊಕ್ಕಣಕ್ಕೆ ತುಂಬುವ ಹುರುಳಿಯೆ? ಚೀಲದೊಳಗಣ ಜೀರಿಗೆಯೆ? ಗಣದೊಳಗಣ ಹಿಂಡಿಯೆ? ಜ್ಞಾನವೆಂಬುದು ಎಲ್ಲರೊಡನೆ ಬೀರದಿರಬೇಕು, ಗೆಲ್ಲ ಸೋಲಿನ ಮಾತು ಬಂದಡೆ ಗೆಲ್ಲವ ನುಡಿಬೇಕು ಅಮಗೆಶ್ವೇರಲಿಂಗವೆಂಬೆನು.- *ಶರಣೆ ಅಮುಗೆರಾಯಮ್ಮನ ವಚನ* ಸ ವ ಸಂ: 5, ವ-645 ಪುಟ-202ಶರಣೆ ಅಮುಗೆ ರಾಯಮ್ಮ ನೇಕಾರ ವೃತ್ತಿಯ ದಿಟ್ಟ ಗಣಾಚಾರಿ ಶರಣೆ .ಅವಳ ಗಂಡ ಅಮುಗೆ ದೇವಯ್ಯಾ ಶರಣರ ಸಂಕುಲದಲ್ಲಿಯೇ ಶ್ರೇಷ್ಠ ವಿಚಾರ...

ಕವನ : ಭ್ರೂಣ ಬರೆದ ಕವಿತೆ

ಭ್ರೂಣ ಬರೆದ ಕವಿತೆ -------------------------- ನಾನು ಕಣ್ಣು ತೆರೆಯದ ಮಾಂಸ ಮುದ್ದೆ ತಾಯಿ ಎನ್ನುವ ಗರ್ಭದಲಿ ನಾನು ಮೂಡಿದಾಗ ಎಲ್ಲರಿಗೂ ಸಂಭ್ರಮ ನನ್ನ ಹೊತ್ತವಳಿಗೆ ಸಿಂಗಾರ ಆರತಿ ಮಾಲೆ ದಂಡೇ ಮನೆಯಲ್ಲಿ ಹಿರಿ ಹಿರಿ ಹಿಗ್ಗಿದರು ಹಿರಿಯರು ಕಿರಿಯರು ನನ್ನ ಸೃಷ್ಟಿಗೆ ಕಾರಣರಾದ ಗಂಡ ಹೆಂಡತಿಯರ ಆತುರ ವೈದ್ಯರ ಭೇಟಿ ಸಲಹೆ ಅಂದು ತಾಯಿಯ ಗರ್ಭದ ತಪಾಸಣೆ ಲಿಂಗ ನಿರ್ಧಾರದ ಯತ್ನ ... ನನಗೆ ಗೊತ್ತೇ ಇಲ್ಲ ನಾನು ಹೆಣ್ಣೆಂದು ನನಗೂ ಕನಸು ಇದ್ದವು ಹೊರಗೆ ಬಂದು ಎಲ್ಲರೊಡನೆ ಬೆರೆಯುವ ನಲಿಯುವ ಕ್ಷಣಗಳ ಕಾಯುತ್ತಿದ್ದೆ ಆದರೆ ಗಂಡ ಹೆಂಡತಿಯರ ಕಠೋರ ನಿರ್ಣಯ ನನ್ನ ತೆಗೆದು ತೊಟ್ಟಿಗೆ ಬಿಸಾಕುವ ಪ್ರಯತ್ನ ಅಂದು ಸಂಜೆ ವೈದ್ಯರ ಕತ್ತರಿ ಚಾಕು ಅವ್ವನ ಹೊಟ್ಟೆ ಸೀಳಿದರು . ಮೌನವಾಗಿ ಮಲಗಿದ್ದ ನನ್ನನು ಕರುಳ...
- Advertisement -spot_img

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...
- Advertisement -spot_img
error: Content is protected !!
Join WhatsApp Group