Monthly Archives: April, 2025
ಕವನ
ಕವನ : ಮೋಹಕ ಚೆಲುವೆ
ಮೋಹಕ ಚೆಲುವೆ
ಬಾಂದಳದಿ ಹೊಳೆಯುವ ತಿಂಗಳ ಬೆಳಕಿನ
ಶ್ವೇತವರ್ಣೆ ನನ್ನ ಚೆಲುವೆ
ಬೆಳಗುವ ನಿನ್ನ ಕಣ್ಣುಗಳಲಿ
ಈ ಚೆಲುವನ ರೂಪವೇ ಅಡಗಿಕೊಂಡಿರುವುದ
ನಾ ಬಲ್ಲೆ
ನಾಚಿ ನೀರಾದ ಮೊಗ್ಗಿನ ಮುಡಿಯಂತಿರುವ
ನಿನ್ನ ಚೆಂದುಟಿ
ರುಧಿರ ವರ್ಣದ ಚೆಂಗುಲಾಬಿಯಲ್ಲವೇ ಚೆಲುವೆ ?ನಾಟ್ಯ ಮಯೂರಿಯ ಕುಣಿತ
ನಾಚಿಸುವ ನಿನ್ನ ಹೆಜ್ಜೆಯ ನಾದಗಳು
ಎದೆ ಝಲ್ಲೆನಿಸಿ ತುಂತುರು ಮಳೆಯ
ಸಿಂಚನದಂತೆ ನಾಟ್ಯವಾಡಿ
ಮನವ ತಣಿಸುತಿವೆ
ಆಗಸದಿ ಹೊಳೆಯುವ
ಚೆಲುವಿನ ಮೋಹಕ ತಾರೆ
ನೀನಲ್ಲದೆ ಮತ್ತಾರು ಹೇಳು ಚೆಲುವೆ ?ನನ್ನ ಮನದ...
ಸುದ್ದಿಗಳು
ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ
ಮೂಡಲಗಿ : ಪಟ್ಟಣದ ಗಾಂಧಿ ಚೌಕ ಹತ್ತಿರ ಢವಳೇಶ್ವರ ಓಣಿಯಲ್ಲಿರುವ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಲಕ್ಷ್ಮೀದೇವಿ ಜಾತ್ರೆಯು ಗುರುವಾರ ದಿನಾಂಕ 17 ರಂದು ರಾತ್ರಿ 10 ಘಂಟೆಗೆ ವಿವಿಧ ತಂಡದವರಿಂದ ಡೊಳ್ಳಿನ ಪದಗಳು ಜರುಗುತ್ತದೆ, ಶುಕ್ರವಾರ ದಿ....
ಸುದ್ದಿಗಳು
ವಿಜೃಂಭಣೆಯಿಂದ ಜರುಗಿದ ಘಟಗಿ ಬಸವೇಶ್ವರ ಜಾತ್ರೆ
ಆಕರ್ಷಕ ಕುಸ್ತಿ ಪಂದ್ಯಮೂಡಲಗಿ:-ತಾಲೂಕಿನ ಯಾದವಾಡ ಗ್ರಾಮದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಜರುಗುವ ಘಟಗಿ ಶ್ರೀ ಬಸವೇಶ್ವರ ಜಾತ್ರಾ ನಿಮಿತ್ತ ವಾಗಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ
ಮಂಗಳವಾರ ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜ್ಯದ ೩೦ಕ್ಕೂ ಅಧಿಕ ಪೈಲ್ವಾನರು ಭಾಗಿಯಾಗಿದ್ದರು.ಕುಸ್ತಿ ಅಖಾಡವು ಪೈಲ್ವಾನರಿಂದ ತುಂಬಿಕೊಂಡಿತ್ತು. ಪೈಲ್ವಾನರಲ್ಲಿ ೧೫ ತಂಡಗಳಲ್ಲಿ ಹಣಾಹಣಿ ಕುಸ್ತಿ ನಡೆಯಿತು. ಪ್ರೇಕ್ಷಕರಿಂದ ಕೇಕೆ,ಸಿಳ್ಳೆ,ಚಪ್ಪಾಳೆ ಮಧ್ಯೆ ಕುಸ್ತಿ...
ಸುದ್ದಿಗಳು
ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಕಾರ್ಯಕ್ರಮ
ಮೂಡಲಗಿ:ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸಮಿತಿಯಿಂದ ಏ.೧೧ರಿಂದ ಏ.೩೦ರ ವರೆಗೆ ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಹಮ್ಮಿಕೊಳ್ಳಲಾಗಿದೆ.ಶಿಬಿರದಲ್ಲಿ ಮಕ್ಕಳಿಗೆ ಪ್ರತಿ ದಿನ ಹಾಡು, ಭಜನೆ, ಸ್ತೋತ್ರ ಪಠಣೆ, ಕಥೆ, ಮಾನವೀಯ ಗುಣಗಳನ್ನು ಉಚಿತವಾಗಿ ಹೇಳಿಕೊಡಲಾಗುವದು ಎಂದು ಶಿಕ್ಷಕ ಬಸವರಾಜ ನಂದಿ ಹೇಳಿದರು.ಸಾಯಿ ಭಕ್ತರಾದ ರಂಗಮ್ಮ ಬೂದಿಹಾಳ ನೋಟಬುಕ್ಕ ,ಪೆನ್ನುಗಳನ್ನು ಮತ್ತು ಕೃಷ್ಣಾ...
ಸುದ್ದಿಗಳು
ಭೂತಾಯಿಯಂಥ ಗುಣವುಳ್ಳ ಬಾಬಾಸಾಹೇಬ್ ಅಂಬೇಡ್ಕರ್: ಯುವವಿದ್ವಾಂಸ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಬೆಂಗಳೂರು - ಯಾರೇ ಬಿತ್ತಿದರೂ ಯಾರೇ ತುಳಿದರೂ ಯಾವುದೇ ಭೇದವಿಲ್ಲದೆ ಸಮಾನ ಫಲವನ್ನು ನೀಡುವ ಭೂಮಿತಾಯಿಯಂತೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಸ್ತ ಭಾರತೀಯರಿಗೆ ಸಮಾನ ಸ್ಥಾನಮಾನ ಹಾಗೂ ಅವಕಾಶಗಳನ್ನು ಒದಗಿಸುವ ಭಾರತ ಸಂವಿಧಾನವನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಯುವ ವಿದ್ವಾಂಸ ಹಾಗೂ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ...
ಸುದ್ದಿಗಳು
ಅವೈಜ್ಞಾನಿಕ ಮಾಳಿ ಸಮಾಜದ ಜನಗಣತಿ ಖಂಡನೀಯ – ಡಾ. ಸಿ ಬಿ ಕುಲಗೋಡ
ಹಳ್ಳೂರ - ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ ಜಾತಿಗಣತಿಯು ಅವೈಜ್ಞಾನಿಕವಾಗಿದೆ, ಇದರಲ್ಲಿ ಮಾಳಿ, ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83693 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ ಇದು ಖಂಡನೀಯವಾದದ್ದು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ ಬಿ ಕುಲಿಗೋಡ ಆಕ್ರೋಶ ವ್ಯಕ್ತಪಡಿಸಿದರು.ಅವರು ಪಟ್ಟಣದ...
ಸುದ್ದಿಗಳು
ಮಾಳಿ ಸಮಾಜ ಜನಗಣತಿ ಅವೈಜ್ಞಾನಿಕ ; ಮರು ಪರಿಶೀಲಿಸಿ – ಮುರಿಗೆಪ್ಪ ಮಾಲಗಾರ
ಹಳ್ಳೂರ: ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯು ಅವೈಜ್ಞಾನಿಕವಾಗಿದೆ ಜಾತಿ ಗಣತಿ ವರದಿಯ ಅಧ್ಯಯನ ಮಾಡಿ ಮಾಳಿ, ಮಾಲಗಾರ ಸಮಾಜದ ಸೂಕ್ತ ಜನಸಂಖ್ಯೆ ವರದಿ ನೀಡಬೇಕೆಂದು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಮುರಿಗೆಪ್ಪ ಮಾಲಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯದ ಹಿಂದುಳಿದ ವರ್ಗದವರ ಮನೆ...
ಸುದ್ದಿಗಳು
ದಿಟ್ಟ ಎಸ್ ಐ ಅನ್ನಪೂರ್ಣಾ ಆರೋಗ್ಯ ವಿಚಾರಿಸಿದ ಈರಣ್ಣ ಕಡಾಡಿ
ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದ ಹೆಮ್ಮೆ ಸುಪುತ್ರಿ ಪಿಎಸ್ಐ ಅನ್ನಪೂರ್ಣಾ ಮುಕ್ಕನ್ನವರ ಅವರು ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದ ಪಾತಕಿಯನ್ನು ತಮ್ಮ ಪ್ರಾಣದ ಹಂಗು ತೊರೆದು ಪಾತಕಿಯನ್ನು ಎನ್ ಕೌಂಟರ್ ನಲ್ಲಿ ಮಟ್ಟಹಾಕಿದ್ದಾರೆ.ಈ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ...
ಲೇಖನ
ನಮ್ಮೊಳಗಿನ ಅಹಂಕಾರವೆಂಬ ಶತ್ರುಗಿಂತ ದೊಡ್ಡ ಶತ್ರು ಯಾರೂ ಇಲ್ಲ.
ಅರೆರೆ! ಇದೇನಪ್ಪಾ ನಮ್ಮೊಳಗು ಶತ್ರು ಇದಾನ, ನಮ್ಮೊಳಗೊಕ್ಕ ಆ ಶತ್ರುವೆಂಬ ರಕ್ಕಸ ಯಾರೆಂದು ಯೋಚಿಸ್ತಿದೀರಾ? ಬೇಡವೇ ಬೇಡ ಯೋಚಿಸೋದು. ಇದಾರೆ ನಮ್ಮೊಳಗೊಕ್ಕ ಶತ್ರು. ಸಾಮಾನ್ಯವಾಗಿ ಯಾರಾದರೂ ಬೆಳಿತಿದ್ದಾರೆ, ಏನೂ ಇಲ್ಲದವರು ಏನೋ ಸಾಧನೆ ಮಾಡ್ತಿದಾರೆ, ಹೊಸತೇನನ್ನೋ ಮಾಡಲು ಹೆಜ್ಜೆಗಳನ್ನು ಇರಿಸ್ತಿದ್ದಾರೆ ಅಂದ್ರೆ ಸಾಕು ಅಲ್ಲಿ ನಮಗೆ ಗೊತ್ತಿಲ್ಲದೇ ಶತ್ರುಗಳು ಹುಟ್ಟಿಕೊಳ್ತಾರೆ. “ಅಕ್ಕರೆ ತೋರದವರು ಸಕ್ಕರೆ...
ಸುದ್ದಿಗಳು
ಸಾರಿಗೆ ವ್ಯವಸ್ಥೆ ಕಲ್ಪಿಸಿ ನುಡಿದಂತೆ ನಡೆದ ಸಾರಿಗೆ ಇಲಾಖೆ
ಸಿಂದಗಿ- ಪಟ್ಟಣದಲ್ಲಿರುವ ಹಲವಾರು ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರಬೇಕಾದರೆ ಸಾರಿಗೆ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆ ಹಾಗೂ ಆಟೋಗಳ ಮೂಲಕ ಬಂದು ಹೋಗುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕಳೆದ ವಾರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಹಾಗೂ ಕ.ಕ.ರ ಸಾ.ನಿ ಅಧ್ಯಕ್ಷ ಸಚಿವ ರಾಮಲಿಂಗಾ ರೆಡ್ಡಿರವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಅದನ್ನು ಒಂದೇ ವಾರದಲ್ಲಿ ನಗರ ಸಾರಿಗೆ...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...