Monthly Archives: April, 2025

ಸವಿರಾಜ್ ಮತ್ತು ದಸ್ತಗೀರ ದಿನ್ನಿಗೆ ರಾಜ್ಯಮಟ್ಟದ ಸಹೃದಯ ಕಾವ್ಯ ಪ್ರಶಸ್ತಿ

ಸವದತ್ತಿ-ತಾಲ್ಲೂಕಿನ ಸಹೃದಯ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ಗೆ ಎರಡು ಕೃತಿಗಳು ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬೆಂಗಳೂರಿನ ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನ ಹಾಗೂ ಬಳ್ಳಾರಿಯ ದಸ್ತಗೀರಸಾಬ್ ದಿನ್ನಿ ಅವರ ‘ಮಧು ಬಟ್ಟಲಿನ ಗುಟುಕು’ ಗಜಲ್ ಸಂಕಲನಗಳಿಗೆ ಪ್ರಶಸ್ತಿ ಲಭಿಸಿದೆ.ಪ್ರತಿಷ್ಠಾನದ...

ನಿಸ್ವಾರ್ಥ ಸಮಾಜ ಸೇವೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ – ಮಾತೆ ನೀಲಾಂಬಿಕಾದೇವಿ

ಮೂಡಲಗಿ:-ನಿಸ್ವಾರ್ಥ ಸಮಾಜ ಸೇವೆಯಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಬುದ್ದ ಬಸವ ಅಂಬೇಡ್ಕರ ಸಾಯಿಬಾಬಾರ ಅವತಾರಗಳು ಸಮಾಜದ ಏಳಿಗೆಯ ಜೊತೆಗೆ ಜನರ ಮೌಢ್ಯತೆಗಳನ್ನು ತಿದ್ದಿ ಜನರಲ್ಲಿ ಸಂಸ್ಕಾರದ ಜೊತೆಗೆ ಭಗವಂತನ ಭಕ್ತಿಭಾವ ತುಂಬಿದರು ಹಾಗೂ ನಾವು ಮಾಡುವ ಕಾಯಕದಲ್ಲಿ ಶೃದ್ದೆ ಇರಬೇಕು ಅಲ್ಲದೇ ದೇವರಲ್ಲಿ ಭಕ್ತಿ ತೋರಿಸುವದರ ಜೊತೆಗೆ ಆಧ್ಯಾತ್ಮಿಕ ಶಕ್ತಿ ನಮ್ಮಲ್ಲಿ ಬಲವಾಗುವಂತಿರಬೇಕು ನಮ್ಮ ನಾಡಿನ...

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಅರಭಾವಿ ಶಾಸಕರಿಂದ ಪುಸ್ತಕ ವಿತರಣೆ

ಮೂಡಲಗಿ- ಮೂಡಲಗಿ ಶೈಕ್ಷಣಿಕ ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಡಿ 2 ಲಕ್ಷ ರೂ ಮೊತ್ತದ ಪುಸ್ತಕಗಳನ್ನು ನೀಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರದಂದು ಪಟ್ಟಣದ ಪುರಸಭೆಯ ಆವರಣದಲ್ಲಿ 2 ಲಕ್ಷ ರೂಪಾಯಿ...

ಸಾವಿಲ್ಲದ ಸೇನಾನಿ ಮಂಗಲ ಪಾಂಡೆ

ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮಂಗಳ ಪಾಂಡೆ ಅಗ್ರರು (ದಿ. ೮ ಎಪ್ರಿಲ್ ೧೮೫೭ ) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. ೧೮೫೭ ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ಭಾರತದ ಮೊದಲ...

ಕವನ : ಬಿಡದಿರಿ ನಮ್ಮತನ

ಬಿಡದಿರಿ ನಮ್ಮತನ ತನ್ನತನವ ಬಿಟ್ಟು ತನ್ನದಲ್ಲದಕೆ ಹರಿ ಬಿಟ್ಟು ಕನ್ನಿಕೆಯ ಹಿಂದೋಡಿ ಕುನ್ನಿಯಂತಾಗಬೇಕೆ ಮೋಡಿ. ನಮ್ಮೊಳಗಿನದ ಸರಿಸಿ ಪರರದಕೆ ಮೋಹಿಸಿ ದಾಹ ತೀರಿದ ಮೇಲೆ ಎಡ ಬಿಡಂಗಿಯಾಗಬೇಕೆ. ಹರಸುವರು ಮೊದಲು ಹೌಹಾರ ಬೇಡ ಆರಿಸಿ ನೋಡೋಮ್ಮೆ ತಾರಸಿಯ ಹತ್ತಿಸಿ ಒದೆಯುವರು. ಮತ್ತಿನ ರಂಗು ತೋರಿಸಿ ರಂಗಿನಾಟ ಆಡುವರು ಕುಣಿಸುತಿಹರು ಮನ ಬಂದಂತೆ ದಂಗಾಗದಿರು ಹಂಗು ತೊರೆದು. ನೆಪ ಒಡ್ಡಿ ಕರೆವರು ಕೊರಳ ಕೊಯ್ಯುವರು ಪರ ಮೋಹ ತರವಲ್ಲ ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ.ರೇಷ್ಮಾ ಕಂದಕೂರ ಶಿಕ್ಷಕಿ ಸಿಂಧನೂರು

ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

ಬೈಲಹೊಂಗಲ: ಕನ್ನಡ ಜಾನಪದ ಪರಿಷತ್ತು ತಾಲೂಕಾ ಘಟಕ ಬೈಲಹೊಂಗಲ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೈಲಹೊಂಗಲ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ...

ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಬಿಲ್ ನೀಡಬೇಕು

ಮೂಡಲಗಿ - ಪ್ರತಿವರ್ಷ ಮಾರ್ಚ್ ತಿಂಗಳು ಎಲ್ಲ ವ್ಯವಹಾರಸ್ಥರ ಪಾಲಿಗೆ ಅತ್ಯಂತ ಪ್ರಮುಖ ತಿಂಗಳು. ಬ್ಯಾಂಕುಗಳು, ಸಹಕಾರ ಸಂಘಗಳಿಗಂತೂ ತಮ್ಮ ಸಾಲ ವಸೂಲಿಗೆ ಪ್ರಮುಖವಾದ ತಿಂಗಳು. ಮಾರ್ಚ್ ಕೊನೆಯೊಳಗಾಗಿ ಎಲ್ಲ ಸಾಲಗಾರರೂ ತಮ್ಮ ಸಾಲ ಅಲ್ಲದಿದ್ದರೂ ಬಡ್ಡಿಯನ್ನಾದರೂ ತುಂಬಿ ಮುನ್ನಡೆಯಬೇಕಾಗಿರುತ್ತದೆ ಇಂಥದರಲ್ಲಿ ಸಾರ್ವಜನಿಕರಿಗೆ, ರೈತರಿಗೆ ಬರಬೇಕಾದ ಬಾಕಿಗಳು, ಆದಾಯಗಳು ಬಂದರೆ ಅನುಕೂಲವಾಗುತ್ತದೆ.ನಾವು ರೈತರ ಆದಾಯವನ್ನೇ...

ದಿನಕ್ಕೊಂದು‌ ಎಮ್ಮೆತಮ್ಮನ‌ ಕಗ್ಗದ ತಾತ್ಪರ್ಯ

 ಇಂಗ್ಲೆಂಡಮೇರಿಕದಿ‌ ಗೀತೆಯನ್ನೋದುವರು ಬೈಬಲ್ಲನೋದುವರು ಭಾರತದಲಿ ದೇಶಮತಭಾಷೆಗಳು ಯಾವುದಾಗಿರಲೇನು‌? ಸದ್ಗ್ರಂಥ ಸರ್ವರಿಗೆ - ಎಮ್ಮೆತಮ್ಮಶಬ್ಧಾರ್ಥ ಗೀತೆ = ಭಗವದ್ಗೀತೆ. ಸದ್ಗ್ರಂಥ‌ = ಒಳ್ಳೆಯ‌ ಧಾರ್ಮಿಕ‌ ಪುಸ್ತಕ.ತಾತ್ಪರ್ಯ ಇಂಗ್ಲೆಂಡು‌ ಅಮೇರಿಕಾ‌ ಮುಂತಾದ ಪ್ರಪಂಚದ ಇತರ ದೇಶಗಳಲ್ಲಿ ಭಾರತದ ಭಗವದ್ಗೀತೆಯನ್ನು‌ ಓದುತ್ತಾರೆ. ಮತ್ತು ಭಾರತ ದೇಶದಲ್ಲಿ‌ ಬೈಬಲ್ಲು‌ ಓದುತ್ತಾರೆ. ಹೌದು ಜ್ಞಾನಿಗಳಾದವರು ಎಲ್ಲ‌ ಧರ್ಮಗಳ‌ ಗ್ರಂಥಗಳನ್ನು ಓದಿ ಜ್ಞಾನವನ್ನು‌ ವಿಸ್ತರಿಸಿಕೊಳ್ಳುತ್ತಾರೆ. ಸದ್ಗ್ರಂಥಗಳು‌ ಯಾವ ದೇಶದ್ದಾಗಿರಲಿ‌ ಯಾವ ಮತಕ್ಕೆ ಸೇರಿದ್ದಾಗಲಿ ಮತ್ತು‌ ಯಾವ ಭಾಷೆಯಲ್ಲಿರಲಿ‌...

ನ್ಯಾ. ಶಿವರಾಜ್ ಪಾಟೀಲ್ ಅವರಿಗೆ ಅಭಿನಂದನೆ 

      ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರು ಇತ್ತೀಚೆಗೆ ಹಂಪಿ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅವರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.   ಶ್ರೀಯುತರು ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು  ಪ್ರಸ್ತುತ ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .    ಅವರ ಕಚೇರಿಯಲ್ಲಿ...

ಸಿಂದಗಿ ಬಸ್ ನಿಲ್ದಾಣಕ್ಕೆ ಚೆನ್ನವೀರ ಶ್ರೀಗಳ ನಾಮಕರಣ – ಶಾಸಕ ಮನಗೂಳಿ

ಸಿಂದಗಿ-  ಏ.೮ ರಂದು ಸಿಂದಗಿ ಬಸ್ ನಿಲ್ದಾಣಕ್ಕೆ ಸಾರಂಗಮಠದ ಲಿಂ. ಪೂಜ್ಯ ಶ್ರೀ ಚೆನ್ನವೀರ ಸ್ವಾಮಿಗಳ ಬಸ್ ನಿಲ್ದಾಣವೆಂದು ನಾಮಕರಣ ಮಾಡಲು ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ೧೩ ವಸತಿ ಗೃಹಗಳ ಲೋಕಾರ್ಪಣೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಮಧ್ಯಾಹ್ನ ೧ ಗಂಟೆಗೆ ಸಿಂದಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಸೋಮವಾರ...
- Advertisement -spot_img

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...
- Advertisement -spot_img
error: Content is protected !!
Join WhatsApp Group