Monthly Archives: April, 2025

ಕವನಗಳು

ಬಸವನೆಂಬುದೇ ಮಂತ್ರ -------------------------------- ದಿನ ದಲಿತರ ಅಪ್ಪಿಕೊಂಡನು ನ್ಯಾಯ ನಿಷ್ಠುರಿ ಬಸವನು ಜಾತಿ ಭೇದ ತೊಡೆದು ಹಾಕಿ ಶಾಂತಿ ಸಮತೆ ಕೊಟ್ಟನು ವರ್ಗ ವರ್ಣ ಕಿತ್ತು ಹಾಕಿ ಲಿಂಗ ಭೇದವ ತೊರೆದನು ಗುಡಿ ಗೋಪುರ ಜಡ ಜಗಕೆ ಕೊನೆ ಹೇಳಿದ ಧೀರ ಬಸವನು . ಕಾವಿ ಮಠವ ಬೇಡವೆಂದ ದುಡಿಮೆ ದೇವರೆಂದ ಬಸವ ಶ್ರಮವೇ ತಪವು ಜಪವೆಂದನು ಕಾಯವೇ ಕೈಲಾಸವೆಂದನು ವಚನ ಶಾಸ್ತ್ರ, ಪ್ರಬಲ ಅಸ್ತ್ರ ಗಣಾಚಾರವೇ ಮಾರ್ಗವು ಸತ್ಯ ದರ್ಶನ ಷಟಸ್ಥಲವು ಬಸವ ಬಯಲು ಮೋಕ್ಷವು ಬಸವನೆಂಬುದೇ ಮಂತ್ರ...

ಗೋದಾವರಿ ಸಕ್ಕರೆ ಕಾರ್ಖಾನೆಯು ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಕಬ್ಬು ನುರಿಸಿ ದಾಖಲೆ ನಿರ್ಮಿಸಿದೆ– ಬಿ ಆರ್ ಬಕ್ಷಿ

ಹಳ್ಳೂರ - ಗೋದಾವರಿ ಬೈಯೋರಿಪೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯು 2024-25 ನೇ ಸಾಲಿನಲ್ಲಿ 147 ದಿನದಲ್ಲಿ ಏಷ್ಯಾ ಖಂಡದಲ್ಲಿಯೇ  ಅತೀ ಹೆಚ್ಚು ಕಬ್ಬು ಅಂದರೆ 24 ಲಕ್ಷ 65898 ಟನ್ ಕಬ್ಬು ನುರಿಸಿ ದಾಖಲೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆಯೆಂದು ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಹೇಳಿದರು.ಅವರು ಶುಕ್ರವಾರ ದಂದು...

ವಾರ್ಷಿಕೋತ್ಸವ ಆಚರಿಸಿಕೊಂಡ ಮಹಿಳಾ ಸ್ವಸಹಾಯ ಗುಂಪು

"ವ್ಯಕ್ತಿಗಳು ಸಮಾಜದಲ್ಲಿ ತಮ್ಮದೇ ಆದ ಬೆಂಬಲ ಮತ್ತು ಸುಧಾರಣೆಯನ್ನು ಒದಗಿಸಿಕೊಳ್ಳಬೇಕು ಎಂಬ ಸಿದ್ಧಾಂತ, ತನ್ನನ್ನು ತಾನು ಒದಗಿಸುವ ಅಥವಾ ಸುಧಾರಿಸಿಕೊಳ್ಳುವ ಕ್ರಿಯೆ ಅಥವಾ ಸಾಮರ್ಥ್ಯ".ಈ ರೀತಿಯ ಸಿದ್ದಾಂತದೊಂದಿಗೆ ಹುಟ್ಟಿದ ಗುಂಪು ಶುಭಲಕ್ಷ್ಮಿ ಸ್ವಸಹಾಯ ಗುಂಪು ಮುನವಳ್ಳಿ.ಇದೇ ಮಾರ್ಚ 23/3/2025 ರವಿವಾರ ಶುಭಲಕ್ಷ್ಮಿ ಸ್ವಸಹಾಯ ಗುಂಪಿನ ಸದಸ್ಯರಿಂದ  3 ನೆಯ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಬಹಳ ವಿಭಿನ್ನ...

ಜಾನಪದವು ಹಳ್ಳಿಯ ಬದುಕಿನ ಅನಾವರಣವಾಗಿದೆ – ಡಾ. ಮಹಾದೇವ ಪೋತರಾಜ

ಮೂಡಲಗಿ - ಬದಲಾದ ಇಂದಿನ ಕಾಲಘಟ್ಟದಲ್ಲಿ ನಾನಾ ಕಾರಣಗಳಿಂದ ನಮ್ಮ ಉಡುಗೆ, ತೊಡುಗೆ, ಸಂಪ್ರದಾಯ, ಆಚರಣೆ, ವಿವಿಧ ಕಲೆಗಳು ಅವನತಿಯತ್ತ ಸಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಜಾನಪದ ಉತ್ಸವದಂತ ಅಗತ್ಯತೆ ಇಂದು ತುಂಬಾ ಅಗತ್ಯವಿದೆ. ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯ ಇಲಾಖೆಯಿಂದ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಡಾ. ಮಹಾದೇವ ಪೋತರಾಜ...

ಗೋದಾವರಿ ಶುಗರ್ಸ್ 24.58ಲಕ್ಷ ಟನ್ ಕಬ್ಬು ನುರಿಸಿ ದಾಖಲೆ – ಬಿ ಆರ್ ಬಕ್ಷಿ

ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಶುಕ್ರವಾರ ಮುಕ್ತಾಯಹಳ್ಳೂರ - ಸಮೀಪದ ಗೋದಾವರಿ ಬಯೋರಿಫೈನರಿಸ್ ಲಿಮಿಟೆಡ್ ಸಮೀರವಾಡಿ ಸಕ್ಕರೆ ಕಾರ್ಖಾನೆಯ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ವಿಯಾಗಿದೆ.ಗುರುವಾರ ದಂದು ಸುಮಾರು 24.58 ಲಕ್ಷ ಟನ್ ಕಬ್ಬು ನುರಿಸಿ ಕಾರ್ಖಾನೆಯು ಇತಿಹಾಸದಲ್ಲಿಯೇ ಅತ್ಯಧಿಕ ದಾಖಲೆ ಮಾಡಿದೆ. ಕಾರ್ಖಾನೆಯು ಕಬ್ಬು ನುರಿಸುವಲ್ಲಿ ರಾಜ್ಯಕ್ಕೆ ...

ಸಾಯಿ ಸೇವಾ ಸಮಿತಿ ವಾರ್ಷಿಕೋತ್ಸವದ ಕಾರ್ಯಕ್ರಮ

ಮೂಡಲಗಿ: -ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ೧೮ ನೆಯ ವಾರ್ಷಿಕೋತ್ಸವದ ಸಮಾರಂಭವು ಎಪ್ರಿಲ್,೦೬-೨೦೨೫ ರಂದು ಮುಂಜಾನೆ,೪-೪೫ಕ್ಕೆ ಸುಪ್ರಭಾತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು.ಬೆಳಗ್ಗೆ, ೪-೪೫ಕ್ಕೆ ಓಂಕಾರ, ಸುಪ್ರಭಾತ, ವೇದಘೋಷ-ಬೆಳಗ್ಗೆ, ೦೮ಕ್ಕೆ ಶ್ರೀ ಸತ್ಯನಾರಾಯಣ ಪೂಜೆ-ಬೆಳಗ್ಗೆ,೮,೩೦ಕ್ಕೆ ಮಹಾನಾರಾಯಣ ಸೇವೆ-ಬೆಳಗ್ಗೆ,೮,೪೫ಕ್ಕೆ ಪ್ರಶಾಂತಿ ಧ್ವಜಾರೋಹಣ-ಬೆಳಗ್ಗೆ, ೦೯ಗಂಟೆಗೆ ನೋದಣಿ ಮತ್ತು ಉಪಾಹಾರ-ಬೆಳಗ್ಗೆ,೧೦ಗಂಟೆಗೆ ಶ್ರೀ ಸತ್ಯಸಾಯಿ ಭಜನೆ-ಬೆಳಗ್ಗೆ,೧೦-೩೦ಕ್ಕೆ...

ಬಸವಣ್ಣನವರ ಬಗ್ಗೆ ಮಾತನಾಡುವ ಅಧಿಕಾರ ಈ ಕೆಳಗಿನವರಿಗಿಲ್ಲ

ಬಸವಣ್ಣನವರು ಜಗವು ಕಂಡ ಸರ್ವ ಶ್ರೇಷ್ಠ ಬಂಡುಕೋರ ಕ್ರಾಂತಿಕಾರಿ , ಬಸವಣ್ಣನವರ ಕ್ರಾಂತಿಯನ್ನು ವಿಫಲಗೊಳಿಸಲು ಯತ್ನಿಸಿದ ಜಾತಿ ಕರ್ಮಠರು, ಮನುವಾದಿಗಳು ವಚನ ಕ್ರಾಂತಿಗೆ ಶರಣ ಸಾಹಿತ್ಯಕ್ಕೆ ಕಿಚ್ಚು ಹಚ್ಚಿದರು.ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ವರ್ಗದವರು ಬಸವಣ್ಣನವರನ್ನು ತಮ್ಮ ಆಸ್ತಿಯನ್ನಾಗಿ ಬಳಸಿಕೊಂಡು ಮಠ ಮನೆ ಆಸ್ತಿ ಕಾಲೇಜು ವ್ಯವಹಾರ ಮಾಡಿಕೊಂಡು ಬಸವ ಉದ್ಯಮ ಮಾಡಿಕೊಂಡಿದ್ದಾರೆ. ಬಹಿರಂಗವಾಗಿ...

ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್‌ಎಸ್‌ಎಸ್ ಶಿಬಿರಗಳು ಪ್ರೇರಣಾದಾಯಕ – ಕೃಷ್ಣಪ್ಪ ಚಿನ್ನಾಕಟ್ಟಿ

ಮೂಡಲಗಿ- ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್.ಎಸ್.ಎಸ್. ಪಾತ್ರ ಬಹುಮುಖ್ಯವಾದದ್ದು ಇಂದಿನ ಯುವಕರು ಪಟ್ಟಣದ ಜೀವನಕ್ಕೆ ಅಣಿಯಾಗುತ್ತಿದ್ದು ಗ್ರಾಮೀಣ ಸಮಾಜದ ಮೌಲ್ಯಗಳ ಅರಿವು ಇಲ್ಲದಂತಾಗಿದೆ. ಗ್ರಾಮೀಣ ಸಮಾಜದ ಸಂಸ್ಕೃತಿ ಸಂಪ್ರದಾಯ ಹಾಗೂ ಜನಜೀವನ ನಿಜವಾದ ಅರಿವು ಪಡೆದಾಗ ಮಾತ್ರ ಸರಿಯಾದ ವ್ಯಕ್ತಿತ್ವ ಬೆಳಸಿಕೊಳ್ಳಲು ಸಾಧ್ಯ ಎಂದು ಪಟಗುಂದಿಯ ಪಿ.ಕೆ.ಪಿ.ಎಸ್. ಬ್ಯಾಂಕಿನ ಉಪಾಧ್ಯಕ್ಷರಾದ ಕೃಷ್ಣಪ್ಪಾ ಚಿನ್ನಾಕಟ್ಟಿ ಹೇಳಿದರು...

ಕವನ : ಜೀವನ ಸತ್ಯ

 ಜೀವನ ಸತ್ಯ ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ.ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ.ಕಲ್ಲಿನ ಮೆಟ್ಟಿಲು ಹತ್ತಿದರೆ ಗುಡ್ಡ ಶಿಖರವಾಗುವುದಿಲ್ಲ, ಶ್ರಮವಿಲ್ಲದೆ ಯಶಸ್ಸು ಸುಲಭದ ಹಾದಿಯಲ್ಲನೀರು ಹರಿದರೆ ನದಿಯಾಗಿ ಹೊಳೆಯಬಹುದು, ಆದರೆ ಗಾಳಿಗೆ ತೇಲಿದ ಹಡಗು ದಿಕ್ಕಿಲ್ಲದೆ ಅಲೆದಾಡುತ್ತದೆ.ಸ್ವಾರ್ಥದ ಹಿತವು ಸತ್ಯದ ಹಿತವಾಗಲಾರದು,...

ಶಾಲಾ ಕೊಠಡಿ ಉದ್ಘಾಟನೆ

ಮಲ್ಲೂರ: ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸವದತ್ತಿ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ನಿರ್ಮಿಸಿದ ಶಾಲಾ ಕೊಠಡಿಯನ್ನು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಇತ್ತೀಚೆಗೆ ಉದ್ಘಾಟಿಸಿದರು.ವಿವೇಕ ಯೋಜನೆಯಡಿ ನಿರ್ಮಾಣವಾದ ಎರಡು ಕೊಠಡಿಗಳು ಹಾಗೂ ಸರ್ಕಾರಿ ಪ್ರೌಢಶಾಲೆ ಮಲ್ಲೂರದ ಪ್ರಯೋಗಶಾಲೆಯ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಶಾಲೆಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳ ನ್ನು...
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group