Monthly Archives: May, 2025
ಸುದ್ದಿಗಳು
ಪೌರ ಕಾರ್ಮಿಕರನ್ನು ಗುತ್ತಿಗೆಯಿಂದ ಮುಕ್ತಿ ನೀಡಿ, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕಾರ್ಮಿಕರ ಹೋರಾಟ
ಮೂಡಲಗಿ: ರಾಜ್ಯ ಸರ್ಕಾರವು ಎಲ್ಲಾ ಮಹಾನಗರ ಪಾಲಿಕೆ/ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸಬೇಕೆಂದು ಪ್ರಕಾಶ ಮಾರಿಹಾಳ ಆಗ್ರಹಿಸಿದರು.ಮಂಗಳವಾರದಂದು ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಮೂಡಲಗಿ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ...
ಸುದ್ದಿಗಳು
ಸಿಂದಗಿ ಪುರಸಭಾ ಅಧ್ಯಕ್ಷರಾಗಿ ಡಾ.ಶಾಂತವೀರ, ಉಪಾಧ್ಯಕ್ಷರಾಗಿ ಸಂದೀಪ ಆಯ್ಕೆ
ಸಿಂದಗಿ; ಪಟ್ಟಣದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಕಾರಣಕ್ಕೆ ೧೬ ಜನ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡನೆ ಯಾಗಿ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೆ. ೨೮ ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಾ. ಶಾಂತವೀರ ಮನಗೂಳಿ,...
ಸುದ್ದಿಗಳು
ಸಿದ್ದರಾಮ ಶಿವಯೋಗಿಗಳು ಕಾಯಕದ ಮಹತ್ವ ಸಾರಿದ್ದರು – ಸಾಹಿತಿ ಕುಪ್ಪಸಗೌಡ್ರ
ಮೂಡಲಗಿ: ‘೧೨ನೇ ಶತಮಾನದಲ್ಲಿ ಸಿದ್ದರಾಮ ಶಿವಯೋಗಿಯವರು ಸಾಮಾಜಿಕ ಚಿಂತನೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ್ದರು’ ಎಂದು ಚನ್ನಮ್ಮನ ಕಿತ್ತೂರಿನ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ ಅವರು ಹೇಳಿದರು.ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಅಮವಾಸ್ಯೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ಸೊನ್ನಲಗಿ ಸಿದ್ದರಾಮ ಶಿವಯೋಗಿ’ ಕುರಿತು ವಿಶೇಷ ಉಪನ್ಯಾಸ...
ಸುದ್ದಿಗಳು
ಸಾಹಿತಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಕನ್ನಡ ಸಾಹಿತ್ಯ ಪರಿಷತ್ತು – ಶಿವಾನಂದ ಶೆಲ್ಲಿಕೇರಿ
ಬಾಗಲಕೋಟೆ: ಜಿಲ್ಲೆಯಲ್ಲಿನ ಸಾಹಿತಿಗಳು ತಮ್ಮದೆಯಾದ ರೀತಿಯಲ್ಲಿ ಕಾವ್ಯ ಸಂಕಲನ,ಕಥೆಗಳು ಪುಸ್ತಕ ರಚನೆ ಮಾಡಿ ಓದುಗರಿಗೆ ಹೊಸ ಹೊಸ ವಿಚಾರಗಳನ್ನು ತಿಳಿಸುತ್ತ ಇದ್ದಾರೆ ಅಂತಹ ಸಾಹಿತಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ತಿಳಿಸಿದರು.ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ನಿಯಮಿತ...
ಲೇಖನ
ರಾಜ್ಯಾದಂತ್ಯ ದಿ 29 ರಿಂದ ಶಾಲಾ ಕಾರ್ಯಾರಂಭ : ಶಿಕ್ಷಕರ ಜವಾಬ್ದಾರಿ ಗಳು
2025-26ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮುಖ್ಯ ಶಿಕ್ಷಕರು ಮಾಡಬೇಕಾದ ಕಾರ್ಯಗಳು. "ನಮ್ಮ ಶಾಲೆ ನಮ್ಮ ಜವಾಬ್ದಾರಿ " ಸರರ್ಕಾದ ಸುತ್ತೋಲೆಯಂತೆ ಮತ್ತು 2025-26 ನೇ ಸಾಲಿನ "ಶೈಕ್ಷಣಿಕ ಮಾರ್ಗದರ್ಶಿ"ಯ ನಿಯಮಾವಳಿಯ ಅಂಶಗಳಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ 2026 ರಲ್ಲಿ ಹತ್ತನೆ ತರಗತಿ...
ಸುದ್ದಿಗಳು
ಗ್ರಾಮೀಣ ಸೊಗಡೆ ಕನ್ನಡ ನಾಟಕಗಳ ಜೀವಾಳ: ಡಾ.ವೀರೇಶ ಬಡಿಗೇರ
ನವನಗರ ಸರಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ
ಕನ್ನಡ ನಾಟಕಗಳ ವಿಭಿನ್ನ ನೆಲೆಗಳು : ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟಬಾಗಲಕೋಟೆ: ಜಾನಪದ ಹಾಗೂ ಶಾಸ್ತ್ರೀಯ ಕಾವ್ಯ ಕೃತಿಗಳನ್ನು ಮರು ವಾಖ್ಯಾನಿಸಿ, ವಿಭಿನ್ನವಾಗಿ ಕಟ್ಟಿಕೊಡುವ ವಿಶಿಷ್ಟ ಸಾಮರ್ಥ್ಯ ಕನ್ನಡ ಕವಿಗಳಿಗೆ ಮಾತ್ರ ದಕ್ಕಿದ್ದು, ಆ ಪರಂಪರೆಯ ಮುಂದುವರಿಕೆಯಾಗಿ ನಾವು ಕನ್ನಡ ನಾಟಕಗಳ ಬೆಳೆದು ಬಂದ ಬಗೆಯಲ್ಲಿ ಕಂಡುಕೊಳ್ಳಬಹುದಾಗಿದೆ,...
ಸುದ್ದಿಗಳು
ಶಾಲಾ ಪ್ರಾರಂಭೋತ್ಸವ ಕುರಿತು ಪೂರ್ವಭಾವಿ ಸಭೆ
ಯರಗಟ್ಟಿ :ಯರಗಟ್ಟಿ ತಾಲೂಕಿನ ಮುರಗೋಡ ಹಾಗೂ ಯರಗಟ್ಟಿ ವಲಯಗಳ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿಯಲ್ಲಿ ಜರುಗಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನದಂಡಿನ ಎಸ್, ಎಸ್ ಎಲ್ ಸಿ ಫಲಿತಾಂಶ ಕುರಿತು ಮಾತನಾಡುತ್ತಾ ಪ್ರಾಥಮಿಕ ಶಾಲಾ ಶಿಕ್ಷಣ ಹೆಚ್ಚು ಪರಿಣಾಮಕಾರಿ ಆಗಿರಬೇಕು. ನಲಿಕಲಿ ತರಗತಿ ಗಳು ಹೆಚ್ಚು ಪರಿಣಾಮಕಾರಿ ಆದರೆ ಮುಂದಿನ...
ಸುದ್ದಿಗಳು
ಅಂತಾರಾಷ್ಟ್ರೀಯ ಯೋಗಾಸನದಲ್ಲಿ ಮೂಡಲಗಿಯ ನಿರ್ಮಲಾ ಭಾಗಿ
ಮೂಡಲಗಿ -ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ೪ನೆಯ ಸೆಮಿಸ್ಟರನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ನಿರ್ಮಲಾ ಸುಭಾಸ ಕೊಡ್ಲಿಕಾರ ೨ನೆಯ ಏಷ್ಯನ್ ಯೋಗಾಸನ ಚಾಂಪಿಯನಷಿಪ್ ದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.ಜೂನ,೦೭ರಂದು ವಿಯೆಟ್ನಾಂ ದೇಶದ ಹೋಚಿಮಿನ್ಹ್ ಸಿಟಿಯಲ್ಲಿ ಜರುಗಲಿರುವ ೨ನೆಯ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನಷಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವವಳು.ವಿದ್ಯಾರ್ಥಿನಿಗೆ...
ಸುದ್ದಿಗಳು
ಸಾಥ೯ಕ ಜೀವನಕ್ಕೆ ದೃಢ ನಿಧಾ೯ರ ಅವಶ್ಯಕ: ಕೊಕ್ಕನವರ
ಬಾಗಲಕೋಟೆ: ಸವಾಲುಗಳನ್ನು ಎದುರಿಸಿ ಜೀವನವನ್ನು ಸಾಥ೯ಕಗೊಳಿಸಿಕೊಳ್ಳಬೇಕು.ಭಕ್ತಿಗಿಂತ ಯುಕ್ತಿಯ ಪ್ರತಿಭೆಗಳಿಗೆ ಬೆಲೆಯಿದೆ.ಶರೀರ ಸಂಪತ್ತನ್ನು ಹಾಳು ಮಾಡಿಕೊಳ್ಳಬಾರದು. ಸಮಾಜದಲ್ಲಿ ಸನ್ಮಾನ ಸ್ವೀಕರಿಸಬೇಕಾದರೆ ಅವಮಾನಗಳನ್ನು ಎದುರಿಸಿ ಬೆಳೆಯಬೇಕು ಎಂದು ಜಮಖಂಡಿಯ ಸರ್ಕಾರಿ ಪ್ರಥಮ ದಜೆ೯ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ವಾಯ್.ವಾಯ್. ಕೊಕ್ಕನವರ ಹೇಳಿದರು.ಜಿಲ್ಲೆಯ ಬಾಗಲಕೋಟ ತಾಲೂಕಿನ ಬೇವೂರಿನ ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಅಂತಿಮವಷ೯ದ ಬೀಳ್ಕೊಡುಗೆ ಸಮಾರಂಭ ಹಾಗೂ...
ಸುದ್ದಿಗಳು
ಗುರುವು ಶಿಷ್ಯನ ಏಳ್ಗೆ ಕಂಡು ಸಂತೋಷಪಡುವುದೇ ಬಹು ದೊಡ್ಡ ಮೌಲ್ಯವಾಗಿದೆ – ಪ್ರೊ. ಚಂದ್ರಶೇಖರ ಅಕ್ಕಿ
ಡಾ. ಮಹಾದೇವ ಜಿಡ್ಡಿಮನಿಯವರ ಎರಡು ಕೃತಿಗಳ ಬಿಡುಗಡೆಮೂಡಲಗಿ: ಗುರುವಾದವನು ತಾನೇ..ತನ್ನ ಸೋಲನ್ನು ಒಪ್ಪಿಕೊಳ್ಳಬೇಕು, ಇದು ಗುರುವಿನ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಗುರು ಶಿಷ್ಯರ ಪರಂಪರೆ ಅತ್ಯಂತ ಪವಿತ್ರವಾಗಿದೆ. ಶಿಷ್ಯ ಗುರುವನ್ನು ಮೀರಿ ಬೆಳೆದಾಗ, ಶಿಷ್ಯನ ಏಳ್ಗೆಯನ್ನು ಕಂಡು ಗುರು ಸಂತೋಷ ಪಡುವನು. ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ ಗುರು ಶಿಷ್ಯರ ಸಂಬಂಧ ಅಂಥದ್ದು ಎಂದು ಹಿರಿಯ ಸಾಹಿತಿ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



