Times of ಕರ್ನಾಟಕ

ಪುಸ್ತಕ ಪರಿಚಯ: ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ

ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ ಸಂಪಾದಕರು : ವಿಶ್ವನಾಥ ದೊಡ್ಮನೆ ಪ್ರಕಾಶಕರು : ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪುಟಗಳು : 168 ಬೆಲೆ : 170 ಮುದ್ರಣ : ನವೀನ ಪ್ರಿಂಟರ್ಸ್ ಮುಂಬಯಿ 16 ಮುಖಪುಟ ವಿನ್ಯಾಸ: ಅಶೋಕ ಕುಮಾರ ಕೊಡ್ಯಡ್ಕ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅನೇಕ ಮಹಾ ಸ್ವಾಮಿಗಳ ಶುಭ ಸಂದೇಶಗಳಿವೆ, ಮುನ್ನುಡಿಯನ್ನು ಬಿ....

“ಕಾವ್ಯ ಕಲರವ, ಗಂಗಾವತಿ” ಇವರಿಂದ ಹಮ್ಮಿಕೊಳ್ಳಲಾಗಿದ್ದ ೧೭ ನೇ ಕವಿಗೋಷ್ಠಿಯಲ್ಲಿಭಾಗವಹಿಸಿರುವ ಕವಿಗಳ ರಚನೆಗಳು

ಸಂಗಾತಿ ಚಳಿಗಾಲದಲ್ಲಿ ಮೈ ಕೊರೆಯುವ ಚಳಿಗೆ ಬಿಸಿ ನೀಡುವ ನನ್ನ ಮುದ್ದು ಸಂಗಾತಿ ಬೇಸಿಗೆಯಲಿ ತಂಪಾಗಿ ಚಳಿಗಾಲದಲಿ ಬಿಸಿಯಾಗಿ ಮಳೆಗಾಲದಲಿ ಹಿತವಾಗಿ ಮರೆಲಾರದ ಸುಖ ನೀಡುವ ನನ್ನ ಮುದ್ದು ಸಂಗಾತಿ ನನಗೆ ಸಾಥಿಯಾಗಿ ಸ್ಪರ್ಷಕೆ ಹಿತವಾಗಿ ನೆಮ್ಮದಿಯ ಬಿಸಿ ಅಪ್ಪುಗೆ ನೀಡುವ ನನ್ನ ಮುದ್ದು ಸಂಗಾತಿ ಸುಪ್ತ ಭಾವಗಳ ಕೂಡಿಸಿ ಸರ್ವ ಸುಯೋಗ ಸಂಪನ್ನ ತರುವ ಸರ್ವಋತು ಸಖ್ಯದಾರಿ ನನ್ನ ಮುದ್ದು ಸಂಗಾತಿ ಹಲವಾರು ಬಣ್ಣ ನೂರಾರು ಭಾವ ಸಾವಿರಾರು ಕನಸು ತರುವ ನನ್ನ ಮುದ್ದು ಸಂಗಾತಿ ಲಕ್ಷಾಂತರ ನೆನಪು ಕೊಟ್ಯಾನಂತರ ಚಿತ್ತಾರ ನವನವೀನ ಝೇಂಕಾರ ಮೂಡಿಸುವ ನನ್ನ ಮುದ್ದು ಸಂಗಾತಿ ಬಿಸಿ ಅಪ್ಪುಗೆಯಲಿ ನನಗೆ ರಕ್ಷಾಕವಚವಾಗಿ ಸದಾ ನನ್ನ ಜೊತೆಗೆ ಮಲಗುವ ನನ್ನ ಮುದ್ದು ಸಂಗಾತಿ ನೂರಾರು ರಂಗು ರಂಗಿನ ಬಟ್ಟೆ ತುಂಡು ತುಂಡು ಸೇರಿಸಿ ಅಖಂಡತೆಯ...

ಅಮೇರಿಕಕ್ಕೆ ನೂತನ ಅಧ್ಯಕ್ಷ: ಎರಡು ಪತ್ರಗಳು, ರವಿ ಕೃಷ್ಣಾರೆಡ್ಡಿ ಪತ್ರಕ್ಕೆ ಉಮೇಶ ಬೆಳಕೂಡ ಪ್ರತಿಕ್ರಿಯೆ

ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ ಕಾಲ ಮಿನಿಯಾಪೊಲಿಸ್ ಪಕ್ಕದ ಆದರೆ ವಿಸ್ಕಾನ್ಸಿನ್ ರಾಜ್ಯಕ್ಕೆ ಸೇರಿದ ಹಡ್ಸನ್, ಮತ್ತು 8-9 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಬೇ ಏರಿಯಾ....

ಆರೆಸ್ಸೆಸ್ ಸಂಘಟನೆ ಮುಸ್ಲಿಮ್ ವಿರೋಧಿಯಲ್ಲ – ರಮೇಶ ಜಾರಕಿಹೊಳಿ

ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್‌) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ...

ಪುಸ್ತಕ ಪರಿಚಯ: ರಸಚರಿತಾಮೃತ

ಪುಸ್ತಕದ ಹೆಸರು : ರಸಚರಿತಾಮೃತ ಪುಟಗಳು : 204 ಪುಸ್ತಕದ ಲೇಖಕರ : ಆಗುಂಬೆ ಎಸ್ ನಟರಾಜ ಬೆಲೆ : 200 ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ವಿಜಯನಗರ ಬೆಂಗಳೂರು. ಹೆಸರೆ ಸೂಚಿಸುವಂತೆ “ರಸಚರಿತಾಮೃತ” ಪುಸ್ತಕವು ರಸದೌತಣ ನೀಡುವ ಓದುಗರನ್ನು ಒಮ್ಮೆ ಚಿಂತನೆಗೆ, ಮತ್ತೊಮ್ಮೆ ನಗೆಗಡಲಿಗೆ ತಳ್ಳುವ ಅನೇಕ ಚುಟುಕುಗಳು ಮತ್ತು ಹಾಸ್ಯ ಕಥೆಗಳನ್ನು ಒಳಗೊಂಡ ಪುಸ್ತಕ. ಆಗುಂಬೆ ಎಸ್...

ಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್ ಅವರು ' ಅಶ್ಲೀಲ ' ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆಂದು ಗೋವಾದ ವಿರೋಧ ಪಕ್ಷ, ಗೋವಾ ಪಾರ್ವರ್ಡ್ ಪಕ್ಷವು ನೀಡಿದ ದೂರಿನ...

ಕವನ: ಕಡಲ ಮುತ್ತು

ನಲಿವ ಮನದಲಿ ಕುಣಿದು ನಿಲ್ಲಲು ಒಲಿದ ಚೆಲುವಿನ ಮಾನಿನಿ| ಜಲದ ಮತ್ಸ್ಯದ ತೆರದಿ ಹರಿಯುವ ಚಲಿಸಿ ಹೋಗಿಹ ಭಾಮಿನಿ|| ಕಂಗಳಂದದಿ ಮುಗುಳು ನಗೆಯದು ರಂಗಿನಲ್ಲಿಯೆ ಮಿನುಗುತ| ಸಂಗ ಬಯಸುತ ಬಂದೆ ಚೆಲುವಿಗೆ ಭೃಂಗದಂತೆಯೆ ಅರಸುತ|| ಕಡಲ ಮುತ್ತಲಿ ಹೊಳೆವ ಪ್ರೇಯಸಿ ತಡಿಯ ಲತೆಯಲಿ ಹೊಳೆಯುವೆ| ಒಡಲ ಪ್ರೀತಿಯ ಬಿಚ್ಚಿ ಹೇಳುವೆ ಪಡುವ ಕಡಲಲಿ ಇಳಿಯುವೆ|| ಮೌನ ಧರಿಸದೆ ಒಲಿದು ಬಾರೆಯ ತಾನ ತಂದನವೆನುತಲಿ| ಗಾನ ಮೋಹನ ರಾಗ ನುಡಿಸುವ ಜಾಣೆ ವೀಣೆಯ ನುಡಿನಲಿ|| ಗೌರವರ್ಣವು ತನುವು ತುಂಬುತ ಶೌರ...

ಐತಿಹಾಸಿಕ ಕವನ

ಗಂಡುಗಲಿ ಕುಮಾರ ರಾಮ ಕನ್ನಡ ನಾಡಿನ,ಚಿನ್ನದ ಬೀಡಿನ ರನ್ನದ ರಾಮನು ಗಂಡುಗಲಿ|| ಕನ್ನವ ಹಾಕುವ,ನನ್ನಿಯ ನಾಡುವ ಕುನ್ನಿಗೆ ಸಿಂಹ ಸ್ವಪ್ನದಲಿ ||೧|| ಪರನಾರಿಯಣ್ಣ,ಶಿರಕಾಯೊವಣ್ಣ ಪರಶಿವನಾಂಶದ ರಾಮಣ್ಣ | ಧರಣಿಗೆ ಕುತ್ತನು,ತರುವಂತ ಶತ್ರುವಿಗೆ ಮರಣದ ದೀಕ್ಷೆಯ ನೀಡುವನು ||೨|| ಕಂಪನ ಹುಟ್ಟಿಸೊ,ಕಂಪಿಲ ರಾಯನ ಸಂಪಿಗೆ ಸುಂದರ ಯುವರಾಜ | ಇಂಪಿನ ದನಿಯವ,ಕೆಂಪನೆ ಬಣ್ಣವ ಕಂಪನು ಮೂಡಿಸೊ ರವಿತೇಜ||೩|| ಮುತ್ತಿನ ಚೆಂಡಿನ,ನೆತ್ತಿಯ ಮೇಲಕೆ ಬಿತ್ತದು ಹೊಡೆತವು ರಾಮನದು | ಎತ್ತರ ಜಿಗಿಯಿತು,ಚಿತ್ತವ ಕೆಡಿಸಿತು ಬಿತ್ತದು ಮಾತೆಯ ಮನೆಯೊಳಗೆ||೪|| ಚೆಂಡನು ಬೇಡಲು,ಗಂಡ್ಹುಲಿ ಬಂದುದ ಕಂಡಳು...

ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ವೂಡೇ ಪಿ. ಕೃಷ್ಣರವರಿಗೆ ಅಭಿನಂದನೆ

ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ಹಿರಿಯ ಶಿಕ್ಷಣ ತಜ್ಞ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌ|| ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣರವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 28ನೇ ನುಡಿಹಬ್ಬದಲ್ಲಿ ನೀಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸನ್ಮಾನ ಪುರಸ್ಕೃತರಾದ ಡಾ.ವೂಡೇ ಪಿ. ಕೃಷ್ಣ ಈ...

ಕವನ: ಮಿತ್ರ ಬಸಣ್ಣ ಸಸಾಲಟ್ಟಿಗೆ

ಮಿತ್ರ ಬಸಣ್ಣ ಸಸಾಲಟ್ಟಿಗೆ ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು ಬಾನಿನಾಚೆಯ ದಿಗಂತದ ಮೂಲ ನೆಲೆಯನು ಸೇರಲು ಸಾಕೇಂದು ಭವಬಂಧದ ಬದುಕನು ಭವಬಂಧದ ಬದುಕಲಿ ಅವರಿವರು ನಾನು ನೀನು ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು ಹೊತ್ತ ಭಾರಕ್ಕೆ ಬಾಗುತ್ತಿದ್ದ ಬೆನ್ನೆಲುಬಿನ ಹುರಿಯನು ಮರೆತು ನಂಬಿದ್ದು ಮಬ್ಬುಮಂಜಿನ ದಾರಿಯನು ಬಂದಾಗರಚುವ ಜೀವ ಸೇರುವದು ಸ್ಥಬ್ದತೆಯನು ಹಂಗು ಹರಿದು ತೊರೆದು ಬಿಟ್ಟೆಲ್ಲ ಕಿರುಚಾಟವನು ಸುಖದ ದೇಹಕ್ಕನಿವಾರ್ಯ ನರಳಿಸುವ...

About Me

10431 POSTS
1 COMMENTS
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group