Times of ಕರ್ನಾಟಕ
ಸುದ್ದಿಗಳು
ಪಂಚಮಸಾಲಿ ಸಮಯದಾಯದ ಹಕ್ಕನ್ನು ಹತ್ತಿಕ್ಕಬೇಡಿ – ಸರ್ಕಾರಕ್ಕೆ ಆಗ್ರಹ
ಮೂಡಲಗಿ: ಬಿಜೆಪಿ ಸರ್ಕಾರ ಪಂಚಾಮಸಾಲಿಗಳಿಗೆ 2ಎ ಮೀಸಲಾತಿ ನೀಡುವುದಾಗಿ ಮೂರು ಭಾರಿ ಭರವಸೆ ನೀಡಿದ್ದು, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಪಂಚಮಸಾಲಿ ಸಮುದಾಯದ ಮುಖಂಡರಿಂದ 2ಎ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಪಟ್ಟಣದ ಗುರ್ಲಾಪೂರ ಬಳಿ ಇರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ...
ಸುದ್ದಿಗಳು
ಪತ್ರಕರ್ತರ ತಾಲೂಕು ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ
ಸಿಂದಗಿ; ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ 2022ರಿಂದ 25ರ ವರೆಗೆ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕಾಧ್ಯಕ್ಷರಾಗಿ ಆನಂದ ಶಾಬಾದಿ, ಉಪಾದ್ಯಕ್ಷರಾಗಿ ಮಲ್ಲಿಕಾರ್ಜುನ ಅಲ್ಲಾಪುರ, ಪ್ರಧಾನ ಕಾರ್ಯದರ್ಶಿಯಾಗಿ ಭೀಮರಾಯ ಕೆಂಬಾವಿ ಆಯ್ಕೆಯಾಗಿದ್ದಾರೆ.ಅಲ್ಲದೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಮಾವೂರ, ಖಜಾಂಚಿಯಾಗಿ ವಿಜಯಕುಮಾರ ಪತ್ತಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣ್ಣೂರ...
ಸುದ್ದಿಗಳು
ನಿರಂತರ ಪ್ರಯತ್ನದ ಫಲವೇ ಯಶಸ್ಸು: ಕುಮಾರ ಮರ್ದಿ
ಮೂಡಲಗಿ : ಯಶಸ್ಸು ಎಂಬುದು ಸುಲಭವಾಗಿ ಸಿಗುವಂತದಲ್ಲ ಅದಕ್ಕೆ ನಿರಂತರ ಪ್ರಯತ್ನ ಹಾಗೂ ತಾಳ್ಮೆಯ ಫಲವೇ ಯಶಸ್ಸು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು. ಅವರು ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹರ್ಷಿ ಭಗೀರಥರು ನಿರಂತರ ಪ್ರಯತ್ನಕ್ಕೆ ಫಲ...
ಸುದ್ದಿಗಳು
ಸಿಂದಗಿಯ ಹೈವೇ ರಸ್ತೆಯಿಂದ ಡಾ. ಅಂಬೇಡ್ಕರ್ ವೃತ್ತದ ವರೆಗಿನ ರಸ್ತೆ ದುರಸ್ತಿಗೆ ಗದ್ದುಗೆ ಆಗ್ರಹ
ಸಿಂದಗಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೫೦ ರಿಂದ ಪಟ್ಟಣಕ್ಕೆ ತಿರುವು ರಸ್ತೆಯಿಂದ ಬಸ್ ಡಿಪೋ ಮಾರ್ಗದಲ್ಲಿರುವ ನಗರದ ಮುಖ್ಯರಸ್ತೆ ಬಸ್ ನಿಲ್ದಾಣ ದಿಂದ ಡಾ. ಅಂಬೇಡ್ಕರ್ ವೃತ್ತದ ವರೆಗಿನ ಜನಸಾಗರದ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ ಗದ್ದುಗೆ ಆಗ್ರಹಿಸಿದ್ದಾರೆ.ಪಟ್ಟಣದ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ ಕಾರ್ಯಕರ್ತರೊಂದಿಗೆ...
ಸುದ್ದಿಗಳು
ಕಾರ್ಯನಿರತ ಪತ್ರಕರ್ತ ಪದಾಧಿಕಾರಿಗಳಿಗೆ ಆತ್ಮೀಯ ಸನ್ಮಾನ
ಸಿಂದಗಿ: ಪಟ್ಟಣದ ಉದಯಕಾಲ ಪತ್ರಿಕಾ ಕಾಯಾಲಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾದಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿ, ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ದ್ವೇಷವನ್ನು ಅಳಿಸಲು ಸಾಧ್ಯ. ಸ್ಪರ್ಧಾ ಕಣದಲ್ಲಿ ಮಾತ್ರ ಎದುರಾಳಿ ಆಯ್ಕೆಯಾದ ನಂತರ ಸದಸ್ಯರಲ್ಲಿ ಜಾತಿಯ ಲೇಪ...
ಸುದ್ದಿಗಳು
ಭಗೀರಥ ಜಯಂತಿ ಆಚರಣೆ
ಮೂಡಲಗಿ: ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಶ್ರಿ ಮಹರ್ಷಿ ಭಗೀರಥ ಜಯಂತಿಯನ್ನು ಗ್ರಾಮದ ಭಗೀರಥ ವೃತ್ತದಲ್ಲಿ ಆಚರಿಸಲಾಯಿತು.ಶ್ರೀ ಮಹಷಿ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿದರು, ಮಹಿಳೆಯರು ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆಯಲ್ಲಿ ಮಹರ್ಷಿ ಭಗೀರಥ ಪುತ್ಥಳಿ ನಿರ್ಮಾಣ ಮಾಡುವದಕ್ಕೆ ನಿರ್ಣಯಿಸಿದರು.ಈ ಸಮಯದಲ್ಲಿ ಲಕ್ಷ್ಮಣ ತೋಳಿ, ಭೀಮಶಿ ಬಬಲಿ, ಶಿವಪ್ಪ...
ಸುದ್ದಿಗಳು
ಬಿಜೆಪಿ ವಿರುದ್ಧ ಗರಂ ಆದ ಖರ್ಗೆ
ಬೀದರ - ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ ಗುತ್ತಿಗೆದಾರರ ಬಳಿ ೪೦% ಕಮಿಷನ್, ಸ್ವಾಮಿಗಳಿಗೆ ೩೦% ಕಮಿಷನ್ ಹೊಡೆಯೋರು ಇವರೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.ಬೀದರನ ಭಾಲ್ಕಿಯಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಸಿಎಂ ಆಗಬೇಕು...
ಕವನ
ತಾಯಿಯ ಬಗ್ಗೆ ಕವನಗಳು ಮತ್ತು ನುಡಿಮುತ್ತುಗಳು in Kannada
"ಅಮ್ಮ"
ತಾಯಿಯ ಗರ್ಭದಿಂದ
ಮಗಳಾಗಿ ಬಂದು
ಅತ್ತೆಯ ರೂಪದಲ್ಲಿ
ತಾಯಿಯನ್ನು ನೋಡಿ
ತನ್ನ ಮಕ್ಕಳಿಗೆ ತಾನು
ತಾಯಿ ಮಡಿಲ ನೀಡಿ
ತನ್ನ ಕುಟುಂಬಕ್ಕಾಗಿ
ಜೀವ ಮುಡಿಪು ಮಾಡಿ
ಬದುಕಿನ ಪಯಣದಿ
ಎಲ್ಲರ ಜೊತೆಗೂಡಿ
ಕಷ್ಟ ಕಾರ್ಪಣ್ಯಗಳ
ಮುರಿದು ಮುಟ್ಟಿಗೆ ಮಾಡಿ
ಪರಿವಾರದೊಳಿತಿಗೆ ತನ್ನ
ಸುಖ ತ್ಯಾಗ ಮಾಡಿ
ಬದುಕಿನ ಬಂಡಿ ಎಳೆವ
ಪತಿಯ ಒಡನಾಡಿ
ಅಮ್ಮ ಎಂಬ ಹೆಸರಲ್ಲಿ
ಉಸಿರು ಮೀಸಲು ಮಾಡಿ
ತಾಯಿ ತಾನೆಂದು ಬರೀ
ಮಕ್ಕಳ ಭವಿಷ್ಯ ನೋಡಿ
ತನ್ನ ಮುಪ್ಪಿನಲಿ ತನಗೆ
ಒಮ್ಮೊಮ್ಮೆ ಯಾರಿಲ್ಲದ್ದನ್ನೂ
ನುಂಗಿ ಅರಗಿಸಿಕೊಂಡು
ಮಕ್ಕಳನ್ನು ಹರಸುವ
ಓ ತ್ಯಾಗಮಯಿ
ಮಾತೆ ತಾಯಿ ನೀನು
ಪ್ರತ್ಯಕ್ಷ...
ಸುದ್ದಿಗಳು
ಪ್ರಿಯಾಂಕ ಖರ್ಗೆಗೆ ನೋಟಿಸ್; ಪ್ರತಿಕ್ರಿಯೆಗೆ ಮಲ್ಲಿಕಾರ್ಜುನ ಖರ್ಗೆ ನಕಾರ
ಬೀದರ - ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಬಗ್ಗೆ ಹಾಗೂ ಪ್ರಿಯಾಂಕ ಖರ್ಗೆಯವರಿಗೆ ಸಿಐಡಿ ನೋಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದರು.ಜಿಲ್ಲೆಯ ಭಾಲ್ಕಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಸದ್ಯ ಸಿಐಡಿ ಹಗರಣದ ತನಿಖೆ ಮಾಡುತ್ತಿದೆ. ಈ ಬಗ್ಗೆ ನಾನು ಮಾತಮಾಡಿ ತನಿಖೆ ಮೇಲೆ ಪರಿಣಾಮ ಬೀರುವಂಥ ಕೆಲಸ ಮಾಡುವುದಿಲ್ಲ. ಅವರು...
ಲೇಖನ
ಇಂದು ವಿಶ್ವ ಅಮ್ಮಂದಿರ ದಿನ: ಅಮ್ಮನ ಬಾಳಲಿ ನಗು ತುಂಬಿರಲಿ
“ಇಡೀ ವಿಶ್ವಕ್ಕೆ ನೀವು ಒಬ್ಬ ವ್ಯಕ್ತಿ ಮಾತ್ರ. ಆದರೆ ಒಬ್ಬರು ವ್ಯಕ್ತಿಗೆ ಮಾತ್ರ ನೀವೇ ಇಡೀ ವಿಶ್ವ… ಅದೇ ತಾಯಿ ಇದೊಂದು ಉಕ್ತಿ ಸಾಕು ಅಮ್ಮನ ಮಹತ್ವವನ್ನು ಅರಿಯಲು.ಮಗು ಹುಟ್ಟುವ ಸಂದರ್ಭ ಅಮೃತಘಳಿಗೆ ಎಂದು ಹೇಳುತ್ತಾರೆ. ತಾಯಿಗೆ ಅದು ಅವಿಸ್ಮರಣೀಯ ಕ್ಷಣ. ಜನ್ಮ ನೀಡಿ ಮರುಜನ್ಮ ಪಡೆಯುವ ನಿಸ್ವಾರ್ಥ ಹೃದಯಕ್ಕೆ ಅಮ್ಮಂದಿರ ದಿನದ ಶುಭಾಶಯಗಳು....
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



