Times of ಕರ್ನಾಟಕ

ಬೆಳಗಾವಿಯ ಧೂಳುಮಯ ಬಸ್ ಸ್ಟಾಪು

ಬೆಳಗಾವಿ - ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಯನ್ನು ಬೆನ್ನಿಗೆ ಕಟ್ಟಿಕೊಂಡು ಸಿಂಗಾರವಾಗುತ್ತಿರುವ ಬೆಳಗಾವಿ ನಗರದ ಅನೇಕ ಬಸ್ ಸ್ಟಾಪ್ ಗಳಲ್ಲಿ ಅಶೋಕ ವೃತ್ತದ ಸಿಟಿ ಬಸ್ ಸ್ಟಾಪು ಧೂಳು, ಜೇಡರ ಬಲೆಗಳಿಂದ ತುಂಬಿಕೊಂಡು ಸ್ಮಾರ್ಟ್ ಸಿಟಿ ಯೋಜನೆಯನ್ನು ಅಣಕಿಸುವಂತಿದೆ.ಈ ಬಸ್ ಶೆಲ್ಟರ್ ನಲ್ಲಿ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡುವ ಜಾಹೀರಾತು ಫಲಕಗಳಿವೆ ಆದರೆ ಅವುಗಳೇ...

ಗಂಡನ ಕಿರುಕುಳಕ್ಕೆ ವೈದ್ಯೆ ಜೀವನ ನರಕ

ಬೀದರ - ಪ್ರೀತಿಸಿ ಮದುವೆಯಾಗಿದ್ದರೂ ಗಂಡನ ಕಿರುಕುಳಕ್ಕೆ ಬೇಸತ್ತ ವೈದ್ಯೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೌರ್ಜನ್ಯ ಎನ್ನುವುದು ಯಾವ ಮಹಿಳೆಯನ್ನೂ ಬಿಟ್ಟಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.ಪ್ರೀತಿಯ ಮಾಯಾ ಬಜಾರ್ ನಲ್ಲಿ ವೈದ್ಯೆ ಸುಜಾತ ಎಂಬುವವರ ಜೀವನದಲ್ಲಿ ನಡೆದ ಗಂಡನ ಕಿರುಕುಳದ ಘಟನೆ ಇಡೀ ರಾಜ್ಯದಲ್ಲಿ ಪ್ರಜ್ಞಾವಂತರು ತಲೆ ತಗ್ಗಿಸುವಂಥದ್ದಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿ ಹೆಣ್ಣು...

ದೇವರ ದರ್ಶನದ ನಂತರ ದೇವಾಲಯದಲ್ಲಿ ಕುಳಿತುಕೊಳ್ಳಬೇಕು, ಏಕೆ?

🌻 ಸ್ಥಿರಚಿತ್ತದಿಂದ ಐಹಿಕ ಜಗತ್ತಿನ ಜಂಜಾಟಗಳನ್ನು ಮರೆತು ಮೌನಯೋಗದಿಂದ ಭವಬಂಧನಗಳನ್ನು ದೂರಕ್ಕೆ ಮಾಡಿ ಪರಮಾತ್ಮನನ್ನು ನೆನೆಯುತ್ತಾ ಸ್ವಲ್ಪ ಸಮಯ ದೇವಸ್ಥಾನದಲ್ಲಿ ಕುಳಿತು ಬರುವುದು ಸತ್ ಸಂಪ್ರದಾಯ ಪದ್ದತಿ. ದೇವಸ್ಥಾನದಲ್ಲಿ ಎಂದಾ ಕ್ಷಣ ದೇವರಿಗೆ ಎದುರಲ್ಲಿ ಎಂದು ಅರ್ಥವಲ್ಲ. ದೇವಾಲಯದ ಪ್ರಾಂಗಣದಲ್ಲಿ ಎಲ್ಲಾದರೂ ಮೌನದಿಂದ ಕಣ್ಮುಚ್ಚಿಕೊಂಡು ಮನಸ್ಸನ್ನು ದೈವದ ಜೊತೆ ಒಂದು ಮಾಡಬೇಕು, ದೇವಾಲಯ ಪ್ರವೇಶ...

ಇಂದಿನ ರಾಶಿ ಭವಿಷ್ಯ ಸೋಮವಾರ (04-04-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ನೀವು ಇಂದು ನಿಮ್ಮ ಕೆಲಸದಲ್ಲಿ ಒಂದು ಪ್ರಗತಿಯನ್ನು ನೋಡಬಹುದು. ಇಂದು ನೀವು ಉಚಿತ ಸಮಯವನ್ನು ಹೊಂದಿರುತ್ತೀರಿ ಮತ್ತು ಈ ಸಮಯವನ್ನು ನೀವು ಧ್ಯಾನ ಯೋಗವನ್ನು ಮಾಡುವಲ್ಲಿ ಬಳಸಬಹುದು. ಇಂದು ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ.ಅದೃಷ್ಟದ ದಿಕ್ಕು: ಆಗ್ನೇಯ ಅದೃಷ್ಟದ ಸಂಖ್ಯೆ: 8 ಅದೃಷ್ಟದ ಬಣ್ಣ:...

ಕವನ: ಹಣ್ಣುಗಳರಾಜ

ಹಣ್ಣುಗಳರಾಜ ಮರದಲಿ ಜೋತು ಬಿದ್ದಿರುವ ಹಣ್ಣು/ ಹಣ್ಣಿನ ಮೇಲೆ ಎಲ್ಲರ ಕಣ್ಣು/ ಹಸಿರು,ತಿಳಿಗೆಂಪು,ಹಳದಿ ಬಣ್ಣದ ಹಣ್ಣು/ ಎಷ್ಟು ತಿಂದರೂ ಬೇಕೆನಿಸುವ ರಸಪೂರಿಹಣ್ಣು//1// ಹಣ್ಣುಗಳ ರಾಜಾ ಮಾವಿನ ಹಣ್ಣು/ ಬೇಸಿಗೆಗೆ ಸಿಗುವುದು ಭರಪೂರ ಹಣ್ಣು/ ಪೇಟೆಯ ತುಂಬ ಘಮಘಮ ಹಣ್ಣು/ ವ್ಯಾಪಾರಿಗೆ ಲಾಭವ ತರುವ ಹಣ್ಣು//2// ಹಲವು ತಳಿಯ ಮಾವಿನ ಹಣ್ಣು/ ಗೊಜ್ಜು,ಚೆಟ್ನಿ,ಉಪ್ಪಿನಕಾಯಿಗೆ ಹಣ್ಣು/ ಜಾಮ್ ಜೆಲ್ಲಿ ಜ್ಯೂಸಿಗೆ ಹಣ್ಣು/ ಮಾರುಕಟ್ಟೆಯಲಿ ಭರ್ಜರಿ ಬೇಡಿಕೆಯ ಹಣ್ಣು//3// ದೇಶ ವಿದೇಶದಲಿ ಬೇಡಿಕೆ ಹಣ್ಣು/ ಉದ್ಯೋಗ ಮೇಳ ವ್ಯಾಪಾರ ಸೃಷ್ಟಿಸಿದ...

ನಕ್ಷತ್ರ ಮಾಲೆ: ಪೂರ್ವಾ ಆಶಾಢ ನಕ್ಷತ್ರ

ಪೂರ್ವಾ ಆಶಾಢ ನಕ್ಷತ್ರ 🌷ಚಿಹ್ನೆ- ಆನೆ ದಂತ, ಫ್ಯಾನ್, ಬುಟ್ಟಿ🌷ಆಳುವ ಗ್ರಹ- ಶುಕ್ರ🌷ಲಿಂಗ-ಪುರುಷ🌷ಗಣ- ಮನುಷ್ಯ🌷ಗುಣ- ಸತ್ವ / ರಜಸ್‌ / ತಮಸ್🌷ಆಳುವ ದೇವತೆ- ಅಪಾಸ್🌷ಪ್ರಾಣಿ- ಗಂಡು ಕೋತಿ🌷ಭಾರತೀಯ ರಾಶಿಚಕ್ರ – 13 ° 20 – 26 ° 40 ಧನಸ್ಸು🌷ಪೂರ್ವಾ ಆಶಾಢ ‘ಅಜೇಯ ನಕ್ಷತ್ರ’. ಇವರು ಸ್ವತಂತ್ರರು ಮತ್ತು ಬಲಶಾಲಿಗಳು.🌼ನಕ್ಷತ್ರಗಳ ಕೂಟದಲ್ಲಿ ಪೂರ್ವಾಷಾಡ ನಕ್ಷತ್ರ ಇಪ್ಪತ್ತನೆಯ...

ವಸಂತ ಕಾಲ ಕವಿಗಳಿಗೆ ಸ್ಫೂರ್ತಿ ಕೊಡುತ್ತದೆ – ಮಾಲಿಪಾಟೀಲ

ಸಿಂದಗಿ: ಕವಿಗಳಿಗೆ ವಸಂತ ಋತು ಪರ್ವಕಾಲವಿದ್ದಂತೆ ಪ್ರಕೃತಿ ಹೊಸ ಚಿಗುರಿನೊಂದಿಗೆ ವಧುವಿನಂತೆ ಕಂಗೊಳಿಸುವ ಕಾಲ. ಯುವ ಮನಸ್ಸುಗಳಲ್ಲಿಯೂ ನವನವೀನ ಭಾವನೆಗಳು ಚಿಗುರೊಡೆದು ಕವಿತೆ ರಚಿಸಲು ಪ್ರೇರೇಪಿಸುತ್ತದೆ ಎಂದು ಸಿದ್ಧೇಶ್ವರ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಗಿರಿಜಾ ಮಾಲಿಪಾಟೀಲ ಹೇಳಿದರು.ಪಟ್ಟಣದ ಎಬಿಸಿಡಿ ನೃತ್ಯ ತರಬೇತಿ ಕೇಂದ್ರದಲ್ಲಿ ಮಂದಾರ ಪ್ರತಿಷ್ಠಾನ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಯುಗಾದಿ...

ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು – ಹಿರಿಯ ಸಾಹಿತಿ ಪಡಶೆಟ್ಟಿ ಕರೆ

ಸಿಂದಗಿ: ಶರಣರು ಸಂತರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಅವರು ತೋರಿರುವ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜಾನಪದ ಹಿರಿಯ ಸಾಹಿತಿ ಡಾ. ಎಂ .ಎಂ. ಪಡಶೆಟ್ಟಿ ಹೇಳಿದರು.ಪಟ್ಟಣದ ಮಲ್ಲಿಕಾರ್ಜುನ ನಗರದ ಶರಣೆ ಮಹಾದೇವಿ ಶರಣ ಗುರುಪಾದಪ್ಪ ಹಡಪದ ಅವರ ಸದನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು...

ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರತೆ ಹೊಂದಿದೆ – ಶಾಸಕ ರಮೇಶ ಭೂಸನೂರ

ಸಿಂದಗಿ: ದೇವರಲ್ಲಿ ಅನನ್ಯ ಭಕ್ತಿ ಹೊಂದಿದ ಹಾಲುಮತ ಸಮುದಾಯದ ಜನರು ತಮ್ಮ ನಿಷ್ಠಾವಂತ ದುಡಿಮೆಯ ಮೂಲಕ ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರತೆ ಹೊಂದಿದವರಾಗಿದ್ದಾರೆ ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಆರಾಧ್ಯದೇವ ಶ್ರೀ ಕೇರಿಸಿದ್ದೆಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿ, ಕೊಟ್ಟ ಮಾತಿಗೆ...

‘ದು:ಖಿತರಿಗೆ ಹೇಳುವ ಸಾಂತ್ವನವು ಬಹುದೊಡ್ಡ ಮೌಲ್ಯವಾಗಿದೆ’ ಡಾ. ವಿ.ಎಸ್. ಮಾಳಿ

ಮೂಡಲಗಿ: ‘ದು:ಖಿತರಿಗೆ ಹೇಳುವ ಸಾಂತ್ವನವು ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ’ ಎಂದು ಹಾರೂಗೇರಿಯ ಎಸ್‍ವಿಎಸ್ ಕಾಲೇಜು ಪ್ರಾಚಾರ್ಯ, ಸಾಹಿತಿ ಡಾ. ವಿ.ಎಸ್. ಮಾಳಿ ಹೇಳಿದರು.ಸಮೀಪದ ಇಟ್ನಾಳ ಗ್ರಾಮದಲ್ಲಿ ಕಳೆದ ವರ್ಷ ಕೋವಿಡ್‍ದಿಂದ ಅಕಾಲಿಕ ನಿಧನರಾದ ಡಾ. ಮಲ್ಲಪ್ಪ ಕುರಿ ಅವರ ಕುಟಂಬಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್‍ದಿಂದ ರೂ. 75 ಸಾವಿರ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group