Homeಸುದ್ದಿಗಳುಭಗೀರಥ ಜಯಂತಿ

ಭಗೀರಥ ಜಯಂತಿ

ಗೋಕಾಕ: ನಗರದ ಉಪ್ಪಾರ ಓಣಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಪೂಜೆ ನೇರವೇರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಯಪ್ಪ ತಹಶೀಲದಾರ, ನಿಂಗಪ್ಪ ಭಾಗೋಜಿ, ಶಂಕರ ಧರೆನ್ನವರ, ಜಗದೀಶ ಶಿಂಗಳಾಪೂರ, ಕುಶಾಲ ಗುಡೆನ್ನವರ, ಮಾಳಪ್ಪ ಗೌಡರ, ಗಣಪತಿ ರಂಕನಕೊಪ್ಪ, ಲಕ್ಕಪ್ಪ ನಂದಿ, ಗಣೇಶ ಹುಳ್ಳಿ, ಲಕ್ಷ್ಮಣ ಘಮಾಣಿ, ನಾಗರಾಜ ಗೋಸಬಾಳ, ಲಕ್ಷ್ಮಣ ಧರೆನ್ನವರ ಸೇರಿದಂತೆ ಅನೇಕರು ಇದ್ದರು.

RELATED ARTICLES

Most Popular

error: Content is protected !!
Join WhatsApp Group