ಲೇಖನ

ಸ್ಪಟಿಕದೊಳಗಣ ರತ್ನ – ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿದರೆ ಇನ್ನಷ್ಟು ಬೆಳಕನ್ನು ನೀಡಿದ ಹಾಗೆ. ಅದೇ ರೀತಿ ಒಬ್ಬರು ಇನ್ನೊಬ್ಬರಿಗೆ ತಮ್ಮಲ್ಲಿರುವ ಜ್ಞಾನ ಧಾರೆಯೆರೆದರೆ ಇಬ್ಬರ ಜ್ಞಾನವೂ ವೃದ್ಧಿಗೊಳ್ಳುತ್ತದೆ. ನಾವು ಪ್ರತಿಯೊಬ್ಬರಿಂದ ಕಲಿಯಬೇಕಾದುದು ಬಹಳಷ್ಟಿದೆ. ಸ್ಪಟಿಕದೊಳಗಣ ರತ್ನವಡಗಿದಂತೆ, ನಮ್ಮ ವ್ಯಕ್ತಿತ್ವ ನಮ್ಮ ಮಾನದಂಡವಾಗಿರಬೇಕು. ಅಂತರಂಗದ ತುಡಿತ ಕಾರ್ಯರೂಪದಲ್ಲಿರಬೇಕು. ದರ್ಪಣಕ್ಕೆ ದರ್ಪಣ ತೋರಿದಂತೆ ನಮ್ಮ ಕೆಲಸ ಕಾರ್ಯವಿರಬೇಕು ಅಲ್ಲವೇ.ಇಷ್ಟೆಲ್ಲ...

ಇಂದು‌ ದು.ನಿಂ.ಬೆಳಗಲಿಯವರ ಜನ್ಮ ದಿನ

ದು ನಿಂ ಬೆಳಗಲಿಯವರು ಒಬ್ಬ ಕನ್ನಡ ಲೇಖಕರು. ಇವರು ಕಥೆಗಾರ, ಕಾದಂಬರಿಕಾರ ಹಾಗೂ ಅನುವಾದಕ. ಮಕ್ಕಳ ಸಾಹಿತ್ಯ, ನಗೆಬರಹ, ಪ್ರಬಂಧಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ. ಪರಿಚಯ/ಶಿಕ್ಷಣ/ವೃತ್ತಿಜೀವನ ದುರದುಂಡೀಶ್ವರ ನಿಂಗಪ್ಪ ಬೆಳಗಲಿ - ಇದು ಅವರ ಪೂರ್ಣ ಹೆಸರು. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಅವರ ಹುಟ್ಟೂರು. ಜನನ ೧೯೩೧ನೇ ಇಸವಿ ಮಾರ್ಚ ೩೦. ತಂದೆ ನಿಂಗಪ್ಪ, ತಾಯಿ ಚೆನ್ನಮ್ಮ.ಬನಹಟ್ಟಿ, ಐನಾಪುರ,...

ಶ್ರೀಮತಿ ಗೀತಾ‌ ನಾಗಭೂಷಣ ಅವರಿಗೆ ಜನ್ಮ ದಿನದ ಶುಭಾಶಯಗಳು

ಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್,...

ಪುಸ್ತಕ ಪರಿಚಯ: ರಾಜಕೀಯ ಮತ್ತು ಮಾಧ್ಯಮ

ರಾಜಕೀಯ ಮತ್ತು ಮಾಧ್ಯಮ ಪುಟಗಳು-212 ಬೆಲೆ- 170 ಸಹನಾ ಪ್ರಕಾಶನಮೊಬೈಲ್ - 9060633297,7204262456ಪುಸ್ತಕದ ಶೀರ್ಷಿಕೆ ಹೇಳುವ ಹಾಗೆ ಇದರಲ್ಲಿ ರಾಜಕೀಯತೆಯ ವಿಚಾರದ ಜೊತೆಗೆ ಮಧ್ಯವರ್ತಿಗಳು, ಮಾಧ್ಯಮಗಳು ಇದನ್ನು ಯಾವ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದೆನ್ನುವ ಸಾಮಾನ್ಯಜ್ಞಾನವನ್ನು, ಸರಳವಾಗಿ ಅರ್ಥ ವಾಗುವಂತೆ ಲೇಖಕಿ ಈಗಿನ ವಸ್ತುಸ್ಥಿತಿಯ ಸತ್ಯವನ್ನು ಬಿಚ್ಚಿಟ್ಟಿರುವುದು ವಿಶೇಷವಾಗಿದೆ.ರಾಜಕೀಯ ಎಂದರೆ ಇತರರನ್ನು ಆಳೋದು ಎನ್ನುವ ಅರ್ಥದಲ್ಲಿ...

ಶ್ರೀ ಅನಂತ ಕಲ್ಲೋಳರಿಗೆ ಜನ್ಮ ದಿನದ ಶುಭಾಶಯಗಳು

ಕನ್ನಡದ ಖ್ಯಾತ ಲೇಖಕರಾದ ಶ್ರೀ ಅನಂತ ಕಲ್ಲೋಳ ಇವರು ೧೯೩೭ ಮಾರ್ಚ ೨೪ರಂದು ತಮ್ಮ ತಾಯಿಯ ತವರೂರಾದ ಕೊಲ್ಲಾಪುರದಲ್ಲಿ ಜನಿಸಿದರು. ಇವರ ತಾಯಿ: ರಮಾಬಾಯಿ; ತಂದೆ: ಅಣ್ಣಾಜಿ.*l ಶಿಕ್ಷಣ ಅನಂತ ಕಲ್ಲೋಳರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಹಾಗು ಎಲ್.ಎಲ್.ಬಿ. ಪದವಿಯನ್ನು ಪಡೆದಿದ್ದಾರೆ. ಉದ್ಯೋಗ ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ೧೯೯೨ರಲ್ಲಿ ಅಸಿಸ್ಟಂಟ ಕಮಿಶನರ ಎಂದು...

M Govinda Pai Information in Kannada -ಎಂ.ಗೋವಿಂದ ಪೈ

ಇಂದು ಕನ್ನಡದ ಮೊದಲ ರಾಷ್ಟ್ರ ಕವಿ ಶ್ರೀ ಎಂ.ಗೋವಿಂದ ಪೈ ಅವರು ಜನಿಸಿದ ದಿನ ಎಂ.ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕರ್ನಾಟಕದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ.ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು...

ಹರಿದಾಸ ಸಾಹಿತ್ಯದ ಪ್ರಚಾರಕ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಜನಿಸಿದ ದಿನ

ಅರಳುಮಲ್ಲಿಗೆ ಪಾರ್ಥಸಾರಥಿ’’’ ( ಮಾರ್ಚ್ ೨೨, ೧೯೪೮) ಹರಿದಾಸ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅರಳುಮಲ್ಲಿಗೆ ಪಾರ್ಥಸಾರಥಿ ಜನನ: ಮಾರ್ಚ್ ೨೨, ೧೯೪೮ ದೊಡ್ಡಬಳ್ಳಾಪುರದ ಅರಳುಮಲ್ಲಿಗೆವೃತ್ತಿ: ಬರಹಗಾರರು ಮತ್ತು ಪ್ರವಚನಕಾರರುವಿಷಯ: ಹರಿದಾಸ ಸಾಹಿತ್ಯ ಜೀವನ ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೨, ೧೯೪೮ರಂದು ಜನಿಸಿದರು. ಅವರ...

ನಾನು ಓದಿದ ಪುಸ್ತಕ- ಐ ಕಾಂಟ್ ಬ್ರೀದ್

ಕಾವ್ಯವು ಕವಿಯ ಸಂವೇದನೆ, ಕವಿಯ ಅನುಭವದಿಂದಿಳಿದ ರಸ ವಸ್ತುವೆ ಕಾವ್ಯ. ಕಾವ್ಯವು ಲೋಕದ ಆದರ್ಶದ ಪ್ರತಿಮೆ. ಈ ಲೋಕಕ್ಕೆ ವಿರುದ್ಧವಾದದ್ದಲ್ಲ,ಈ ಲೋಕವನ್ನು ಬಣ್ಣಿಸಬೇಕೆಂದಲ್ಲ. ಲೋಕದ ಜಂಜಡಗಳನ್ನು ಯಥಾವತ್ತಾಗಿ ಎತ್ತಿ ಬರೆಯುವುದಾಗಿದೆ. ಅದು ಅತಿಶಯವಾಗಿರಬೇಕು-ಎನ್ನುವುದು ಬಲ್ಲವರಿಂದ ಕೇಳಲಾಗಿದೆ.ಅತ್ಯಂತ ಸೂಕ್ಷ್ಮ ಸಾಹಿತಿಯಾದವರು ಅಕ್ಷರವನ್ನೆ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಭಾಷೆಯನ್ನು ಮತ್ತೆ. . . ಮತ್ತೆ ಮುರಿದು ಕಟ್ಟುವ ಕ್ರಮವು...

ಭಾರತೀಯರಿಗೊಂದು ಸಂದೇಶ

ನಾವು ಹಿಂದೂಗಳಾಗಿ ಮಾಡಿದ್ದೇನು? ಕೊಟ್ಟಿದ್ದು ಯಾರಿಗೆ? ಪಡೆದದ್ದು ಯಾರಿಂದ? ನಾವ್ಯಾರು? ಈ ಪ್ರಶ್ನೆಗೆ ಉತ್ತರ ನಮ್ಮ ವ್ಯವಹಾರದಲ್ಲಿ ಸಿಗಬಹುದು. ಕೊರೊನವನ್ನು ಈಗಲಾದರೂ ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಂಡರೆ ಧರ್ಮದ ಜೊತೆಗೆ ಸತ್ಯವನ್ನೂ ರಕ್ಷಣೆ ಮಾಡಬಹುದು.ಮೊದಲಿಂದಲೂ ಧಾರ್ಮಿಕ ಕ್ಷೇತ್ರದವರಿಗೆ ಮಾನವೀಯತೆಯ ಸತ್ಯ ತಿಳಿಸುವ ಆಧ್ಯಾತ್ಮದ ವಿಚಾರವನ್ನು ಕಳಿಸಿದರೂ ಈವರೆಗೆ ಬಾಯಿಮುಚ್ಚಿಕೊಂಡು ತಮ್ಮ ವ್ಯವಹಾರವೇ ದೊಡ್ಡದು ಎಂದರೆ ವ್ಯವಹಾರದಿಂದ...

ಪರೀಕ್ಷಾ ಸಮಯ

ಇದು ಮಾನವನಿಗೆ ಪರೀಕ್ಷಾ ಸಮಯ.ದೇಶದ ಭವಿಷ್ಯ ತಿಳಿಯದೆ ಮುನ್ನಡೆದ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಒಂದು ರೀತಿಯ ಪರೀಕ್ಷೆಯಾದರೆ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ನಡೆಸುವ ಪರೀಕ್ಷೆ ಮತ್ತೊಂದು ರೀತಿ. ಇದರಲ್ಲಿ ಹೆಚ್ಚಿನ ಪೋಷಕರು ಹೆದರುವುದು ಮಕ್ಕಳ  ಪರೀಕ್ಷೆ ಕಾರಣ ಅದರ ಫಲಿತಾಂಶದ ಪರಿಣಾಮ ತನ್ನ ಮನೆಯೊಳಗೇ ಆವರಿಸಿ ಶಾಂತಿ ಅಶಾಂತಿಗೆ ಕಾರಣವಾಗಬಹುದು.ಪ್ರತಿಯೊಬ್ಬರೂ ತಮ್ಮ ಮಕ್ಕಳ ಭವಿಷ್ಯ ಕ್ಕಾಗಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group