ಲೇಖನ

ಹೆತ್ತವರ ಗೌರವಿಸದಿದ್ದರೆ ಎಲ್ಲವೂ ಶೂನ್ಯ

ಯಾವುದೇ ಕಾರ್ಯಕ್ರಮವಿರಲಿ ಆರಂಭದಲ್ಲಿ ಗಣೇಶನ ಸ್ತುತಿ, ಪೂಜೆ ಇದ್ದೇ ಇರುತ್ತದೆ. ಪೂಜೆ ಪುನಸ್ಕಾರಗಳಿರಲಿ, ಯಜ್ಞ ಯಾಗಾದಿಗಳಿರಲಿ ಯಾವ ದೇವರಿಗೆ ಸಂಬಂಧಪಟ್ಟಿರಲಿ ಮೊದಲು ವಿನಾಯಕನಿಗೆ ಪೂಜೆ. ‘ಮೊದಲ ವಂದಿಪೆ ನಿನಗೆ ಗಣನಾಥ.’ ಎನ್ನುವ ಹಾಡನ್ನು ಸಹ ಹಾಡುತ್ತೇವೆ. ಹೀಗೆ ಏಕದಂತನನ್ನು ಪೂಜಿಸುವುದರಿಂದ ಫಲವೂ ಹೆಚ್ಚು. ಅಷ್ಟೇ ಅಲ್ಲ ಉಪನಯನ, ವಿವಾಹ, ಮಂಗಳ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ....

ಸಿದ್ದು ಪೂಣ೯ಚಂದ್ರರ ಹೊಸ ಸಿನಿಮಾ ‘ಪುಟ್ಟಣ್ಣನ ಕತ್ತೆ’

“ದಾರಿ ಯಾವುದಯ್ಯ ವೈಕುಂಠಕೆ ಎಂಬ ಉತ್ತಮ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಿದ್ದು ಪೂರ್ಣಚಂದ್ರರವರು ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಹಲವು ವಿಭಿನ್ನ ಚಿತ್ರಗಳನ್ನು ಈಗಾಗಲೇ ನಿರ್ದೇಶನ ಮಾಡಿದ್ದಾರೆ. ಬ್ರಹ್ಮಕಮಲ, ತಾರಿಣಿ, ಈ ಪಾದ ಪುಣ್ಯ ಪಾದ, ಇವುಗಳ ಸಾಲಿಗೆ ಮತ್ತೊಂದು ಹೊಸ ಚಿತ್ರ ಪುಟ್ಟಣ್ಣನ ಕತ್ತೆ ಎಂಬ ಚಿತ್ರವೂ ಸೇರಿಕೊಳ್ಳುತ್ತದೆ.ಹಾಸನ ಜಿಲ್ಲೆಯ...

ನಾಡೋಜ ‘ಡಾ. ಕಯ್ಯಾರ ಕಿಞ್ಞಣ್ಣ ರೈ’ ಸನ್ನಿಧಿಯಲ್ಲಿ ಕೆಲ ರಸ ನಿಮಿಷಗಳು

ನಾನು ಮತ್ತು ನನ್ನ ಗೆಳೆಯ ಬಾಳೇಶ ಸಸಾಲಟ್ಟಿ ಕೇರಳದ ಪ್ರವಾಸದಲ್ಲಿದ್ಧಾಗ ದಿನಾಂಕ 14-11-2014 ರಂದು ಬದಿಯಡ್ಕ ಗ್ರಾಮದ ಸಮೀಪವಿರುವ 'ರೈ' ಅವರ ತೋಟದ ಮನೆಗೆ ಹೋಗಿದ್ದೆವು. ಆಗ ಇನ್ಪೂ ಬೆಳಗಿನ ಸಮಯವಾಗಿತ್ತು.'ಆಪ್ಪ ಇನ್ನೂ ಮಲಗಿದ್ದಾರೆ ಕುಳಿತುಕೊಳ್ಳಿ'. ಎಂದು ಅವರ ಮಗ ಹೇಳಿದರು.ನಮ್ಮ ಮಾತು ಕೇಳಿಸಿಕೊಳ್ಳುತ್ತಲೇ ಅವರು ಎದ್ದು ಕುಳಿತರು. ಆಗ ಅವರು ತಮ್ಮ ಜೀವನದ...

ಬೆಳಗಾವಿಯ ಜಿಲ್ಲೆ ಅಭಿವೃದ್ದಿ ಒಂದೇ ಕನಸು – ಈರಣ್ಣ ಕಡಾಡಿ

ಜನಸಾಮಾನ್ಯರ ಧ್ವನಿ ಈರಣ್ಣ ಕಡಾಡಿ ಅವರಿಗೆ ಇಂದು ಜನುಮ ದಿನ ಸಂಭ್ರಮ ; ರೈತ ನಾಯಕನಿಗೆ ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ..ಜನರ ನಡುವಿನ ನಾಯಕ ಎಂದೇ ಪ್ರಖ್ಯಾತಿ ಗಳಿಸಿರುವ  ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಹಾಗೂ...

ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ.

ಹಾಸನದ ಚಿತ್ರ ಕಲಾವಿದರು ಬಿ.ಎಸ್. ದೇಸಾಯಿ ವೃತ್ತಿಯಲ್ಲಿ ಚಿತ್ರ ಕಲಾ ಶಿಕ್ಷಕರು. ಮಕ್ಕಳಿಗೆ ಚಿತ್ರಕಲೆ ಕಲಿಸುವಲ್ಲಿ ಪರಿಣಿತರು. ಸ್ವಂತ ಮನೆಯನ್ನು ಚಿತ್ರ ಕಲಾ ಗ್ಯಾಲರಿಯಾಗಿ ಮಾಡಿ ಸತತ ಚಿತ್ರಕಲೆಯನ್ನೇ ಧ್ಯಾನಿಸುತ್ತಾ ಈ ದಿಶೆಯಲ್ಲಿ ಸದಾ ಕಾರ್ಯ ನಿರತರು.ಇವರ ಕಲಾ ಗ್ಯಾಲರಿಯಲ್ಲಿ ಆಗಿಂದಾಗ್ಗೆ ಚಿತ್ರಕಲಾ ಶಿಬಿರ, ಪ್ರದರ್ಶನಗಳು ಮತ್ತು ಪಾಠ ನಡೆಯುತ್ತಿರುತ್ತದೆ.ಮೊನ್ನೆ ಓರ್ವ ಬಾಲೆಯ ಏಕ...

ರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರ

ಹಾಸನ ಜಿಲ್ಲಾ ಕಲಾವಿದರ ಸಂಘದ ವ್ಯಾಟ್ಸಪ್ ಗ್ರುಪ್‌ನಲ್ಲಿ ಟಿ.ನಾಗರಾಜು ಕುರುಕ್ಷೇತ್ರ, ರಾಮಾಯಣ, ಶನಿಮಹಾತ್ಮೆ, ದಾನ ಶೂರ ಕರ್ಣ ನಾಟಕಗಳ ಪ್ರತಿಗಳನ್ನು ಟೈಪ್ ಮಾಡಿ ಹಾಕಿದ್ದರು. ಅದು ಕಲಾತಂಡಗಳು ನಾಟಕಗಳ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ತಮ್ಮ ಅಭ್ಯಾಸಕ್ಕೆ ಬಳಸಿಕೊಳ್ಳಲು ಸೂಕ್ತವಾಗಿತ್ತು. ಈ ನಾಟಕಗಳ ಪ್ರತಿಯಲ್ಲಿ ಕಲಾವಿದರು ತಮ್ಮ ಕಿರು ಪರಿಚಯ ಜೊತೆಗೆ ನಾಟಕ ಕುರಿತಾಗಿ ಕೆಲ...

ರಾಜ್ಯಾದಂತ್ಯ ದಿ 29 ರಿಂದ ಶಾಲಾ ಕಾರ್ಯಾರಂಭ : ಶಿಕ್ಷಕರ ಜವಾಬ್ದಾರಿ ಗಳು

2025-26ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮುಖ್ಯ ಶಿಕ್ಷಕರು ಮಾಡಬೇಕಾದ ಕಾರ್ಯಗಳು. "ನಮ್ಮ ಶಾಲೆ ನಮ್ಮ ಜವಾಬ್ದಾರಿ " ಸರರ್ಕಾದ ಸುತ್ತೋಲೆಯಂತೆ ಮತ್ತು           2025-26 ನೇ ಸಾಲಿನ "ಶೈಕ್ಷಣಿಕ ಮಾರ್ಗದರ್ಶಿ"ಯ ನಿಯಮಾವಳಿಯ ಅಂಶಗಳಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ 2026 ರಲ್ಲಿ ಹತ್ತನೆ ತರಗತಿ...

ಅಪ್ಪ ಎಂಬ ಆಪ್ತರಕ್ಷಕ

ಅದೊಂದು ಮಧ್ಯಮ ವರ್ಗದ, ತಂದೆ,ತಾಯಿ, ಎರಡು ಗಂಡು ಒಂದು ಹೆಣ್ಣು ಮಗು ಇರುವ ಪುಟ್ಟ ಸಂಸಾರ. ಇಬ್ಬರು ಗಂಡು ಮಕ್ಕಳಿಗಿಂತ ತಂದೆಗೆ ಹೆಣ್ಣುಮಗಳ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿಗೆ ಬಂದ ಗಂಡು ಮಕ್ಕಳು ಪರಸ್ಪರ ಜಗಳ ಮಾಡುತ್ತಿರುವಾಗ ತಂದೆ ಮಕ್ಕಳನ್ನು ಸಮಾಧಾನಪಡಿಸಿದರು. ಇಬ್ಬರೂ ಮಕ್ಕಳು ಅವನು ಮುದ್ದಿನ ಮಗ ಅದಕ್ಕೆ ಅವನಿಗೆ ನೀವು ಏನೂ...

ಟಿಕ್ ಟಿಕ್ ಅನ್ನುವ ಕೈಗಡಿಯಾರ ಮತ್ತು ಏರಿಳಿತವಾಗುತ್ತಿರುವ ನಮ್ಮ ನಾಡಿ ಮಿಡಿತದ ನಡುವೆ…

ಅದೊಂದು ಕಾಲವಿತ್ತು....ಏ ತಮ್ಮ ಟೈಮ್ ಎಷ್ಟ ಆಗೇತಿ ಅಂತ ಯಾವುದೋ ಒಬ್ಬ ಹಿರಿಯರೋ,ಅಥವಾ ಹೆಣ್ಣುಮಕ್ಕಳೋ ಕೈಯ್ಯಲ್ಲಿ ಗಡಿಯಾರ ಕಟ್ಟಿದವರನ್ನ ನೋಡಿ ಸಮಯ ಕೇಳುತ್ತಿದ್ದರು.ಅದಕ್ಕೂ ಮೊದಲಿನ ಹಿರಿಯ ಅನುಭವಿಗಳು ಅಕಾಶದ ಕಡೆಗೆ ಹಣೆಯ ಮೇಲೆ ಕೈ ಇಟ್ಟು ನೋಡಿಯೋ,ಮನೆಯ ಅಥವಾ ಗಿಡದ ನೆರಳು ಎಷ್ಡು ಉದ್ದಕ್ಕೆ ಹರಡಿಕೊಂಡಿದೆ ಅಂತ ನೋಡಿಯೊ ಸಮಯವನ್ನು ಅಂದಾಜಿಸಿ ಕರಾರುವಾಕ್ಕಾಗಿ ಸಮಯವನ್ನು...

ದುಃಖ ಹಂಚಿಕೊಳ್ಳುವ ಮುನ್ನ

'ಸಂತೋಷ ಹಂಚಿಕೊಂಡರೆ ಹೆಚ್ಚಾಗುತ್ತದೆ. ದುಃಖ ಹಂಚಿಕೊಂಡರೆ ಕಡಿಮೆ ಆಗುತ್ತದೆ.’ ಅನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ ಮತ್ತೆ ಅನುಭವಿಸಿಯೂ ಇರುತ್ತೇವೆ. ದುಃಖ ಹಂಚಿಕೊಂಡರೆ ಮನಸ್ಸು ನಿರಾಳವಾಗುತ್ತದೆಂಬುದು ಎಷ್ಟು ಸತ್ಯವೋ ಹೇಳಬಾರದವರ ಮುಂದೆ ಹೇಳಿಕೊಂಡರೆ ನೋವು ನೂರ್ಮಡಿಯಾಗುವುದು ಅಷ್ಟೇ ಸತ್ಯ. ನಮ್ಮ ದುಃಖ ಕೇಳಿಸಿಕೊಂಡು ಮುಂದೆ ಮರುಗುವ ಕೆಲವರು ನಮ್ಮ ನೋವನ್ನು ಬೇರೆಯವರ ಮುಂದೆ ಯಾವಾಗ ಹೇಳಿಯೇನೋ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group