ಲೇಖನ

ಗೌಡ್ರಗದ್ಲ ನಟ ಬಿಟ್ಟಗೌಡನಹಳ್ಳಿ ರಮೇಶ್ ಗೌಡಪ್ಪ

ಶ್ರೀ ಜೈ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಬಿಟ್ಟಗೌಡನಹಳ್ಳಿ ಗೊರೂರು ರಸ್ತೆ ಹಾಸನ ತಂಡದ ಕಲಾವಿದರು ರಮೇಶ್ ಗೌಡಪ್ಪ ಖಜಾಂಚಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ.) ಇವರ ನೇತೃತ್ವದಲ್ಲಿ ಮೇ ತಿಂಗಳ 21ನೇ ತಾ. ಬುಧವಾರ ಸಂಜೆ 7ಕ್ಕೆ ಬೆಳ್ಳಿ ಕಿರೀಟ ಪುರಸ್ಕೃತ ರಂಗ ನಿರ್ದೇಶಕ ಕೃಷ್ಣಮೂರ್ತಿ ಬೀಚೇನಹಳ್ಳಿ ಹೊಳೆನರಸೀಪುರ ತಾ. ಇವರ...

ಗೊರೂರು ಅನಂತರಾಜು ಅವರ ಕಲೆ ಸೆಲೆ ಕಿರು ಅವಲೋಕನ

ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಗೊರೂರು ಅನಂತರಾಜುರವರು *ಸಕಲಕಲಾ‌ ವಲ್ಲಭ* ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ *ಕಲೆ-ಸೆಲೆ* ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ.ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್   ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ‌, ಸುಂದರ ಮುಖಪುಟದಿಂದ...

ಪೌರಾಣಿಕ ನಾಟಕಗಳ ಪಾತ್ರಧಾರಿ ಇಂಜಿನಿಯರ್ ನಾಗರಾಜ್ ಕೆ

ಹಾಸನ : ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್‌ನ ಪಾತ್ರ ನಿರ್ವಹಿಸಿದ್ದರು.ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್‌ರಿಂದ...

ನಿಮ್ಮ ಹತ್ತಿರ ಇರಬಹುದಾದ ಮತ್ತು ನನ್ನಿಂದ ಶಾಶ್ವತವಾಗಿ ದೂರವಾದ ಅಮ್ಮನ ಬಗ್ಗೆ….

ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಲಿ ಕಾಣೋ....ಹಡೆದ ತಾಯಿಯನು ಕಳಕೊಂಡ ಮ್ಯಾಲೆ ಮರಳಿ ಬರುವಳೆನೋ....? ತಮ್ಮ ಮತ್ತೆ ಸಿಗುವಳೆನೋ...ಬಾಗಿಲಿಗೆ ಬಂದಿದ್ದ ಅಲೆಮಾರಿ ಜನಾಂಗದ ಯುವಕನೊಬ್ಬ ಲೇಟೆಸ್ಟ ಆಗಿ ಹಳೆಯ ಭಾರವಾದ ಪೇಟೆಯಿಂದ ಹಗುರವಾದ ಪಿಯಾನೋಕೆ ಅಪ್ಡೆಟ್ ಆಗಿ ಅದೆ ತನ್ನ ಹರಿದ ಗಂಟಲಿನಲ್ಲಿ ಹೊಟ್ಟೆಪಾಡಿಗಾಗಿ ಹಾಡುತ್ತಿದ್ದರೆ ಹೀಗೆಯೇ ತನ್ನ ಹೊಟ್ಟೆ ಹೊರೆಯುವದಕ್ಕೆ ಅಂತ...

ಕಲ್ಬುರ್ಗಿಯಲ್ಲೊಂದು ಬುದ್ಧವಿಹಾರ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ.ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ.ಇದನ್ನು ನೀವು ನೋಡಲೇಬೇಕು.ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹನವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಕೂಡ ಇಲ್ಲಿಗೆ ಬರಬಹುದು.ಅಥವ ನಗರ ಸಾರಿಗೆ...

ವಚನ ವಿಶ್ಲೇಷಣೆ ; ಹಾಡಿದಡೆನ್ನೊಡೆಯನ ಹಾಡುವೆ

ಹಾಡಿದಡೆನ್ನೊಡೆಯನ ಹಾಡುವೆ,   ಬೇಡಿದಡೆನ್ನೊಡೆಯನ ಬೇಡುವೆ,         ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.ವಿಶ್ವಗುರು ಬಸವಣ್ಣನವರುವಿಶ್ವ ಗುರು ಕ್ರಾಂತಿ ಪುರುಷ ಬಸವಣ್ಣ ಭಾರತ ನೆಲದಲ್ಲಿ ಒಂದು ಅಭೂತ ಪೂರ್ವ ಕ್ರಾಂತಿ ಮಾಡಿದರು. ಹನ್ನೆರಡನೆಯ ಶತಮಾನದಲ್ಲಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಮುಕ್ತ...

ಬಸವಾದಿ ಶರಣರು ಕಂಡ ಕೊಂಡ ‘ಧರ್ಮ’

"ಧರ್ಮ" ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು "ಧಾರಣಾತ್ ಧರ್ಮಃ "-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ .ಜಿಡ್ಡುಗಟ್ಟಿದ ಮೃತ ಪ್ರಾಯವಾಗಬಹುದಾದ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ವ್ಯವಸ್ಥೆಗೆ ಒಂದು ಬೃಹತ್ ಪರ್ಯಾಯ ವ್ಯವಸ್ಥೆಯನ್ನು 12ನೆ ಶತಮಾನದಲ್ಲಿ ಶರಣರು ಕಲ್ಪಿಸಿದರು.ಧರ್ಮವು ಶೊಷಣೆಯಾದಾಗ ಮೋಸ ಕಪಟ ಕಳ್ಳತನ ಕಂದಾಚಾರ...

ಸಂಬಂಧಗಳು ಅಂದ್ರ ಹ್ಯಾಂಗ್ ಇರಬೇಕು ಗೊತ್ತಾ!

ಹೌದು, ಸಂಬಂಧಗಳು ಅಂದ್ರ ಹ್ಯಾಂಗ್ ಇರ್ಬೇಕು ಅಂದ್ರೆ ಪ್ರೀತಿ, ವಿಶ್ವಾಸ, ನಂಬಿಕೆ, ವಾತ್ಸಲ್ಯಗಳ ಆಗರವಾಗಿರಬೇಕು. ಈ ಹಿಂದೆ ಸಂಬಂಧಗಳಿಗೆ ಸಾಕಷ್ಟು ಬೆಲೆ ನೀಡುತ್ತಿದ್ದ ಕಾಲ ಇಂದು ಮರೆಯಾಗಿದೆ. ಬದುಕಿನ ಮೌಲ್ಯಗಳು ಬದಲಾಗಿವೆ. ಒತ್ತಡದ ಬದುಕಂತಲೋ, ಅಥವಾ ಯಾರು ನಮಗೆ ಮುಖ್ಯರಲ್ಲವೆಂತಲೋ, ನಮ್ಮ ಸರಿಸಮಾನರು ಇಲ್ಲವೆಂತಲೋ ಯಾವ ಕಾರಣಕ್ಕಾಗಿಯೋ ತಿಳಿಯದು ಸಂಬಂಧಗಳು ಹಳಸುತ್ತಿವೆ. ಹಾಗಿದ್ದರೆ ಸಂಬಂಧಗಳು...

ಸಹಾಯ ಮಾಡುವ ಹೃದಯವೊಂದೇ ಜಗತ್ತನ್ನು ಗೆಲ್ಲಬಲ್ಲದು

ನಾನೀಗ ಹೇಳ ಹೊರಟಿರುವ ಕಥೆ ಬಹಳ ಸ್ವಾರಸ್ಯಕರವಾದುದು. ಇದು ಕಟ್ಟು ಕಥೆಯಲ್ಲ ನ್ಯೂಯಾರ್ಕಿನಲ್ಲಿ ನಡೆದ ನೈಜ ಘಟನೆ. ವಿಯೆನ್ನಾದ ಡಾ ಅಡೋಲ್ಪ್ ಲಾರೆನ್ಸ್ ರಕ್ತಸ್ರಾವವಿಲ್ಲದೆ ಮಾಡುವ ಶಸ್ತ್ರಚಿಕಿತ್ಸೆಗೆ ಬಹಳ ಖ್ಯಾತರಾಗಿದ್ದರು. ಅವರು ತಮ್ಮ ಹೊಸ ಉಪಕರಣದಿಂದ ಆಗರ್ಭ ಶ್ರೀಮಂತ ವರ್ತಕನ ಮಗಳನ್ನು ವಾಸಿಮಾಡಿದ್ದರು. ತಮ್ಮ ಹೊಸ ತಂತ್ರಗಳನ್ನು ವೈದ್ಯಕೀಯ ಲೋಕಕ್ಕೆ ಪರಿಚಯಿಸಲು ವಿವರಿಸಲು ಅವರು...

ಕಲಹವೇ ಕೇಡಿಗೆ ಮೂಲ !

ಹೌದು! ಕಲಹ ಎನ್ನುವುದು ಎಷ್ಟು ಕೇಡು ತಂದು ಒಡ್ಡುತ್ತದೆ ಎಂದರೆ ಬದುಕಿದ್ದಾಗಲೇ ನರಕ ತೋರುವಷ್ಟು ಯಾತನೆಯನ್ನು ಅನುಭವಿಸುವಂತೆ ಮಾಡುತ್ತದೆ. ಸಲ್ಲದ ವಿಚಾರಕ್ಕೆ ಮನಸ್ತಾಪ, ಹೊಡೆದಾಟ, ಬೇಡದ ಶಾಪಗಳು ಒಂದಾ ಎರಡಾ ಅಬ್ಬಬ್ಬಾ ಮರಣಕ್ಕಿಂತಲೂ ನೋಯಿಸುವಂತದ್ದು. ಇತ್ತೀಚೆಗೆ ಕಲಹ ಎಂಬುದು ಎಲ್ಲ ಸಂಬಂಧಗಳನ್ನು ಕಲಕಿ ನೆಮ್ಮದಿ ಹಾಳು ಮಾಡಿ ಬದುಕಿದ್ದವರ ಭಾವನೆಗಳ ಮೇಲೆ ಗೋರಿ ಕಟ್ಟುವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group