ಲೇಖನ
ಡಾ.ಶಶಿಕಾಂತ ಪಟ್ಟಣರವರ – “ಬೇಲಿ ಮೇಲಿನ ಹೂವು”, ಕವನ ಸಂಕಲನ, ಪರಿಚಯ
“ಒಳಗೊಳಗೆ ಮೌನವಾಗಿದ್ದ, ಹೆಪ್ಪುಗಟ್ಟದ ಬಯಕೆಗಳು ಚಿಗುರೊಡೆದು ಮರವಾಗುವ ಆಸೆಯನ್ನು ಹೊತ್ತು, ಬದುಕಿನ ಪಯಣದಲಿ ಏಕಾಂಗಿಯಾಗದೆ, ಸ್ನೇಹ ಪ್ರೀತಿಗಳನ್ನುಅಪ್ಪಿಕೊಂಡು, ದೂರ ಪಯಣಕೆ ಕೈ ಕುಲುಕಿ, ಹೆಜ್ಜೆ ಹಾಕಬೇಕಿದೆ” ಎಂಬ ಅದಮ್ಯ ಜೀವನ ಪ್ರೀತಿಯನ್ನು ಬಿತ್ತರಿಸುವ ಭಾವಗಳ ಸಂಗಮಕಾವ್ಯ, ಡಾ. ಶಶಿಕಾಂತ ಪಟ್ಟಣವರು ರಚಿಸಿದ ಕವನ ಸಂಕಲನ “ಬೇಲಿ ಮೇಲಿನ ಹೂವು”.
೬೩...
ಲೇಖನ
ಬಿಡಾರದಹಳ್ಳಿ ಬೂದೇಶ್ವರಸ್ವಾಮಿಮಠ ಪ್ರಶಾಂತ ಧಾರ್ಮಿಕ ಕ್ಷೇತ್ರ
ಹಾಸನದಿಂದ 17 ಕಿ.ಮೀ. ದೂರದಲ್ಲಿ ನಿಟ್ಟೂರಿನಿಂದ ಎರಡು ಕಿ.ಮೀ. ಅಂತರದಲ್ಲಿ ಇರುವ ಬಿಡಾರದಹಳ್ಳಿ ಬೂದೇಶ್ವರ ಕ್ಷೇತ್ರ ಪವಾಡ ಪುರುಷರ ಪುಣ್ಯಕ್ಷೇತ್ರವೆಂದು ಹೆಸರಾಗಿದೆ.ಇಲ್ಲಿಗೆ ಈ ಹಿಂದೆ ಶಿವರಾತ್ರಿಗೆ ನಾನು ನನ್ನ ಪತ್ನಿ ಶಕುಂತಲೆಯೊಂದಿಗೆ ಒಮ್ಮೆ ಭೇಟಿ ನೀಡಿದ್ದೆನು. ಅದಕ್ಕೂ ಮೊದಲು ನಿಟ್ಟೂರಿನಿಂದ ಎರಡು ಕಿ.ಮೀ. ದೂರದ ಯಲಗುಂದ ಗ್ರಾಮದಲ್ಲಿ 2018ರಲ್ಲಿ ನಡೆದ 5ನೇ ಹಾಸನ ತಾ....
ಲೇಖನ
ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ; ಒತ್ತಡದಿಂದ ದೂರವಿರಿ
(ಜೂನ್ 08- ವಿಶ್ವ ಬ್ರೇನ್ ಟ್ಯೂಮರ್ ದಿನದ ಪ್ರಯುಕ್ತ ಪ್ರಸ್ತುತ ಲೇಖನ)● ಬ್ರೈನ್ ಟ್ಯೂಮರ್ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಶಿಕ್ಷಣ ನೀಡಲು ಜೂನ್ 8 ರಂದು ಆಚರಿಸಲಾಗುತ್ತದೆ. ಮೆದುಳಿನಲ್ಲಿನ ಅಸಹಜ ಕೋಶಗಳ ಸಾಮೂಹಿಕ ಬೆಳವಣಿಗೆಯನ್ನು ಮೆದುಳಿನ ಗೆಡ್ಡೆಯಾಗಿದೆ . ವಿವಿಧ ರೀತಿಯ ಮೆದುಳಿನ ಗೆಡ್ಡೆಗಳು ಅಸ್ತಿತ್ವದಲ್ಲಿವೆ. ಕೆಲವು ಕ್ಯಾನ್ಸರ್ ರಹಿತ ಮತ್ತು...
ಲೇಖನ
ಜ್ಞಾನಯೋಗಿಯ ನೈಜಕಥನಪುಸ್ತಕದ ಹೆಸರು : ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು
ಲೇಖಕರು : ಶಂಕರ ಬೈಚಬಾಳ
ಪ್ರಕಾಶಕರು : ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೪
ಪುಟ : ೧೨೦ ಬೆಲೆ : ರೂ. ೧೦೦
ಲೇಖಕರ ಸಂಪರ್ಕವಾಣಿ : ೯೪೪೮೭೫೧೯೮೦ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ನಮ್ಮ ನಾಡಿನ ನಿಜವಾದ ಪುಣ್ಯಪುರುಷರು. ಜಾತಿ-ಧರ್ಮಗಳನ್ನು ಮೀರಿನಿಂತ ವಿಶ್ವಯೋಗಿ. ಜನಿಸಿದ್ದು ಲಿಂಗಾಯತ ಮನೆತನದಲ್ಲಿ, ಬೆಳೆದದ್ದು...
ಲೇಖನ
ಭಾಷೆಯ ಬಳಕೆ ಮತ್ತು ಬೆಳವಣಿಗೆ
****"*************************
ಯಾವುದೇ ಭಾಷೆ ಬೆಳೆಯುವದು ಇತರ ಸೋದರ ಭಾಷೆಗಳ ಸಹಕಾರದಿಂದ. ಆದರೆ ಭಾಷೆ ಉಳಿಯುವದು ಮಾತ್ರ ಅದನ್ನಾಡುವ / ಬಳಸುವ ಜನರಿಂದಲೇ. ಕನ್ನಡವಿರಲಿ, ಯಾವ ಭಾಷೆಯೇ ಇರಲಿ, ಅದರಲ್ಲಿ ಇತರ ಭಾಷೆಗಳ ಶಬ್ದಗಳು ಸೇರುತ್ತ ಹೋಗುತ್ತವೆ. ಆದರೆ ಅದರ ಅರ್ಥ ನಮ್ಮ ಭಾಷೆಯನ್ನು ಮರೆತು , ನಮ್ಮ ಮೂಲ ಕನ್ನಡ ಶಬ್ದಗಳನ್ನೇ...
ಲೇಖನ
ವಿದ್ವತ್ತಿನ ಮೇರು ಶಿಖರ : ಡಾ. ಮೃತ್ಯುಂಜಯ ರುಮಾಲೆ
ಬಳ್ಳಾರಿ ಜಿಲ್ಲೆಯ ಇತಿಹಾಸವನ್ನು ಅರಿತುಕೊಳ್ಳಬೇಕೆಂದರೆ, ಡಾ. ಮೃತ್ಯುಂಜಯ ರುಮಾಲೆ ಅವರ ಕೃತಿಗಳನ್ನು ಅಧ್ಯಯನ ಮಾಡಬೇಕು ಅಥವಾ ಅವರೊಂದಿಗೆ ಮಾತುಕತೆ ಮಾಡಬೇಕು. ಅಷ್ಟರಮಟ್ಟಿಗೆ ಬಳ್ಳಾರಿ ಇತಿಹಾಸವನ್ನು ಕುರಿತು ಅಧಿಕೃತವಾಗಿ ಹೇಳುವ ಏಕೈಕ ವ್ಯಕ್ತಿ ಎಂದರೆ ಡಾ. ಮೃತ್ಯುಂಜಯ ರುಮಾಲೆ ಅವರು. ಇತ್ತೀಚೆಗೆ ಅವರು ಬರೆದ ‘ಸಂಕೀರ್ಣ ಬಳ್ಳಾರಿ’, ‘ಸ್ವಾತಂತ್ರ್ಯ ಹೋರಾಟ : ಬಳ್ಳಾರಿ’ ಕೃತಿಗಳಂತೂ ಅವರ...
ಲೇಖನ
ಬೆಳಗಾವಿ ಜಿಲ್ಲಾ ಶೈಕ್ಷಣಿಕ ರಂಗ೧೯೩೧ ರಲ್ಲಿ ಕರ್ನಾಟಕ ಆಯುರ್ವೇದ ವಿದ್ಯಾಪೀಠದವರು ಶಹಾಪುರ ಭಾಗದಲ್ಲಿ ಬಿ. ಎಂ. ಕಂಕಣವಾಡಿ ಆಯುರ್ವೇದ ಕಾಲೆಜು ಮತ್ತು ಆಸ್ಪತ್ರೆ ಆರಂಭಿಸಿದರು. ಅದು ಇತ್ತೀಚೆಗೆ ಕೆಎಲ್ ಇ. ಸಂಸ್ಥೆಯ ಆಧೀನಕ್ಕೊಳಪಟ್ಟಿದೆ. ೧೯೩೨ ರಲ್ಲಿ ನಾಗನೂರು ಸ್ವಾಮೀಜಿ ಬೋರ್ಡಿಂಗ್ ತಲೆಯೆತ್ತಿತು. ಬೆಳಗಾವಿಯಲ್ಲಿ ನಾಗನೂರು ಮಠದ ಈ ಉಚಿತ ಪ್ರಸಾದ ನಿಲಯ ಅಸಂಖ್ಯಾತ ಬಡ...
ಲೇಖನ
ದತ್ತ ಕಾವ್ಯದ ಓದಿಗೆ ವಿಸ್ತಾರದ ಭಿತ್ತಿಪುಸ್ತಕದ ಹೆಸರು : ಸಖ್ಯದ ಆಖ್ಯಾನ : ಬೇಂದ್ರೆ ಕಾವ್ಯಾನುಸಂಧಾನ
ಲೇಖಕರು : ಡಾ. ಬಸವರಾಜ ಸಾದರ
ಪ್ರಕಾಶಕರು : ಯಾಜಿ ಪ್ರಕಾಶನ, ಹಂಪಿ, ೨೦೨೩
ಪುಟ : ೧೧೪ ಬೆಲೆ : ರೂ. ೧೬೦
ಲೇಖಕರ ಸಂಪರ್ಕವಾಣಿ : ೯೮೮೬೯೮೫೮೪೭
* * * * * * *ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ದಿವ್ಯತೆಯ...
ಲೇಖನ
ಇಸ್ಲಾಂ ಧರ್ಮದ ಪ್ರಖ್ಯಾತ ಗುರು 'ಸಾದಿ' ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. 'ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು. 'ನಿನ್ನ ಕೆಲಸ ನೀನು...
ಲೇಖನ
ತೇನ್ಸಿಂಗ್ ಮೌಂಟ್ ಎವರೆಸ್ಟ್ ಶಿಖರ ತಲುಪಲು ಕಾರಣ ಕಾಯಕದಲ್ಲಿಯ ಶ್ರದ್ಧೆ, ನಿಷ್ಠೆ.
(ತೇನ್ಸಿಂಗ್, ಮೌಂಟ್ ಎವರೆಸ್ಟ್ ಶಿಖರ ತಲುಪಿದ ದಿನದ ಪ್ರಯುಕ್ತ ಪ್ರಸ್ತುತ ಲೇಖನ)ಪರ್ವತಾರೋಹಣವೆಂದರೆ ನಮಗೆ ಮೊದಲು ನೆನಪಿಗೆ ಬರುವ ಹೆಸರು ತೇನ್ಸಿಂಗ್. ಎಡ್ಮಂಡ್ ಹಿಲರಿ ಅವರೊಂದಿಗೆ ವಿಶ್ವದಾದ್ಯಂತ ಎತ್ತರದ ‘ಎವರೆಸ್ಟ್’ ಶಿಖರವನ್ನು ತಲುಪಿದ ತೇನ್ಸಿಂಗ್ ನೋರ್ಗೆ ಅವರನ್ನು ಅರಿಯದ ಭಾರತೀಯನಿಲ್ಲ. ಈಶಾನ್ಯ ನೇಪಾಳದ ಖುಂಬು ಪ್ರದೇಶದ ತೆಂಗ್ಬೋಚೆ ಎಂಬಲ್ಲಿ ಶೇರ್ಪ ಪಂಗಡಕ್ಕೆ ಸೇರಿದ ಕುಟುಂಬವೊಂದರಲ್ಲಿ ತೇನ್ಸಿಂಗರು...
Latest News
ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...