ಲೇಖನ

ಮರಣ ಶಯ್ಯೆಯಲ್ಲಿ ಜಾನಪದ ಕಲೆಗಳು – ಬರಿದಾಗುತ್ತಿರುವ ಭಾವೈಕ್ಯತೆ

ದೇಶ ಬಾಂಧವರೇ, ನಾನೀಗ ಅತ್ಯಂತ ದುಃಖದಿಂದ ಹೇಳ ಹೊರಟಿರುವ ಸಂಗತಿ ಎಂದರೆ ನಮ್ಮ ದೇಶದ ಜನಪದ ಕಲೆಗಳು ಮಾರಣಾಂತಿಕ ಹಂತ ತಲುಪಿರುವ ಸತ್ಯ. ಭರತ ಭೂಮಿಯ ಭವ್ಯತೆಯಲ್ಲಿ ಹುಟ್ಟು ಪಡೆದು ಜನಮನ ತಣಿಸುವುದರ ಜೊತೆಗೆ ಬದುಕಿಗೆ ಶಿಕ್ಷಣ ನೀಡುವ ಜನಪದ ಕಲೆಗಳು ನಮ್ಮ ಭಾವೈಕ್ಯತೆಯ ಸೇತುಗಳು. ಸತ್ಯ ಸಂಗತಿ ಎಂದರೆ ಎಷ್ಟೋ ಸಂದರ್ಭಗಳಲ್ಲಿ ಆಯಾ...

ದಿನಕ್ಕೊಬ್ಬ ಶರಣ ಮಾಲಿಕೆ

ಎಡೆಯೂರು ಶ್ರೀ ಸಿದ್ದಲಿಂಗೇಶ್ವರಈಗಿನ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಜ್ಞಾನಾಂಬೆ ಮತ್ತು ಮಲ್ಲಿಕಾರ್ಜುನ ಎಂಬ ಶಿವಭಕ್ತ ದಂಪತಿಗಳಿಗೆ ಆಯೋನಿಜವಾಗಿ ತೇಜಸ್ವಿ ಮುಖ ಕಾಂತಿಯುಳ್ಳ ಕೊರಳಲ್ಲಿ ರುದ್ರಾಕ್ಷಿ ಇರುವ ಮಗು ಜನಿಸುತ್ತದೆ. ಗಣೇಶನ ನಿರಂಜನ ಅವತಾರ ಎನ್ನಲಾದ ಈ ಮಗು ಲಿಂಗಾಂಗ ಸಾಮರಸ್ಯವುಳ್ಳ ಸಿದ್ದಪುರುಷ ಎಂದು ಗುರುಗಳು ಸಿದ್ದಲಿಂಗ ಎಂದು ನಾಮಕರಣ ಮಾಡುವರು.ಈತನು ಲೋಕ ಕಲ್ಯಾಣಕ್ಕಾಗಿ ಜನಿಸಿದವನು. ಎಂಟು...

ಪ್ರವಾಹ ಕಲಿಸಿದ / ಕಲಿಸುತ್ತಿರುವ ಪಾಠ

ಪ್ರಪಂಚದಾದ್ಯಂತ ಇಂದು ಆಗುತ್ತಿರುವ ಪ್ರವಾಹದ ತೀವ್ರತೆಯನ್ನು ಗಮನಿಸಿದರೆ ಮುಂದಿನ ಪ್ರವಾಹದ ವೇಳೆಗೆ ಬಹುಶಃ ನಾವುಗಳು ಇರೋದೇ ಡೌಟು. 1. ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯು ಎಷ್ಟೇ ಮುಂಚೂಣಿಯಲ್ಲಿದ್ದರು ಕೂಡ, ನೈಸರ್ಗಿಕ ವಿಕೋಪಗಳನ್ನು ತನ್ನ ಹತೋಟಿಯಲ್ಲಿ ಇಡೋವಷ್ಟು ಮಾನವ ಬೆಳೆದಿಲ್ಲ /ಬೆಳೆಯೋದು ಸಾಧ್ಯಾನು ಇಲ್ಲಾ...2. "ಸರ್ವಧರ್ಮ ಸಮನ್ವಯ ಮತ್ತು ಸಮಾನತೆ" ನಮಗೆಲ್ಲ ನಿಸರ್ಗ ಕಲಿಸಿದ ದೊಡ್ಡ ಪಾಠ....

ಲಿಂಗಾಯತ ಧರ್ಮ ವಿವಾದ : ಸಾಣೇಹಳ್ಳಿ ಶ್ರೀಗಳ ಮಾತಿಗೆ ಬೆಂಬಲ

ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲಕೆರೆಯಲ್ಲಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಪುಣ್ಯತಿಥಿಯಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶ್ರೀಗಳು ಲಿಂಗಾಯತ ಒಂದು ಅವೈದಿಕ ಹಿಂದುಯೇತರ ಧರ್ಮ ಎಂದು ಹೇಳಿದ್ದು ಸಂಪೂರ್ಣ ಸತ್ಯ ಹಾಗು ಸಾರ್ವತ್ರಿಕ ಸಂಗತಿಯಾಗಿದೆ. ಹಿಂದೂ ಧರ್ಮದಲ್ಲಿ ಅನೇಕ ಅಂಧಶೃದ್ಧೆ ಕಂದಾಚಾರ ಎನ್ನುವುದನ್ನು ಅವರು ಅನಾಚಾರ ಎಂದಿದ್ದಾರೆ . ಅವರು ಬಳಸಿದ ಅನಾಚಾರ ಮತ್ತು...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಅಂಬಿಗರ ಚೌಡಯ್ಯ ಚೌಡದಾನಪುರದಲ್ಲಿ ಕಂಡು ಬರುವ ಶಾಸನಗಳಲ್ಲಿ ಮಣ0ಬೆ ನಾಯಕನ ಹೆಸರಿದ್ದು ಆತನೆ ಅಂಬಿಗರ ಚೌಡಯ್ಯ ಎಂದು ತಿಳಿದು ಬರುತ್ತದೆ. ಚೌಡದಾನಪುರದ ನದಿಯ ದಡದಲ್ಲಿ ಚೌಡಯ್ಯನವರ ಗದ್ದುಗೆ ಇದೆ ಎನ್ನಲಾಗಿದೆ.ಈತನ ಹೆಂಡತಿಯ ಹೆಸರು ಕರಿಯವ್ವ. ಮಗನ ಹೆಸರು ಪುರವಂತ. ಚೌಡಯ್ಯನವರ ಕಾಲ 12ನೆ ಶತಮಾನವಾಗಿದ್ದು ಒಟ್ಟು 273 ವಚನಗಳು ಲಭ್ಯವಿವೆ.ಸಾಮಾನ್ಯವಾಗಿ ಕೆಳ ವರ್ಗದ ಶೋಷಿತ...

ನಾಟಕ ವಿಮರ್ಶೆ : ಜಾತಿ ವ್ಯವಸ್ಥೆಯೊಳಗೆ ಸುಳಿದಾಡುವ ಸಂಕೋಲೆ ಸಾಮಾಜಿಕ ನಾಟಕ

ಹಾಸನ ಜಿಲ್ಲಾ ಕ.ಸಾ.ಪ.ಭವನದಲ್ಲಿ ಕಲಾವಿದ ಗ್ಯಾರಂಟಿ ರಾಮಣ್ಣ ರಚಿಸಿ ನಿರ್ದೇಶಿಸಿದ ಸಂಕೋಲೆ ಸಾಮಾಜಿಕ ನಾಟಕ ಶನಿವಾರ ಪ್ರದರ್ಶಿತವಾಯಿತು. ಜಾತಿ ವ್ಯವಸ್ಥೆಯಲ್ಲಿ ಒಂದು ದಲಿತ ಕುಟುಂಬ ಶೋಷಣೆಗೆ ಬಲಿಯಾಗುವುದನ್ನು ನಾಟಕ ಬಿಂಬಿಸಿತು. ಆದರೆ ನಾಟಕ ಪ್ರದರ್ಶನಕ್ಕೆ ಕ.ಸಾ.ಪ. ಭವನ ಸೂಕ್ತ ರಂಗವೇದಿಕೆ ಆಗಲಿಲ್ಲ.ಹಳೇಬೀಡು ಶ್ರೀ ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರು ತಿಳಿಸಿದಂತೆ ೧೫೦...

ದಿನಕ್ಕೊಬ್ಬ ಶರಣ ಮಾಲಿಕೆ

ವೀರ ಗಣಾಚಾರಿ ಮಡಿವಾಳ ಮಾಚಿದೇವರುಲೋಕದಂತೆ ಬಾರರು ಲೋಕದಂತೆ ಇರರು ಲೋಕದಂತೆ ಹೋಹರು ನೋಡಯ್ಯ ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ ನಿಮ್ಮ ಶರಣರು ಉರಿಲಿಂಗ ದೇವ ಉಪಮಾತೀತರಾಗಿ ಉಪಮಿಸಬಾರದುಪ್ರಸ್ತುತ ವಚನದಲ್ಲಿ ಶರಣ ಉರಿಲಿಂಗ ದೇವರು ಶರಣರು ಹೇಗೆ ಈ ಜಗತ್ತಿಗೆ ಬರುತ್ತಾರೆಂದು ಮಾರ್ಮಿಕವಾಗಿ ಹೇಳಿದ್ದಾರೆ. ಲೋಕ ತೊಂದರೆಯಿಂದ ನಲುಗುವಾಗ ಜಗದ ರಕ್ಷಣೆಗಾಗಿ...

ಗುಜರಾತಿಗೊಂದು ಸುತ್ತು ದ್ವಾರಕಾ ದರ್ಶನ

ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ಗುಜರಾತಿಗೊಂದು ಸುತ್ತು.. ಮೊನ್ನೆ ನನ್ನ ಕೈ ಸೇರಿತು. ಲೇಖಕರು ತಾವು ಹತ್ತು ದಿನಗಳ ಗುಜರಾತ್ ಪ್ರವಾಸ ಮಾಡಿ ಬಂದು ಬರೆದ ಕೃತಿ ಕುತೂಹಲದಿಂದ ಓದಿದೆ. ಲೇಖಕರು ಕನ್ನಡ ವಿಶ್ವಕೋಶ, ಸಾಮಾಜಿಕ ಜಾಲತಾಣಗಳಿಂದ ಕೆಲವು ವಿಷಯಗಳನ್ನು ಸಂಗ್ರಹಿಸಿ. ಇದಕ್ಕೆ ತಮ್ಮ ಪ್ರವಾಸಿ ಅನುಭವವನ್ನು ಸಂಮಿಶ್ರಗೊಳಿಸಿ ಸೊಗಸಾಗಿ ದ್ವಾರಕಾ ದರ್ಶನ...

ಶರಣ ಸಾಹಿತ್ಯ ಸಂಶೋಧನೆಗೆ ಕಾದಿರುವ ಅನೇಕ ಮಹತ್ತರ ಸಂಗತಿಗಳು

ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ವೈಚಾರಿಕ ಕ್ರಾಂತಿ ಒಂದು ಪವಾಡವೇ ಎನ್ನಬಹುದು. ಶತಮಾನದಿಂದ ಜಿಡ್ಡುಗಟ್ಟಿ ಮೃತಪ್ರಾಯವಾದ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಮೂಲಾಗ್ರವಾಗಿ ಬದಲಾಯಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲಬೇಕು.ಇಂತಹ ಒಂದು ಅಪೂರ್ವ ಕ್ರಾಂತಿಯಲ್ಲಿ ಸಾಕಷ್ಟು ಮಹಿಳೆಯರು ಪಾಲ್ಗೊಂಡಿದ್ದಾರೆ.ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿಈಕೆಯ ಒಂದು ವಚನವು ಅತ್ಯಂತ ಕಠೋರ ವಚನವು ದಿಟ್ಟ ಗಣಾಚಾರದ ಆಶಯವನ್ನು ಹೊಂದಿದೆ...

ಬೆಕ್ಕಿನ ಮರಿಯ ಪ್ರಾಣ ಉಳಿಸಿದ ನೆನಪು

ಆಗಸ್ಟ್ 8 ಅಂತಾರಾಷ್ಟ್ರೀಯ ಬೆಕ್ಕು ದಿನ ಬದುಕಿನ ಕಾಲಘಟ್ಟದಲ್ಲಿ ನಮಗೇ ತಿಳಿಯದಂತೆ ಘಟನೆಗಳು ನಡೆದುಹೋಗುತ್ತವೆ . ವಿಶ್ವ ಬೆಕ್ಕುಗಳ ದಿನದಂದು ಒಂದು ಪುಟ್ಡ ಬೆಕ್ಕಿನ ಪ್ರಾಣ ಉಳಿಸಿದ ನೆನಪಿನ ವಿಶೇಷ ಬರಹ ಇದು.ಪ್ರತಿ ವರ್ಷ ಆಗಸ್ಟ್ 8 ರಂದು, ಪ್ರಪಂಚವು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸುತ್ತದೆ. ವಿಶ್ವದ ಅತ್ಯಂತ ಪ್ರೀತಿಯ ಸಾಕುಪ್ರಾಣಿಗಳಲ್ಲಿ ಒಂದನ್ನು ಗೌರವಿಸುವ ದಿನವಾಗಿದೆ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group