ಲೇಖನ

ಪ್ರಕೃತಿಯ ಮಡಿಲಲ್ಲಿ ಲಕ್ಷ್ಮೀ ನಗರ ಶಾಲೆ

ಸವದತ್ತಿ ತಾಲೂಕಿನ ಜಕಬಾಳ ಗ್ರಾಮದಲ್ಲಿ ತೋಟದಲ್ಲಿ ೧೪-೦೭-೧೯೯೮ ಆರಂಭವಾದ ಲಕ್ಷ್ಮೀನಗರ ಜಕಬಾಳ ತೋಟದ ಶಾಲೆಯು ಇಂದು ತನ್ನದೇ ಆದ ಪ್ರಕೃತಿ ಮಧ್ಯದಲ್ಲಿ ಇರುವ ಶಾಲೆಯಾಗಿ ಕಂಗೊಳಿಸುತ್ತಿದೆ. ಈ ಶಾಲೆಗೆ ಇತ್ತೀಚಿಗೆ ಜಿಲ್ಲಾ ಅಕ್ಷರದಾಸೋಹ ವಿಭಾಗದಿಂದ ಬಿಸಿ ಊಟದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ ಹಾಗೂ ಸವದತ್ತಿ ತಾಲೂಕಿನ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ...

ವರಮಹಾಲಕ್ಷ್ಮಿ ಹಬ್ಬದ ಕವನ ಕಾಣಿಕೆ

ಒಪ್ಪಿಸಿಕೊಳ್ಳಿ.. ಇಲ್ಲಿವೆ ನಾಲ್ಕು ಮಿನಿಗವಿತೆಗಳು. ಮೊಗವರಳಿಸುತ ಮುದಗೊಳಿಸುವ ನಗೆಗವಿತೆಗಳು. ಮದುವೆ ದಿನದ ಮೋಜು ಗೋಜಿನ ಈ ಹಾಸ್ಯದ ಹಣತೆಗಳು, ನಗೆಯುಕ್ಕಿಸುವ ಭಾವಪ್ರಣತೆಗಳು ನಿಮ್ಮ ಹಬ್ಬದ ಹರ್ಷವನ್ನು ಇಮ್ಮಡಿಗೊಳಿಸಲಿ ಎಂದು ಆಶಿಸುತ್ತಾ. -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.ಮುಹೂರ್ತ...! ಮಾಂಗಲ್ಯಧಾರಣೆ ಘಳಿಗೆಯಲ್ಲಷ್ಟೆ ನಸುನಾಚಿ ನಮ್ರ ವಿನಮ್ರತೆಯಲಿ ಹುಡುಗಿ ತಲೆ ತಗ್ಗಿಸಿ ಬಾಗಿದ್ದು ಮತ್ತೆಂದು ತಲೆ ಬಗ್ಗಿಸಲೇ ಇಲ್ಲ.! ತಾಳಿಕಟ್ಟುವ ಮುಹೂರ್ತದಲ್ಲಷ್ಟೇ ಮೀಸೆತಿರುವಿ ಗತ್ತು ಗೈರತ್ತಿನಲಿ ಹುಡುಗ ತಲೆ ಎತ್ತಿ ಬೀಗಿದ್ದು.. ಮುಂದಿನ್ನೆಂದು ತಲೆಯೆತ್ತಲೇ...

ವರ ಮಹಾಲಕ್ಷ್ಮೀ ಹಬ್ಬ

ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಹಿನ್ನೆಲೆ: ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ...

ನಾಗ ಪಂಚಮಿ

ನಾಗಾರಾಧನೆ ನಮ್ಮ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಅಡಕವಾಗಿದೆ. ಮಹಾಭಾರತದಲ್ಲಿ ನಾಗ ಜನಾಂಗದ ಕಥೆ ಬರುತ್ತದೆ. ಅರ್ಜುನ ಉಲೂಪಿ ಎಂಬ ನಾಗಕನ್ಯೆಯನ್ನು ಮದುವೆಯಾಗಿದ್ದ ಮುಂದೆ ಕಾರಣಾಂತರಗಳಿಂದ ಅವರಲ್ಲಿ ವೈಷಮ್ಯ ಬರಲು ನಾಗರಾಜ ಪರೀಕ್ಷಿತನನ್ನು ಕಚ್ಚುತ್ತದೆ.ಪರೀಕ್ಷಿತನ ಮಗ ಜನಮೇಜಯನು ತನ್ನ ತಂದೆಯನ್ನು ಕೊಂದ ನಾಗ ಸರ್ಪದ ಜನಾಂಗವನ್ನೇ ನಾಶ ಮಾಡಲು ಸರ್ಪಯಾಗ ಮಾಡುತ್ತಾನೆ.ಆಗ ಆಸ್ತಿಕ ಋಷಿಯ ಮಧ್ಯಸ್ಥಿಕೆಯಿಂದಾಗಿ...

ನಾಗರ ಪಂಚಮಿ: ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಮತ್ತು ಮಹತ್ವಗಳ ಸಂಪೂರ್ಣ ವಿವರ

ಭಗವಾನ್ ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ಪ್ರಸ್ತುತ ನಡೆಯುತ್ತಿದೆ. ಈ ತಿಂಗಳಲ್ಲಿ ವಿವಿಧ ಉಪವಾಸ ಮತ್ತು ಹಬ್ಬಗಳು ಬರುತ್ತವೆ. ಆದರೆ ಈ ಹಬ್ಬಗಳಲ್ಲಿ ನಾಗಪಂಚಮಿ ಹಬ್ಬ ಬಹಳ ವಿಶೇಷವಾಗಿದೆ. ಪಂಚಾಂಗದ ಪ್ರಕಾರ, ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಶಿವನ ಜೊತೆಗೆ ಸರ್ಪಗಳನ್ನು ಪೂಜಿಸುವ...

ಸಮಾಜಮುಖಿ ಪ್ರಾಧ್ಯಾಪಕಿ ಡಾ. ರಾಜಶ್ರೀ

ಜೀವನ ಮೌಲ್ಯಗಳೇ ಕುಸಿದು ಬೀಳುತ್ತಿರುವ ಇಂದಿನ ದಿನಗಳಲ್ಲಿ ನಮಗೆ ಉಳಿದಿರುವ ಆಶಾಕಿರಣಗಳೆಂದರೇ ಶಿಕ್ಷಕರು. ಇಂದಿನ ಸಂಕೀರ್ಣ ಬದುಕಿನಲ್ಲಿ ಹಿಂದೆಂದಿಗಿಂತಲೂ ಶಿಕ್ಷಕರ ಹೊಣೆಗಾರಿಕೆ ಹೆಚ್ಚಾಗಿದೆ. ಶಿಕ್ಷಕರ ಆದರ್ಶದ ನಡೆನುಡಿ ವಿದ್ಯಾರ್ಥಿಗಳ ಮೇಲೆ ಖಂಡಿತವಾಗಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಅಂತಹಅಪ್ಪಟ ಬಹುಮುಖ ಪ್ರತಿಭೆ, ಶಿಕ್ಷಣ ಕ್ಷೇತ್ರವನ್ನೇ ಸಾಧನೆಯ ಮಾರ್ಗವಾಗಿಸಿಕೊಂಡು ವಿದ್ಯಾರ್ಥಿಗಳ ಪ್ರತಿಭೆ ಬೆಳಗಿದ ಪ್ರಾಧ್ಯಾಪಕಿ ಡಾ.ರಾಜಶ್ರೀ ಗುದಗನವರ.ಪ್ರೊ.ಸುರೇಶ...

ಆತ್ಮ ವಿಶ್ವಾಸ

ಒಂದು ಸಣ್ಣದೊಂದು ನೀರಿನ ತೊರೆ ಹರಿಯುತ್ತಿತ್ತು. ಅದು ಎಲ್ಲಿಂದ ಹೊರ ಬಂದಿತ್ತಲ್ಲ. ಆ ಭೂಮಿ ಹೇಳಿತು. “ಹೋಗು ಮುಂದೆ ಮುಂದೆ ಸಾಗು.ಸದಾ ಹರಿಯುತ್ತಿರು”. ಎಂದು. ಆ ಭೂಮಿಯ ಮಾತು ಕೇಳಿದ ತೊರೆ ಅದು ಎಲ್ಲಿದೆ ಎಂದಿತು. ಆಗ ಭೂಮಿ ಸಾವಿರಾರು ಮೈಲು ದೂರ. ಹೋಗು ಎಂದಿತು. ಆಗ ಅಷ್ಟು ದೂರವೇ ಅದು ನನ್ನಿಂದ ಸಾಧ್ಯವೇ...

ಸರಳ ಸಜ್ಜನಿಕೆಯ ಸಾಕಾರಮೂರ್ತಿ ಮೋಹನ ಪಾಟೀಲರು

ಮಾನವನಾದರೆ ಸಾಕು ಮಹಾತ್ಮನಾಗುವುದು ಯಾರಿಗೆ ಬೇಕು ಇದ್ದ ನೆಲವನರಿತರೆ ಸಾಕು ಇಲ್ಲದ ಸಗ್ಗ ಯಾರಿಗೆ ಬೇಕು -ಜಂಬಣ್ಣ ಅಮರಚಿಂತ ಈ ಮೇಲಿನ ಗಜಲ್‍ನ ಸಾಲುಗಳು ಇಂದಿನ ವಾಸ್ತವ ಪ್ರಪಂಚದಲ್ಲಿ ಮಹಾತ್ಮನಾಗುವುದಕ್ಕಿಂತಲೂ ಮನುಷ್ಯನಾಗುವುದು ಬಹುಮುಖ್ಯ ಎಂಬುದರ ಕುರಿತು ಅರ್ಥೈಸುತ್ತವೆ. ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ಕವಿ ಸಿದ್ಧಯ್ಯ ಪುರಾಣಿಕರು ಹೇಳಿದ್ದೂ, ಎಲ್ಲರನ್ನು ಬಿಗಿದಪ್ಪುವ, ಸರಿಸಮದಲ್ಲಿ ಕರೆದೊಯ್ಯುವ ಮಾನವೀಯತೆ,...

ಅಪ್ಪನ ಬಗ್ಗೆ ಲೇಖನ: ಬದುಕಿನ ದಾರಿ ದೀಪ ನನ್ನ ಅಪ್ಪ; ಒಂದು ನೆನಪು

ಪುರಾಣೋಕ್ತ ಪ್ರಸಿದ್ದ ಶ್ರೀ ನರಸಿಂಹ ಕ್ಷೇತ್ರವೇ ಕೂಡಲಿಯಿಂದ ಕೇವಲ ಕಿ.ಮಿ. ಸಾಗಿದರೆ ರುದ್ರಾಂಶ ಸಂಭೂತರಾದ ಶ್ರೀ ಶ್ರೀ ಸತ್ಯಧರ್ಮತೀರ್ಥರ ಮೂಲ ಬೃಂದಾವನ ಕ್ಷೇತ್ರ ಶ್ರೀಹೊಳೆಹೊನ್ನೂರು ಕಾಣಸಿಗುತ್ತದೆ. ಕಲ್ಲಾಪುರದ ಮಾಣಿಕ್ಯ ಶ್ರೀನಿವಾಸಚಾರ್ - ಅಂಬಾಬಾಯಿ ಮತ್ತು ರಾಮಚಂದ್ರಾಚಾರ್ ರ ಏಳನೇ ಸುಪುತ್ರ - 21 ನೇ ಜೂನ್ 1943 ರಂದು ಹುಟ್ಟಿದ್ದು ಶ್ರೀ ಸತ್ಯ ಧರ್ಮ...

ಸಮಸ್ತ ಕನ್ನಡಿಗರ ಸಾಕ್ಷಿಪ್ರಜ್ಞೆ: ಫಾಲನೇತ್ರ

ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು! ಎಂಬ ಕುವೆಂಪು ಅವರ ಕವಿವಾಣಿಯಂತೆ ಬೆಂಗಳೂರು ಮಹಾನಗರವನ್ನು ಕೇಂದ್ರಭೂಮಿಕೆಯನ್ನಾಗಿ ಮಾಡಿಕೊಂಡು ಇಡೀ ರಾಜ್ಯದ ತುಂಬ ಸತ್ತಂತಿಹ ಕನ್ನಡಿಗರನ್ನು ಬಡಿದೆಚ್ಚರಿಸುವ ಕಾರ್ಯ ಮಾಡಿದ ಕನ್ನಡ ಪ್ರಗತಿಪರ ಚಳವಳಿಗಾರರಲ್ಲಿ ಎದ್ದು ಕಾಣುವ ಹೆಸರು ಫಾಲನೇತ್ರ ಅವರದು.ಬೆಂಗಳೂರಿನಲ್ಲಿ ಯಾವುದೇ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group