ಲೇಖನ

ಹಾನಗಲ್ ತಾಲ್ಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು- ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ

ಶ್ರೀಮತಿ ಕಾಶೀಕರ ಅವರು ಹಾನಗಲ್ಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಒಬ್ಬ ಸದ್ಗೃಹಿಣಿ.ಮನೆಯಲ್ಲಿ ವೇದ, ಉಪನಿಷತ್ತು, ಬ್ರಾಹ್ಮಣಕಗಳು,ಶ್ಲೋಕಗಳು, ಮುಂತಾದವುಗಳು ಸುಪ್ರಭಾತಗಳು.ಸಂಪ್ರದಾಯ ಬದ್ದ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಸದಾಕಾಲವೂ ಸಾಹಿತ್ಯ ಮತ್ತು ಸಂಘಟನೆಗಳನ್ನು ಜೊತೆಯಲ್ಲಿ ಬದುಕುತ್ತಿರುವ ಹಿರಿಯ ಸಾಹಿತಿ. ಎರಡು ನೂರು ವರ್ಷಗಳ ಹಿಂದಿನ ಯಜ್ಞ ಕುಂಡಗಳು: ವೇದಮೂರ್ತಿ ಪಂಡಿತ ಸೀತಾರಾಮ ಶಾಸ್ತ್ರಿಗಳು ಈ ಮನೆಯ ವೇದ ಶಾಸ್ತ್ರ ಪಾರಂಗತರು....

ಇಷ್ಟಾರ್ಥ ಸಿದ್ಧಿ ನವಲಗುಂದ ರಾಮಲಿಂಗೇಶ್ವರ ಕಾಮದೇವ

ಕಾಮದೇವನ ಪುನರ್ಜನ್ಮ ಸ್ಥಾನ ನವಲಗುಂದ ಹೋಳಿ ಹಬ್ಬದಂದು ನಾವು ಕಾಮದೇವನನ್ನು ಪ್ರತಿಷ್ಠಾಪಿಸುವುದನ್ನು ದೇಶದೆಲ್ಲೆಡೆ ಕಾಣುತ್ತೇವೆ.ಅಲ್ಲಿ ಅಗ್ನಿಸ್ಪರ್ಶದಿಂದ ಕಾಮದಹನವನ್ನು ಮಾಡುವ ಮೂಲಕ ಹೋಳಿ ಆಚರಿಸುವುದನ್ನು ಕೂಡ ಕಾಣುತ್ತೇವೆ. ಆದರೆ ಹೋಳಿ ದಿನ ಅಗ್ನಿಸ್ಪರ್ಶವಾದ ನಂತರ ಕಾಮದೇವ ಪುರ್ನಜನ್ಮ ಪಡೆದ ರೀತಿಯನ್ನು ಎಲ್ಲಿಯಾದರೂ ಕಾಣುವುದಿದ್ದರೆ ಅದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಮಾತ್ರ.ನವಲಗುಂದ ಧಾರವಾಡ ಜಿಲ್ಲೆಯ ತಾಲೂಕ ಕೇಂದ್ರ. ಇದು...

ಪ್ರಜಾಪ್ರಭುತ್ವದಲ್ಲಿ ರಾಜಕೀಯದಿಂದ ಶಾಂತಿ ಕಷ್ಟ

ರಷ್ಯಾ ಉಕ್ರೇನ್ ಯುದ್ದ ನೋಡಿ ಇತರ ದೇಶಗಳು ಪಾಠ ಕಲಿತರೆ ಉತ್ತಮ. ಕೊನೆಪಕ್ಷ ಶಾಂತಿಗೆ ಹೆಸರಾಗಿದ್ದ ಭಾರತೀಯರು ಎಚ್ಚರವಾದರೆ ಅತ್ಯುತ್ತಮ. ಇಲ್ಲಿ ಉಕ್ರೇನ್ ರಷ್ಯಾದ ಒಂದು ಭಾಗವಾಗಿತ್ತು. ಯಾವಾಗ ದೂರವಾಗಿ ತನ್ನದೇ ರಾಜಕೀಯದಲ್ಲಿ ಮೈ ಮರೆತು ಪರರ ಕೈ ಜೋಡಿಸಿಕೊಂಡು ಬಲವಾಗಲು ಮುಂದೆ ನಡೆಯಿತೋ ಮೂಲದ ದ್ವೇಷಕ್ಕೆ ಬಲಿಯಾಗಿ ತನ್ನ ಜನರನ್ನೇ ಬಲಿಕೊಡುವ ಸ್ಥಿತಿಗೆ...

ನಮ್ಮ ಹೆಮ್ಮೆಯ ಕನ್ನಡ ಧ್ವಜದ ವಿನ್ಯಾಸಕ ಮ.ರಾಮಮೂರ್ತಿ ಅವರ ಜನುಮ ದಿನ ಇಂದು

ಕನ್ನಡ ಸಮಾರಂಭಗಳಲ್ಲಿ ನಾವು ಉಪಯೋಗಿಸುವ ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ. ಅವರು ಕನ್ನಡ ಬಾವುಟವನ್ನು ಮಾತ್ರ ಸೃಜಿಸಲಿಲ್ಲ. ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು.1960ರ ದಶಕದಲ್ಲಿ ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ...

ದೇಸೀ ಸೊಗಡಿನ ಗಾಣದೆಣ್ಣೆಯ ತಯಾರಕ ಮಹಾಂತೇಶ

ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ತೈಲ ಬೆಲೆ ಹೆಚ್ಚಳವಾಗುವ ಸಾಧ್ಯತೆ ನೀವು ದಿನಪತ್ರಿಕೆಗಳಲ್ಲಿ ಓದಿರಬಹುದು. ಅದರಲ್ಲೂ ಸೂರ್ಯ ಕಾಂತಿ ಎಣ್ಣೆ ಕುರಿತು ವರದಿ ಬಂದಿವೆ. ಇಂತಹ ಸಂದರ್ಭದಲ್ಲಿ ದೇಶೀ ಎಣ್ಣೆ ತಯಾರಕರನ್ನು ಉತ್ತೇಜಿಸುವುದು ಸೂಕ್ತ.ಸವದತ್ತಿಯಲ್ಲಿ ಅನೇಕ ಮನೆತನಗಳು ಗಾಣಿಗ ವೃತ್ತಿಯಿಂದ ಬದುಕನ್ನು ನಡೆಸುತ್ತಿವೆ.ಅದರಲ್ಲೂ ದೇಸಿ ಸೊಗಡನ್ನು ಉಳಿಸಿಕೊಂಡು ಮೂಲ ವೃತ್ತಿಯನ್ನು ಕಟ್ಟಿಗೆಯ ಮತ್ತು...

ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ

ಸಾಧನೆಯ ಹಾದಿಯಲ್ಲಿ ಡಾ.ಎನ್ ಲಕ್ಷ್ಮಿ ೨೦೧೪-೧೫ ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಈಡಿ ಬಾಹ್ಯ ವಿದ್ಯಾರ್ಥಿಯಾಗಿ ಸಂಪರ್ಕ ತರಗತಿಗಾಗಿ ನಾನು ಮತ್ತು ಹಿರಿಯ ಸನ್ಮಿತ್ರ ಚಿದಾನಂದ ಬಾರ್ಕಿ. ಎನ್.ಜಿ.ತೊಪ್ಪಲದ ವಿದ್ಯಾರ್ಥಿಗಳ ವಸತಿ ಗೃಹದಲ್ಲಿ ಇದ್ದೆವು. ನಮ್ಮ ಕೊಠಡಿಯಲ್ಲಿ ಎಂ.ಈಡಿ ಓದುತ್ತಿದ್ದ ಹಿರಿಯ ಸನ್ಮಿತ್ರರೊಬ್ಬರಿಗೆ ದಿಡೀರ್ ಅನಾರೋಗ್ಯ ಕಾಣಿಸಿತು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ...

ಅಜ್ಞಾನವೇ ಪರಮಾನಂದ

ಆಂಗ್ಲ ಭಾಷೆಯಲ್ಲಿ ಸುಂದರ ವಾಕ್ಯದಲ್ಲಿ ಹೇಳುವುದು ಹೀಗೆ "Ignorance is bliss" ಮನುಷ್ಯನಿಗೆ ತಿಳಿವಳಿಕೆ ಎಂಬುದು ಆತನ ಜೀವನ ರೂಪಿಸಲು ಸಹಕಾರಿ ಆಗುವ ಒಂದು ಮೌಲ್ಯ ಜೋಡಣೆ Value addition.ಹುಟ್ಟುವಾಗ ಕೂಸಿಗೆ ತಿಳಿವಳಿಕೆ ಇದ್ದೇ ಇರುತ್ತದೆ.ಅಮ್ಮನ ಗರ್ಭದಲ್ಲಿ ಇರುವಾಗ ಅಮ್ಮ ಕೇಳಿದ,ಗ್ರಹಿಸಿದ ವಿಚಾರಗಳು ಮಗು ಹುಟ್ಟುವ ಮೊದಲೇ ಗ್ರಹಣ ಮಾಡಿರುತ್ತದೆ. ಮಹಾಭಾರತದಲ್ಲಿ, ಅಭಿಮನ್ಯು ಚಕ್ರವ್ಯೂಹ...

ಮಹಾಶಿವರಾತ್ರಿ ಆಚರಣೆಯ ಮಹತ್ವ ತಿಳಿಯಿರಿ

🎊 ಮಹಾಶಿವರಾತ್ರಿಯ ದಿನದಂದು ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ. ಶಿವಲಿಂಗ ಶಿವನ ಸಂಕೇತವಾಗಿದೆ. ಶಿವ ಎಂದರೆ ಕಲ್ಯಾಣ ಮತ್ತು ಲಿಂಗ ಎಂದರೆ ಸೃಷ್ಟಿ. ಪೌರಾಣಿಕ ಗ್ರಂಥಗಳ ಪ್ರಕಾರ, ಭಗವಾನ್ ಶಿವನು ಭೂಮಿಯ ಮೇಲೆ ಜೀವನವನ್ನು ಪ್ರಚಾರ ಮಾಡಲು ಪ್ರಯತ್ನಿಸಿದನು. ಅದಕ್ಕಾಗಿಯೇ ಶಿವನನ್ನು ಆದಿದೇವ ಎಂದೂ ಕರೆಯಲಾಗುತ್ತದೆ.🎊 ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾಶಿವರಾತ್ರಿಯ...

ನಿವೃತ್ತಿ ಜೀವನವನ್ನು ಖುಷಿ- ಖುಷಿಯಾಗಿ ಕಳೆಯೋಣ

ಇಂದು ವೈದ್ಯಕೀಯ ಸೇವೆಯಿಂದ ನಿವೃತ್ತಿ ಹೊಂದಲಿರುವ ಡಾ.ಅಶೋಕ ಜೀರಗ್ಯಾಳ ಅವರಿಗೆ ಪ್ರೀತಿಯ ಶುಭಾಶಯ ಅರ್ಪಿಸಿದ ಅವರ ಬಾಳ ಸಂಗಾತಿ ಅಮ್ಮಾಜೀ. ಗೋಕಾಕ್- ನನ್ನ ಪ್ರೀತಿಯ ಬದುಕಿನ ಪಯಣಿಗನೇ... ನಿನಗೆ ಗೆಳೆಯನೆನ್ನಲೇ, ಅಣ್ಣನೆನ್ನಲೇ,ತಂದೆ ಎನ್ನಲೇ ದೇವರೆನ್ನಲೇ .ನನ್ನನ್ನ ಮದುವೆಯಾಗಿ ಗಂಡನೆನ್ನುವ ಲೇಬಲ್ಲಿನೊಳಗೆ (ಹಣೆಪಟ್ಟಿಯೊಡನೆ) ಈ ಎಲ್ಲ ಪಾತ್ರ ನಿರ್ವಹಿಸಿದವನು ನೀ...ಎಷ್ಟೋ ಬಾರಿ ನನ್ನಷ್ಟು ಅದೃಷ್ಟ ವಂತಳು ಈ...

ಪರಾಕ್ರಮಿ ಮಹಿಳೆ ಬೆಳವಡಿಯ ರಾಣಿ ಮಲ್ಲಮ್ಮ

ನಮ್ಮ ದೇಶ ರೋಚಕ ಇತಿಹಾಸವುಳ್ಳ ದೇಶ. ಈ ದೇಶವನ್ನು ವೀರಾಧಿವೀರರು ಆಳಿದ್ದು ಒಂದು ಕಥೆಯಾದರೆ ಅವರನ್ನೂ ಮೀರಿಸುವಂತೆ ವೀರವನಿತೆಯರು ಆಳಿದ್ದು ಇನ್ನೊಂದು ಕಥೆ. ಅಂಥವರಲ್ಲಿ ನಮಗೆ ಮೊದಲು ನೆನಪಾಗುವುದು ಬೆಳವಡಿಯ ರಾಣಿ ಮಲ್ಲಮ್ಮಾಜಿ. ಶೌರ್ಯಕ್ಕೆ,ಪರಾಕ್ರಮಕ್ಕೆ,ಹೋರಾಟಕ್ಕೆ ಇನ್ನೊಂದು ಹೆಸರೇ ಬೆಳವಡಿ ಮಲ್ಲಮ್ಮಾಜಿ.ಬೆಳವಡಿಯ ರಾಣಿ ಮಲ್ಲಮ್ಮಾಜಿಯದ್ದು ಸೋದೆ ಮನೆತನ. ವೀರತ್ವಕ್ಕೆ ಇನ್ನೊಂದು ಹೆಸರೆನ್ನುವಂತಿತ್ತು ಆಗಿನ ಸೋದೆ ಸಾಮ್ರಾಜ್ಯ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group