ಲೇಖನ
ದಿಲ್ಲಿಯಲ್ಲಿ ಕನ್ನಡ ಬಾವುಟ ಮೆರೆಸಿದ ಮೈಸೂರಿನ ಮಹನೀಯ – ಎನ್.ಎಸ್.ವಾಮನ್
ಶಾಲಾ ದಿನಗಳಲ್ಲೇ 12ನೇ ವರ್ಷದಲ್ಲಿ ರಂಗಭೂಮಿ ಪ್ರವೇಶಿಸಿ, 1944ರಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ಸ್ಟೂಡೆಂಟ್ಸ್ ಡ್ರಾಮಾಟಿಕ್ಸ್ ಅಸೋಸಿಯೇಶನ್ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಕೊಟ್ಟು, 1936ರಿಂದ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಪ್ರೊ. ಎಂ.ವಿ.ಗೋಪಾಲಸ್ವಾಮಿ ಅವರ ಟಾಯ್ ಟ್ರಾನ್ಸ್ಮೀಟರ್ ಮನೆ ಸ್ಟುಡಿಯೋದ, ಬಾನುಲಿ ಪ್ರಸಾರದ ಹವ್ಯಾಸಿ ನಾಟಕ ಕಲಾವಿದರಾಗಿ, 1944ರಿಂದ 1979ರವರೆಗೆ ಆಕಾಶವಾಣಿಯ ನಾಟಕ ಕಲಾವಿದ ಹಾಗೂ...
ಲೇಖನ
ಶ್ರೀ ಕೃಷ್ಣನ ಕೊನೆಯ ಘಳಿಗೆಗಳು ' ಎಂಬ ಹೆಸರಿನ ಪುಸ್ತಕವೊಂದನ್ನು ನೋಡಿದಾಗ ಈ ಜಗತ್ತನ್ನೇ ನಡೆಸುವ ಆ ಪರಮಾತ್ಮ ಶ್ರೀ ಕೃಷ್ಣ ನಿಗೂ ಕೊನೆಯ ಘಳಿಗೆಯೆಂಬುದು ಇದೆಯಾ ಎಂಬ ಕುತೂಹಲದೊಂದಿಗೆ ಓದಲು ಆರಂಭಿಸಿದಾಗ ಮಹಾಭಾರತ ನಂತರದ ಕಾಲಘಟ್ಟಕ್ಕೆ ನಮಗರಿವಿಲ್ಲದಂತೆಯೇ ನಮ್ಮನ್ನು ಕರೆದೊಯ್ದ ಗ್ರಂಥವದು.ಖಂಡಿತವಾಗಿ ಇಂಥದೊಂದು ಗ್ರಂಥ ಬರೆಯುವ ಸಾಮರ್ಥ್ಯವಿರುವುದು ಒಬ್ಬರಿಗೆ ಮಾತ್ರ. ವೃತ್ತಿಯಲ್ಲಿ ಇಂಗ್ಲೀಷ್...
ಲೇಖನ
ಶಿಕ್ಷಕ,ಪತ್ರಕರ್ತ,ಕಲಾವಿದ ಹಾಗೂ ರಾಜಕಾರಣಿಯಾಗಿ ಮಿಂಚಿದ ಬಿ.ಕೆ.ಗುಡದಿನ್ನಿಯವರು
ನಾಡಿನ ಸಾತ್ವಿಕ ರಾಜಕಾರಣಿಗಳ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರೆಂದರೆ ಮಾಜಿ ಸಂಸದರಾದ ದಿವಂಗತ ಬಿ.ಕೆ.ಗುಡದಿನ್ನಿಯವರು ಓರ್ವರು. ಮೂರು ಬಾರಿ ಸಂಸದ, ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಬಿ.ಕೆ. ಗುಡಿದಿನ್ನಿ ಅವರದ್ದು ಬಹುಮುಖ ವ್ಯಕ್ತಿತ್ವ. ನಾಟಕ ಅಭಿಯನವೆಂದರೆ ಇವರಿಗೆ ಪಂಚಪ್ರಾಣವಾಗಿತ್ತು. ತರುಣಾವಸ್ಥೆಯಲ್ಲಿ ನಾಟಕ ಅಭಿನಯದ ಹವ್ಯಾಸ ಇವರಿಗಿತ್ತು. ನೀಡಿದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಕಲೆ ಇವರಿಗೆ...
ಲೇಖನ
ಸ್ವಾವಲಂಬನೆಯ ಬದುಕಿಗೆ ಇಲ್ಲಿದೆ ಹೆದ್ದಾರಿ
ನನ್ನದೆನ್ನುವ ಬದುಕನು ನಾನೇ ಕಟ್ಟಿಕೊಳ್ಳಬೇಕು. ಹೆತ್ತವರ ಬಾಳಿಗೆ ಊರಗೋಲಾಗಬೇಕು. ಜೊತೆ ಹುಟ್ಟಿದವರ ಸಂಕಷ್ಟಗಳಿಗೆ ಹೆಗಲಾಬೇಕು. ಎಲ್ಲ ಕೊರತೆಗಳನ್ನು ನೀಗಿಸಿ ಸ್ವಾವಲಂಬಿಯಾಗಿ ನಾಲ್ಕು ಜನರ ಮುಂದೆ ತಲೆಯೆತ್ತಿ ಸ್ವಾಭಿಮಾನದಿಂದ ಬಾಳಬೇಕು. ಎಂಬ ಯೋಚನೆ ನಮ್ಮಲ್ಲಿ ಅನೇಕ ಯುವಕ/ಯುವತಿಯರಿಗೆ ಸದಾ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಪರಾವಲಂಬಿಯಾಗಿ ಬದುಕುವ ಮನಸ್ಸಿಗೆ ತಾಳಲಾರದ ನೋವು.ನಾನೇ ದುಡಿಯುವ, ಸ್ವಾವಲಂಬಿ ಜೀವನದ ಕನಸು ನನಸಾಗುತ್ತಿಲ್ಲ...
ಲೇಖನ
ಶ್ರೀ ಕ್ಷೇತ್ರ ಹೊಸಗುಂದದಲ್ಲಿ ಲಕ್ಷ ದೀಪೋತ್ಸವ
ಪ್ರಕೃತಿ-ಸಂಸ್ಕೃತಿ - ಭಕ್ತಿ ಯ ನೆಲೆಯಾಗಿರುವ ಹೊಸಗುಂದದಲ್ಲಿ ಡಿಸೆಂಬರ್ 01 ರಿಂದ 03 ರವರೆಗೆ ಮೂರು ದಿನಗಳ ಕಾಲ ಹೊಸಗುಂದ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ.ಉತ್ಸವದಲ್ಲಿ ಭಗವಂತನ ಉಪಾಸನೆ ಮಾಡಲು ಭಜನೆ ,ನೃತ್ಯ , ಸಂಗೀತ, ಕಲೆ, ಸಂಸ್ಕೃತಿ, ಜಾನಪದ ಕಲೆ ಹಾಗೂ ವಿವಿಧ ವಾದ್ಯಗಳ ಕಲೆಯ ಬಗ್ಗೆ ಕಲಾವಿದರು ವಾದ್ಯಗಳನ್ನು ನುಡಿಸಿ ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ.ಶ್ರೀ...
ಲೇಖನ
ಅಪ್ಪಟ ಬಲಪಂಥೀಯ ಶ್ರೇಷ್ಠ ಚಿಂತಕರು: ಪ್ರೊ. ಕೆ.ಎಸ್.ನಾರಾಯಣಾಚಾರ್ಯ
ಆಳೆತ್ತರದ ದಢೂತಿ ದೇಹ, ಕರಿ ಕೋಟು, ತಲೆ ಮೇಲೆ ಕರಿ ರಟ್ಟಿನ ಟೊಪ್ಪಿಗೆ ಕರ್ನಾಟಕ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಅವರನ್ನು ಕಂಡರೆ ನಮಗೆಲ್ಲ ಭಯದ ಜೊತೆಗೆ ಭಕ್ತಿ. ಐದು ವರ್ಷಗಳ ಕಾಲ ಅವರ ಪಾಠ ಕೇಳಿ ಪ್ರಭಾವಿತನಾದ ಪರಿಣಾಮದಿಂದಾಗಿ ಇಂದಿಗೂ ಇಂಗ್ಲಿಷ್ ಪಾಠ ಮಾಡುತ್ತ, ಕನ್ನಡದಲ್ಲಿ ಬರೆಯುತ್ತಲಿದ್ದೇನೆ.ನಾಡು ಕಂಡ ಅದ್ವಿತೀಯ, ಅಪರೂಪದ...
ಲೇಖನ
Kuvempu Information in Kannada- ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
ಕುವೆಂಪು ಎಂದೇ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಭಾಷೆಯಲ್ಲಿ ಬರೆದ ಭಾರತದ ಪ್ರಮುಖ ಬರಹಗಾರ ಮತ್ತು ಚಿಂತಕರಾಗಿದ್ದರು. ಡಿಸೆಂಬರ್ 29, 1904 ರಂದು ಕರ್ನಾಟಕ ರಾಜ್ಯದ ಹಿರೇಕೊಡಿಗೆ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಕುವೆಂಪು ಅವರು ಕನ್ನಡ ಸಾಹಿತ್ಯ ಮತ್ತು ತತ್ವಶಾಸ್ತ್ರದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು 20 ನೇ...
ಲೇಖನ
Kanakadasa Information in Kannada- ಕನಕದಾಸರು
ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ
ಇಂದು ಕನಕ ಜಯಂತಿ. ಈ ದಿನ ಕನಕದಾಸರ ಬದುಕಿನ ಪುಟಗಳನ್ನು ನೋಡುವ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದ ಅವಲೋಕನವೂ ಅವಶ್ಯಕ. ಈ ದಿಸೆಯಲ್ಲಿ ನನ್ನದೊಂದು ಪುಟ್ಟ ಪ್ರಯತ್ನ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ ಕುರಿತಂತೆ.ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ಜನಪ್ರೀಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ...
ಲೇಖನ
ಸಕ್ಕರೆ ಆರತಿಯ ವಿಶೇಷತೆಯ ಗೌರಿ ಹುಣ್ಣಿಮೆ
ನವೆಂಬರ್ ೧೯ ಅಂದರೆ ಇಂದು ವಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆಯ ಸಡಗರ ಹೇಳತೀರದ್ದು. ಇದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲ್ಪಡುವ ಹುಣ್ಣಿಮೆ. ಶ್ರಾವಣ ಮಾಸದ ನಂತರ ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳ ಜೋರು ಡಿಸೆಂಬರ್ ಅವಧಿಯವರೆಗೂ ತನ್ನದೇ ಭರಾಟೆಯಲ್ಲಿ ಜರುಗುತ್ತ ಬರುತ್ತವೆ. ಅದರಲ್ಲೂ ಅಕ್ಟೋಬರ್ ನವೆಂಬರ್ ಹಬ್ಬಗಳ ಸಡಗರ ಹೇಳತೀರದ್ದು.ಉತ್ತರ ಕರ್ನಾಟಕದಲ್ಲಿ ಮಹಾನವಮಿ. ಸೀಗೆಹುಣ್ಣಿಮೆ, ಹಟ್ಟಿ ಹಬ್ಬ(ದೀಪಾವಳಿ), ಗೌರಿ...
ಲೇಖನ
ನಾನು ಹೋದರೆ ಸ್ವರ್ಗ, ನಾನು ಹೆಚ್ಚಾದರೆ ನರಕ
ಅಕ್ಷರಸ್ಥರು, ಅನಕ್ಷರಸ್ಥರು, ಜ್ಞಾನಿಗಳು ಅಜ್ಞಾನಿಗಳು,ದೇವರು ಅಸುರರು, ವಿದ್ಯಾವಂತರು ಅವಿದ್ಯಾವಂತರು, ದೇಶಭಕ್ತರು, ದೇವರಭಕ್ತರು... ಹೀಗೇ ಎಲ್ಲರಲ್ಲಿಯೂ ಇದ್ದು ನಡೆಸುವ ಪರಾಶಕ್ತಿ ಪರಮಾತ್ಮರ ಅರ್ಥ ಮಾಡಿಕೊಳ್ಳುವ ಜ್ಞಾನ ಮಾನವನಿಗಷ್ಟೆ ಇದೆ.ಆರನೇ ಅರಿವನ್ನು ಹೆಚ್ಚಿಸಿಕೊಳ್ಳುವ ವಿಶೇಷವಾದ ಜ್ಞಾನ ಮಾನವನಿಗಿದೆ ಎನ್ನುವ ಸತ್ಯ ಎಲ್ಲರೂ ಒಪ್ಪುತ್ತಾರೆ. ಅದ್ವೈತ ತತ್ವದ ಪ್ರಕಾರ ಎಲ್ಲವೂ ಒಂದೇ ಶಕ್ತಿಯ ಪ್ರತಿರೂಪಗಳಷ್ಟೆ. ಇಡೀ ಬ್ರಹ್ಮಾಂಡ ಆವರಿಸಿರುವ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



