ಲೇಖನ
ತುಳಸಿ ವಿವಾಹ ಮಾಡುವುದು ಹೇಗೆ..? ಇಲ್ಲಿದೆ ಶುಭ ಸಮಯ, ಮಹತ್ವ ಮತ್ತು ಮಂತ್ರ..!
🌺 ಉತ್ಥಾನ ದ್ವಾದಶಿಯಂದು ತುಳಸಿ ವಿವಾಹ ಮಾಡುವ ಸಂಪ್ರದಾಯವಿದೆ. ತುಳಸಿ ವಿವಾಹ ಮಾಡುವುದು ಹೇಗೆ..? ತುಳಸಿ ವಿವಾಹಕ್ಕೆ ಶುಭ ಸಮಯ ಯಾವುದು..? ತುಳಸಿ ವಿವಾಹದ ಮಂತ್ರ, ಮಹತ್ವ ಹೀಗಿದೆ..!🌺 ಶಾಸ್ತ್ರಗಳಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ತುಳಸಿಯನ್ನು ವರ್ಷವಿಡೀ ಪೂಜಿಸಲಾಗುತ್ತಿದ್ದರೂ,...
ಲೇಖನ
ತುಳಸಿ ಮಹತ್ವ ಮತ್ತು ವಿವಾಹ ಕಥಾ ಪೂಜೆ ಸಮಗ್ರ ಮಾಹಿತಿ
ಕಾರ್ತಿಕ ಮಾಸದಲ್ಲಿ ಬರುವ ಉತ್ಥಾನ ದ್ವಾದಶಿಯಂದೇ ತುಳಸಿ ವಿವಾಹದ ಸಂಭ್ರಮ.
ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪ ಪರಿಹಾರವಾಗುತ್ತದೆ. ಎಂಬುದು ಪುರಾಣಗಳಲ್ಲಿದೆ. ಹಾಗೇ ತುಳಸಿ ಪೂಜೆ ಮಾಡಿದರೆ ಕನ್ಯಾದಾನ ಮಾಡಿದಷ್ಟು ಫಲ ಬರುತ್ತದೆ.
"ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವಃ ದೇವತಾಃ/
ಯದಾಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ/
ಎಂದು ನಿತ್ಯದಲ್ಲಿ ತುಳಸಿಯನ್ನು ಪೂಜಿಸಿದರೆ...
ಲೇಖನ
Swami Vivekananda Information in Kannada- ಸ್ವಾಮಿ ವಿವೇಕಾನಂದ
"Arise, awake and stop not until the goal is achieved"
- Swami Vivekananda
ಸ್ವಾಮಿ ವಿವೇಕಾನಂದರು ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ (ಹಿಂದಿನ ಕಲ್ಕತ್ತಾ) ಜನಿಸಿದರು. ಅವರು ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದರು. ಅವರ ಉಪನ್ಯಾಸಗಳು, ಬರಹಗಳು, ಪತ್ರಗಳು, ಕವಿತೆಗಳು, ಆಲೋಚನೆಗಳು ಭಾರತದ ಯುವಜನರನ್ನು ಮಾತ್ರವಲ್ಲದೆ ಇಡೀ ಜಗತ್ತನ್ನು ಪ್ರೇರೇಪಿಸಿತು.ಅವರು...
ಲೇಖನ
Girish Sharma Information in Kannada- ಗಿರೀಶ್ ಶರ್ಮಾ
ಗಿರೀಶ್ ಶರ್ಮಾ (ಜನನ 27 ಆಗಸ್ಟ್ 1985) ಒಬ್ಬ ಭಾರತೀಯ ದೂರದರ್ಶನ ನಿರೂಪಕ, ಈವೆಂಟ್ ಹೋಸ್ಟ್, ಹಾಸ್ಯನಟ ಮತ್ತು ಮನರಂಜನೆ. ಗಿರೀಶ್ ಶರ್ಮಾ ಅವರು ಯೂಟ್ಯೂಬ್ನಲ್ಲಿ ತಮ್ಮ ಆಂಕರ್ ತರಬೇತಿ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ.ಗಿರೀಶ್ ಶರ್ಮಾ ಅವರು ಅಮಿತಾಬ್ ಬಚ್ಚನ್ ಜಯಾ ಬಚ್ಚನ್ ಆನಿವರ್ಸರಿ ಫಂಕ್ಷನ್ ಅನ್ನು ಹೋಸ್ಟ್ ಮಾಡಿದ್ದಾರೆ. ಅವರ ಅಭಿನಯವನ್ನು ಸೋನಮ್ ಕಪೂರ್...
ಲೇಖನ
Kadakola Madivalappa Information in Kannada- ಕಡಕೋಳ ಮಡಿವಾಳಪ್ಪ
ಕಡಕೋಳ ಮಡಿವಾಳಪ್ಪ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಡಕೋಳ ಮಡಿವಾಳೇಶ್ವರರು 18-19 ನೇ ಶತಮಾನದಲ್ಲಿ ಅತೀಂದ್ರಿಯ ತಾತ್ವಿಕ ಕೃತಿಗಳ ಶ್ರೇಷ್ಠ ಲೇಖಕರಲ್ಲಿ ಒಬ್ಬರು.ಅವರು ತಮ್ಮ ಜೀವನದ ಕೊನೆಯ ಕೆಲವು ವರ್ಷಗಳನ್ನು ಜೇವರ್ಗಿ ಜಿಲ್ಲೆಯ ಕಡಕೋಳದಲ್ಲಿ ಕಳೆದರು. ಆ ಜಾಗದಲ್ಲಿ ಮಠವನ್ನೂ ಸ್ಥಾಪಿಸಿದರು. ಅವರು ಕೊನೆಯುಸಿರೆಳೆದರು ಮತ್ತು ಕಡಕೋಳದಲ್ಲಿ ದೇವರೊಂದಿಗೆ ಐಕ್ಯರಾದರು. ಈ ಸ್ಥಳದಲ್ಲಿ ಮಡಿವಾಳಪ್ಪನ ಸಮಾಧಿಯನ್ನು...
ಲೇಖನ
ಸಾಹಿತ್ಯಕ್ಷೇತ್ರದ ಚುನಾವಣೆಗೂ ರಾಜಕೀಯ ಕ್ಷೇತ್ರದ ಚುನಾವಣೆಗೂ ಇರುವ ವ್ಯತ್ಯಾಸವೇನು?
ಚುನಾವಣೆ ಎಂದ ಮೇಲೆ ನಮ್ಮ ಮತದಾನವೇ ಮುಖ್ಯವಾಗುತ್ತದೆ. ರಾಜಕೀಯ ಚುನಾವಣೆಯಲ್ಲಿ ಜನರು ಅಭ್ಯರ್ಥಿಗಳನ್ನು ಅವರ ಯೋಗ್ಯತೆಯನ್ನಳೆದು ಆರಿಸಿ ಅಧಿಕಾರ ಕೊಡುವುದಾಗಿತ್ತು. ಈಗಿದು ವಿರುದ್ದ ದಿಕ್ಕಿನಲ್ಲಿ ನಡೆದಿರೋದು ಕಣ್ಣಿಗೆ ಕಾಣುತ್ತಿರುವ ಸತ್ಯ. ಎಲ್ಲಿ ಹಣಬಲ ಜನಬಲವಿರುವುದೋ ಅಲ್ಲಿ ಅಹಂಕಾರ,ಸ್ವಾರ್ಥ ಇದ್ದೇ ಇರುತ್ತದೆ.ಅದರ ಜೊತೆಗೆ ಅಜ್ಞಾನವೂ,ಅಸತ್ಯ ಅಧರ್ಮವನ್ನು ಬೆಳೆಸಿಕೊಂಡು ಜನರನ್ನೇ ದಾರಿ ತಪ್ಪಿಸುತ್ತದೆ.ಹೀಗಾಗಿ ಹಿಂದಿನ ಮಹಾತ್ಮರುಗಳು ರಾಜಕೀಯದಿಂದ...
ಲೇಖನ
ಬಲಿ ಚಕ್ರವರ್ತಿ; ಈ ನೆಲದ ಹೆಮ್ಮೆಯ ಸಾಂಸ್ಕ್ರತಿಕ ನಾಯಕ
ಬಲಿ ಚಕ್ರವರ್ತಿ ಈ ನೆಲದ ಮೂಲನಿವಾಸಿಗಳ ಹೆಮ್ಮೆಯ ರಾಜ.ಬಲಿ ಚಕ್ರವರ್ತಿಯ ಸಾಮ್ರಾಜ್ಯ ಅತ್ಯಂತ ವಿಶಾಲವಾದ ಮತ್ತು ಸಮೃದ್ದಿಯಿಂದ ಕೂಡಿದ ಸಾಮ್ರಾಜ್ಯವಾಗಿತ್ತು. ಬಲಿರಾಜನ ಸಾಮ್ರಾಜ್ಯದ ವಿಸ್ತರಣೆ ಕೇಳಿದರೆ ವಿಸ್ಮಯ ಎನಿಸುತ್ತದೆ . ಇಂದಿನ ಶ್ರೀಲಂಕಾದಲ್ಲಿ ಕೆಲವು ದ್ವೀಪಗಳು ಸಹ ಇವನ ಆಳ್ವಿಕೆಯಲ್ಲಿ ಸೇರಿದ್ದವು.ಮಲೇಷಿಯಾದಲ್ಲಿ ಸಹ ಇವನ ಆಳ್ವಿಕೆಗೆ ಒಳಪಟ್ಟ ಒಂದು ದ್ವೀಪ ಇತ್ತು ಇಂದಿಗೂ ಅದನ್ನು...
ಲೇಖನ
ಸಾಲು ಸಾಲು ದೀಪಗಳ ಬೆಳಕಿನ ಹಬ್ಬ ದೀಪಾವಳಿ
ನಮ್ಮಲ್ಲಿರುವಷ್ಟು ಹಬ್ಬದ ಆಚರಣೆಗಳು ಜಗತ್ತಿನ ಬಹುತೇಕ ಯಾವ ದೇಶದಲ್ಲೂ ಇಲ್ಲ. ಹದಿನೈದು ದಿನಕ್ಕೊಂದು ಅಮವಾಸ್ಯೆ ಹುಣ್ಣಿಮೆಯನ್ನೂ ಉಲ್ಲಾಸದಿಂದ ಆಚರಿಸುವಷ್ಟು ಹಬ್ಬ ಪ್ರಿಯರು ನಾವು. ಅದರಲ್ಲೂ ದೀಪಾವಳಿ ಹಬ್ಬ ಅಂದರೆ ಕೇಳಬೇಕೆ? ಇದು ಸಾಲು ಸಾಲು ದೀಪಗಳ ಹಬ್ಬ ಸತ್ಯದತ್ತ ಕರೆದೊಯ್ಯುವ ಬೆಳಕಿನ ಹಬ್ಬ.ಈ ಹಬ್ಬಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವುಂಟು. ದುಷ್ಟರನ್ನು ಸದೆ ಬಡೆದು...
ಲೇಖನ
ನರಕ ಚತುರ್ದಶಿ ಹಿನ್ನೆಲೆ ಹಾಗೂ ಪೌರಾಣಿಕ ಮಹತ್ವ
ದೀಪಾವಳಿ ಹಬ್ಬದ ವಿಶೇಷತೆಯಲ್ಲಿ ನಾವಿವತ್ತು ನರಕ ಚತುರ್ದಶಿಯ ಹಿಂದಿರುವ ಕಥೆಯನ್ನು ತಿಳಿದುಕೊಳ್ಳೋಣ. ದೀಪಾವಳಿ 5 ದಿನಗಳ ಬೆಳಕಿನ ಹಬ್ಬವಾಗಿದೆ. ಅದರಲ್ಲಿ ನರಕ ಚತುರ್ದಶಿ ಎರಡನೇ ದಿನವಾಗಿದೆ. ನರಕ ಚತುರ್ದಶಿಯನ್ನು ಕಾರ್ತಿಕ ಮಾಸದ 14ನೇ ದಿನದಂದು ಆಚರಿಸಲಾಗುತ್ತದೆ ಎಂಬುದು ನಮಗೆಲ್ಲ ಗೊತ್ತು. ಆದರೆ ಯಾಕೆ ಆಚರಿಸುತ್ತೇವೆ ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದನ್ನು ತಿಳಿಸಿ...
ಲೇಖನ
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಾಹಿತ್ಯ
ನಾವೆಲ್ಲ ಕನ್ನಡಮ್ಮನ ಸತ್ಪುತ್ರರು ಎಂದು ಬೀಗುವುದಕ್ಕೆ ಒಂದೇ ಎರಡೇ ಹಲವಾರು ಕಾರಣಗಳುಂಟು. ಸುಮಾರು 2000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿದ ನಮ್ಮ ಕನ್ನಡ ಭಾಷೆ ತುಂಬಾ ಪ್ರಾಚೀನವಾದುದು ಎನ್ನುವುದಕ್ಕೆ 2 ನೇ ಶತಮಾನದಲ್ಲಿ ರಚಿಸಿದ ಗ್ರೀಕ್ ಗ್ರಂಥವೊಂದರಲ್ಲಿ ಉಲ್ಲೇಖವಿದೆ. ಪ್ರಪಂಚದ ಸಾವಿರಾರು ಭಾಷೆಗಳ ಪಟ್ಟಿಯಲ್ಲಿ ನಮ್ಮ ಭಾಷೆ ಏಳನೇ ಸುಪ್ರಸಿದ್ಧ ಭಾಷೆ ಎಂದು ದಾಖಲಾಗಿದೆ.ಇದಕ್ಕೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



