ಕವನ

ಕವನ: ಶುಭ ಸಿಂಚನವಾಗಲಿ

ಶುಭ ಸಿಂಚನವಾಗಲಿ ನವರಾತ್ರಿ ಕಳೆದು ನವೋಲ್ಲಾಸ ತಳೆದು ಸತ್ಯ, ಧರ್ಮಕೆ ಜಯ ಎಂದೆಂದೂ ಸಾರುತ ಬಂದಿದೆ ದಸರಾ ಇಂದು ಶ್ರೀರಾಮನಿಂದ ರಾವಣನ ಹರಣ ಆದಿಶಕ್ತಿಯಿಂದ ರಾಕ್ಷಸರ ಸಂಹರಣ ದುಷ್ಟರ ಸಂಹಾರ, ಶಿಷ್ಟರ ಉದ್ಧಾರ ಸಾರ್ವಕಾಲಿಕ ಸತ್ಯ, ಪುರಾಣಗಳೇ ಇದಕೆ ಆಧಾರ ಸದಾ ಸಜ್ಜನರ ಸಹವಾಸ ಬೀರುತ ಮೊಗದಿ ಮಂದಹಾಸ ತುಂಬಿರಲಿ ಮನದಿ ಪ್ರೀತಿ ವಿಶ್ವಾಸ ಅರಿತು ನಡೆದೊಡೆ ಬಾಳೇ ಸಂತಸ ದುಷ್ಕೃತ್ಯಕೆ ಶಿಕ್ಷೆ, ಸತ್ಕಾರ್ಯಕೆ ರಕ್ಷೆ ಇದುವೇ ವಿಜಯದಶಮಿ ಹಬ್ಬದ ಆಕಾಂಕ್ಷೆ ಶುಭ ಸಿಂಚನವಾಗಲೆಂಬುದೆನ್ನ ಅಪೇಕ್ಷೆ ವಿಜಯ...

ಕವನ: ಮಹಾಗೌರಿ

ಮಹಾಗೌರಿ ನಾರಿಮಣಿಯರ ನೂರು ದುಗುಡವ ದೂರಮಾಡಲು ಧರೆಗೆ ಬಂದಿಹ ಗೌರಿ ದೇವಿಗೆ ನಮಿಸಿರೆಲ್ಲರು ಶರಣು ಗೌರಮ್ಮಾ ಮೂರು ಕಣ್ಣಿವೆ ನಾಲ್ಕು ಕರಗಳು ಸೀರೆಹಸಿರಿನ ಧರಿಸಿ ಸುಂದರಿ ತೋರು ನಿನ್ನಯ ಮಹಿಮೆ ನಮ್ಮಲಿ ಮಹಾಗೌರಮ್ಮಾ//1 ವೃಷಭ ವಾಹನರೂಢೆ ಪಾರ್ವತಿ ಖುಷಿಯ ಬದುಕಿನ ದಾರಿ ತೋರಿಸು ತೃಷೆಯ ನೀಗಿಸಿ ಕಾಯ್ವ ಗಂಗೆಯ ತಂಗಿ ಗೌರಮ್ಮಾ ಹಸಿವೆ ತಣಿಸುವೆಯನ್ನಪೂರ್ಣೆಯೆ ಫಸಲು ಬೆಳೆಯುವ ವರವ ನೀಡುತ ತುಸುವೆ ಕರುಣೆಯ ಕಂಗಳಿಂದಲಿ ಹರಸು ನಮ್ಮಮ್ಮಾ//2 ಕರದಿ ಡಮರುಗ ಪಿಡಿದ ದೇವತೆ ವರದ...

ಕವನ: ಕಡಲ ಮುತ್ತು

ಕಡಲ ಮುತ್ತು ನೀನು ಕನ್ನಡಾಂಬೆಯ ಸ್ವತ್ತು ಸಾಹಿತ್ಯ ಕ್ಷೇತ್ರದ ಸಂಪತ್ತು ನಿನ್ನ ಜನುಮದಿನದ ಈ ಹೊತ್ತು ನಮನಾಂಜಲಿ ಓ! ಕಡಲ ಮುತ್ತು!! ಕನ್ನಡ ಉಸಿರನು ಹೊತ್ತು ನಡೆದು ಹೋದ ಗುರುತು ಸಾಹಿತ್ಯ ಪ್ರೇಮಿಗಳಿಗೇ ಗೊತ್ತು ಭಾರ್ಗವನ ಸಾಹಿತ್ಯ ಶ್ರಮದ ಗಮ್ಮತ್ತು!! ರಾಜ ನೀನು ಕಾರಂತಜ್ಜ ಕನ್ನಡದ ಕೀರ್ತಿ ಕಳಸ ಅಕ್ಕರಗಳು ಅಕ್ಕರೆಯಿಂದ ಕರೆಯುತಿವೆ ನಿನ್ನ ಬರಬಾರದೇ! ಕನ್ನಡದ ಕಡಲದ ಮುತ್ತು ನೀನು ಭಾರ್ಗವ ಶಿವರಾಮ ಕನ್ನಡಿಗರ ಹೃದಯದ ಅರಸ ಚಿರನೂತನ ನಿನ್ನ ನೆನಪು!!ಗುರುದೇವಿ ಮಲಕಣ್ಣವರ ಸ. ಹಿ. ಪ್ರಾಥಮಿಕ....

ಶ್ರೀಕಾಂತಯ್ಯ ಮಠ ಚುಟುಕುಗಳು

ಕೈ ಹಿಡಿಯುತ್ತೇನೆ ಕೊನೆಯವರೆಗೂ ಅದೆ ‌ನೆನಪಿತ್ತು ಕೈ ಬಿಟ್ಟು ಹೋದಾಗ ನಿನ್ನದೆ ನೆನಪು ಕಾಡುತಿತ್ತು.ಮಾತು ಹೇಳುವಾಗ ಬಹಳ ಚಂದ ಅದೆ ಮಾತು ನಡೆಯದಿದ್ದಾಗ ಏನೈತೆ ಜೀವನದಾಗ ಬದ್ನೆಕಾಯಿ ಅಂದ !ರತ್ನ ನನ್ನ ಒಡಲ ಮುತ್ತು ನೀನು ನನ್ನ ಒಡಲಾಳದ ರತ್ನ ನೀನು ಪ್ರಯತ್ನ ಪಟ್ಟೆ ಹೇಳಲು ಕಪ್ಪೆ ಚಿಪ್ಪಿನೊಳಗಿದ್ದೆ ಬಿಡಿಸಲು ಆಗಲಿಲ್ಲ ಈ ಬಂಧನ ಆಗಲಿಲ್ಲ.ಹೆಜ್ಜೆ ಅವಳು ಹೆಜ್ಜೆ ಹೆಜ್ಜೆ ಇಟ್ಟಾಗಲೂ ಒಂದೊಂದು ಮಾತು ಹೇಳುತ್ತಿದ್ದೆ ನಾ ನಿನ್ನ ಬಿಡಲಾರೆ ಎಂದು ಈಗ ಆ ಹೆಜ್ಜೆಗಳೆ ಇಲ್ಲ ಹೇಳಲು...

ನವಿಲು ಗರಿಯಂತೆ ತಾಕುವ ಗಜಲ್ ಗಳು!

ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲೀಗ ಹೊಸ ಹೊಸ ದನಿಗಳು ಕೇಳಿ ಬರುತ್ತಿವೆ.ಪ್ರೀತಿ,ವಿರಹ, ಮಡುಗಟ್ಟಿದ ನೋವು,ಮಧುರ ಯಾತನೆ, ವಿಪ್ರಲಂಭದಂತಹ ಖಾಸಗಿ ಸಂಗತಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ರೂಪದ ಮೂಲಕ ಈ ಕಾಲಮಾನದ ಕೋಲಾಹಲಗಳಿಗೂ ಅವರು ಮಿಡಿಯುತ್ತಿದ್ದಾರೆ. ಇದು ಸಂತೋಷದ ಸಂಗತಿ. ವಿಷಾದದ ಸಂಗತಿಯೆಂದರೆ ಬಹುಪಾಲು ಗಜಲ್ ಕವಿಗಳು ಆಕೃತಿಯನ್ನಷ್ಟೇ ಮುನ್ನೆಲೆಗೆ ತಂದು ಶಾರೀರವನ್ನು ಹಿಂದಕ್ಕೆ ಸರಿಸುತ್ತಿರುವುದು...

ಕವನ: ಕ್ಷಮಿಸಿಬಿಡು ಬಾಪು…!

"ನಾವುಗಳು ಗಾಂಧಿಜಿಯ ಹೆಸರನ್ನು ಬಳಸಿದಷ್ಟು, ಗಾಂಧಿಯ ಆದರ್ಶಗಳನ್ನು ಅನುಸರಿಸಿದ್ದರೆ, ಗಾಂಧೀಜಿಯ ವಸ್ತುಗಳನ್ನು ಆರಾಧಿಸಿದಷ್ಟು, ಅವರ ತತ್ವಗಳನ್ನು ಅಳವಡಿಸಿಕೊಂಡಿದ್ದರೆ, ಅವರ ಕನಸಿನ ರಾಮರಾಜ್ಯ ಇಷ್ಟು ಹೊತ್ತಿಗೆ ಸಾಕಾರವಾಗುತ್ತಿತ್ತೇನೋ. ಅದಕ್ಕಾಗಿ ಇಂದು ನಾವು ಬಾಪೂಜಿಯವರ ಕ್ಷಮೆ ಬೇಡಬೇಕು - ಎ.ಎನ್.ರಮೇಶ್. ಗುಬ್ಬಿ.ಕ್ಷಮಿಸಿಬಿಡು ಬಾಪು.! ಇಂದು ನೆನಪಾಗುತ್ತಾರೆ ಬಾಪು ಮಹಾತ್ಮಗಾಂಧಿ.. ಸಮಾರಂಭ, ಸಭೆಗಳಲ್ಲಿ, ಜೈಕಾರ, ಘೋಷಣೆಗಳಲ್ಲಿ, ಎಲ್ಲೆಡೆ ಎಲ್ಲರ ಭಾಷಣಗಳಲ್ಲೂ.! ಇಂದು ವಿಜೃಂಭಿಸುತ್ತದೆ ಗಾಂಧಿಯ ಪವಿತ್ರ ಟೋಪಿ.. ಸಕಲ ಅಂಗಡಿ-ಮಳಿಗೆಗಳಲ್ಲಿ, ವೇದಿಕೆಗಳಲ್ಲಿ,...

ಕವನ: ಅಸಲಿ-ನಕಲಿ

ಅಸಲಿ-ನಕಲಿ ವಿದೇಶಿ ವಿಚಾರ ಉಪಚಾರ- ದಿಂದ ಪಡೆದ ಹುಟ್ಟು, ಮೂಲ ಸೆಲೆ ಸೇರಿತಲ್ಲ ಸುಡುಗಾಡು ಆಯ್ತಲ್ಲ ವಿದ್ರೋಹಿಗಳ ಗೂಡು ಅಸಲಿ ನಕಲಿ ನಮಗಾಗೋದೇನ ॥ ಪರದೇಶಿ ಹಸ್ತದಿಂದಲೇ ಸ್ಥಾಪಿತ ಅಂದು ಹೇಳಿದ್ದೇನು ರಾಷ್ಟ್ರಪಿತ ಪರದೇಶಿಗಳಿಂದಲೇ ಆಗಲಿದೆ ಅಸ್ತಂಗತ ತರಲಿದೆ ಸರ್ವರಿಗೆ ಸಮಾಧಾನ, ... ಸಾವಧಾನ ಅಸಲಿ ನಕಲಿ ನಮಗಾಗೋದೇನ ॥ ಅಂತಃಸತ್ವ ಕಳೆದು ಹೋಯ್ತೆಲ್ಲಿ ಕುಟುಂಬ ವ್ಶಾಮೋಹ ಜಾಲದಲ್ಲಿ ಮತ್ತೆ ' ಕುರುಕ್ಷೇತ್ರ ' ಪುತ್ರ ವ್ಶಾಮೋಹ ನಕಲಿ ಗಾಂಧಿ, ದೃತರಾಷ್ಟ್ರ ತರಹ ಅಸಲಿ ನಕಲಿ...

ಕವನ: ಸಮತೆ ಹೂವಿನ ತೋಟಕೆ ಹಾರುವೆ

ಸಮತೆ ಹೂವಿನ ತೋಟಕೆ ಹಾರುವೆ ಹಕ್ಕಿಯಂತೆ ನನಗೂ ರೆಕ್ಕಯಿದ್ದರೇ ಭವದ ಹಂಗಿಲ್ಲದೆ ನಭಕೆ ಹಾರುತ್ತಿದ್ದೆ ದುಃಖದ ನಾಡಿಂದ ರೆಕ್ಕೆ ಚಿಮ್ಮುತಾ ಚುಕ್ಕಿಲೋಕಕೆ ನಲಿದು ತೇಲುತಾ ರಗಡು ರಗಳೆ ಬೊಗಳೆ ಬಿಸಾಕಿ ನೀಲಿ ಬಾನಿಗೆ ಹಾರಿ ತೂರಾಡಿ ನಲಿಯವೆ ರಂಗಿನ ನವಿಲುಗರಿ ನವಿರುಭಾವಗಳ ಗರಿಬಿಚ್ಚಿ ಜಂಜಡವ ಮುಚ್ಚಿ ಹಾರುತಿದ್ದೆ ದಿಗಂತದ ವಿಸ್ಮಯಗಳ ಬೇಟೆಯಾಡಿ ಜಗಸಿರಿಯ ನೋಟದಿ ಮನತಣಿಯುವೆ ಕಟ್ಟು ಪಾಡುಗಳ ಬೇಡಿ ಬಿಸಾಕಿ ಎದೆನೋವ ನೂಕಿ ತೇಲಿ ತೇಲಿ ನಲಿವೆ ಜಾತಿ ಕುಲ ಪಂಥ...

ಕವನ: ಬಸವಣ್ಣ

ಬಸವಣ್ಣ ಮಠ ಮಂದಿರಗಳು ಬೇಡವೆಂದೆ ಬಸವಣ್ಣ ಕಚ್ಚಾಡುತಿರುವರು ಗಲ್ಲಿಗಳಲಿ ಕಟ್ಟಲೆಂದು ಮೂರ್ತಿ ಪೂಜೆ ಹೋಮ ಹವನ ಯಾಕೆಂದೆ ಅವಿಲ್ಲದೇ ಜೀವನ ಪ್ರಾರಂಭವಾಗದಿಂದು || ಜಾತಿ ಮತಗಳ ದೂರೀಕರಿಸಲು ಹೋರಾಡಿದೆ ಜಾತಿ ಹೆಸರ ಹೇಳದೇ ಏನೂ ನಡೆಯದಿಂದು ಸಮಾನತೆಯ ಸಾರ ತಿಳಿಸುತಲೇ ಪ್ರಾಣ ಬಿಟ್ಟೆ ಅಸಮಾನತೆಯೇ ತಲೆ ಎತ್ತಿ ನಿಂತಿದೆಯಿಂದು || ಕಳವು ಕೊಲೆ ಸುಳ್ಳು ಮೋಸಗಳು ಬೇಡವೆಂದೆ ಎಲ್ಲವೂ ತಿರುವು ಮುರುವಾಗಿ ಕ್ರೌರ್ಯ ಹೆಚ್ಚಿದೆ ಸ್ತ್ರೀಯರನು ಗೌರವಿಸಿ ಸಮಾನತೆ ನೀಡಿರೆಂದೆ ದೊರೆತರೂ...

ಕವನ: ಸಖಿ

ಸಖಿ ಬಾರೆ ಬಾ ನೀ ಎನ್ನ ಸಖಿ ನೀನಿದ್ದರೆ ಬಾಳು ಹಸನ್ಮುಖಿ ಬಂದು ಎನ್ನೆದೆಯ ತುಂಬು ಪ್ರಿಯತಮೆ ನೀ ನನಗಾಗ ಬೇಡ ಗಗನ ಕುಸುಮ ಇಬ್ಬರಲಿ ತುಂಬಿಕೊಂಡಿರುವ ನೂರೆಂಟು ಆಸೆಗಳು ಮನಬಿಚ್ಚಿ ಗರಿಗೆದರಿ ಬಾನಂಗಳಕೆ ಜಿಗಿಯಲು ನನ್ನಾಸೆ ನಿನ್ನಾಸೆ ಬೆಸೆಯಲು ಬಾಂದಳಕೆ ಸುಂದರ ಬಿಡಿಸೋಣ ಬಣ್ಣ ಬಣ್ಣ ಏಳು ಬಣ್ಣಗಳ ಚಿತ್ತಾರ. ಏಳೇಳು ಜನ್ಮಕೆ ಬಿಡದ ಗಂಟಿನ ನಂಟು ಬಂಧನದಲಿ ಸುಡು ಭಾವ ಪರವಶೆ ಎನಗುಂಟು ಶ್ರೇಷ್ಠತೆ ಹಾದಿ ಸವಿಯುತಾ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group