ಸುದ್ದಿಗಳು
ಸಿಂದಗಿಯಲ್ಲಿ ಗ್ರಾಮ ದೇವತೆ ತಾಯಿ ನೀಲಗಂಗಾದೇವಿಯ ಜಾತ್ರಾ ಉತ್ಸವ
ಸಿಂದಗಿ: ಪಟ್ಟಣದ ಆರಾಧ್ಯದೈವ ಪುರದೇವತೆ ತಾಯಿ ನೀಲಗಂಗಾ ದೇವಿಯ ಜಾತ್ರಾ ಉತ್ಸವವು ಗುರುವಾರ ಅದ್ದೂರಿಯಾಗಿ ಜರುಗಿತು. ಗೌರಿ ಹುಣ್ಣಿಮೆಯ ನಂತರ 5 ನೇ ದಿನಕ್ಕೆ ನಡೆಯುವ ಜಾತ್ರೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.ಬೆಳಗ್ಗೆ 6 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ಜರುಗಿದವು ಜಾತ್ರಾ ಉತ್ಸವಕ್ಕೆ ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ ನೀಡಿದರು. ಮೂಲ ದೇವಸ್ಥಾನದಿಂದ ಪುರವಂತರ...
ಸುದ್ದಿಗಳು
ಆತ್ಮ ಜ್ಞಾನದ ಬುತ್ತಿ ಗಜಲ್ ಕೃತಿ ಲೋಕಾರ್ಪಣೆ
ಮುನವಳ್ಳಿಃ ಸಮೀಪದ ರೈನಾಪುರ ಗ್ರಾಮದಲ್ಲಿ ರವಿವಾರ ೨೮ ರಂದು ದಿವಂಗತ ಪತ್ರೆಪ್ಪ ಶಿವಪ್ಪ ಪಟ್ಟಣಶೆಟ್ಟಿ ಇವರ ಪುಣ್ಯಸ್ಮರಣೆ ಅಂಗವಾಗಿ ಕವಿ ನಾಗೇಶ ನಾಯಕ್ ಅವರ ಆತ್ಮ ಜ್ಞಾನದ ಬುತ್ತಿ (ಅಲೆಮಾರಿಯ ಅನುಭಾವದ ಗಜಲ್ಗಳು) ಕೃತಿ ಲೋಕಾರ್ಪಣೆ ಜರುಗಲಿದೆ.ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಾಗೋಜಿಕೊಪ್ಪದ ಹಿರೇಮಠದ ಮುರುಘರಾಜೇಂದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಚುಂಚನೂರಿನ...
ಸುದ್ದಿಗಳು
ಜಿಲ್ಲಾ ಮಟ್ಟದ ಖೋಖೋ ಚದುರಂಗ ಹಾಗೂ ಯೋಗಾಸನ ಕ್ರೀಡಾಕೂಟ ಸಮಾರಂಭ
ಮುನವಳ್ಳಿ - ಸಿಂದೋಗಿ ಮುನವಳ್ಳಿಯ ಡಾ.ಜಿ.ವ್ಹಿ.ನಾಯಿಕ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬೆಳಗಾವಿ ಜಿಲ್ಲಾ ಮಟ್ಟದ ಖೋ-ಖೋ, ಚದುರಂಗ ಹಾಗೂ ಯೋಗಾಸನ ಕ್ರೀಡಾಕೂಟ ಜರುಗಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕ್ರೀಡಾ ಸಂಯೋಜಕರಾದ ಎಮ್.ಸಿ.ಧನ್ವಂತರ ಮಾತನಾಡಿ,“ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕ್ರೀಡೆಗೆ ಸಂಬಂಧಿಸಿದಂತೆ...
ಸುದ್ದಿಗಳು
ಮೂಡಲಗಿ; ಹಳ್ಳ ದಾಟಿಸುವ ಸೇತುವೆಯೇ ಹಳ್ಳವಾದಾಗ…
ಮೂಡಲಗಿ - ಈ ಫೋಟೋಗಳನ್ನು ನೋಡಿ ಇದೊಂದು ಸಣ್ಣ ಕೆರೆ ಇರಬಹುದು ಎಂಬ ಭಾವನೆ ನಿಮ್ಮಲ್ಲಿ ಬರಬಹುದು. ಆದರೆ ಕೆರೆಯಂತೆ ಕಾಣುವ ಈ ಜಾಗವೇ ನಮ್ಮೂರಿನ ಹಳ್ಳ ದಾಟಿಸುವ ಸೇತುವೆ !ಆಶ್ಚರ್ಯವಾದರೂ ಇದು ಸತ್ಯ. ಜಿರ್ರೆಂದು ಸುರಿಯುವ ಮಳೆಯಲ್ಲಿ ಜನರನ್ನು ಕಾಲೆತ್ತಿ ಜಿಗಿದು ಓಡುವಂತೆ ಮಾಡುವ ಇದು ಮೂಡಲಗಿಯ ಹಳೆಯ ಪೂಲ್. ಇತ್ತೀಚೆಗೆ ತಾಲೂಕಾಗಿ...
ಸುದ್ದಿಗಳು
ಕನ್ನಡ ನಾಡು-ನುಡಿ ಬಗ್ಗೆ ಯುವಜನತೆ ಮಮತೆ ಬೆಳೆಸಿಕೊಳ್ಳಬೇಕು -ಡಾ.ಭೇರ್ಯ ರಾಮಕುಮಾರ್
ಕನ್ನಡ ನಮ್ಮ ಜೀವನದ ಉಸಿರಾಗಬೇಕು. ಬೇರೆ ಭಾಷೆಗಳನ್ನು ಬದುಕಿಗಾಗಿ ಕಲಿತರೂ ನಾವು ಎಂದಿಗೂ ಕನ್ನಡತನವನ್ನು ಬಿಡಬಾರದು ಎಂದು ಸಾಹಿತಿ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಭೇರ್ಯ ರಾಮಕುಮಾರ್ ಕರೆ ನೀಡಿದರು.ಕೆ.ಆರ್.ನಗರದ ಸರ್ಕಾರಿ ಬಾಲಕಿಯರ ಕಿರಿಯ ಕಾಲೇಜಿನಲ್ಲಿ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಕಾಯಕ ವರ್ಷದ ಸಮಾರೋಪ ಸಮಾರಂಭದ ಅಂಗವಾಗಿ...
ಸುದ್ದಿಗಳು
ಸಿಂದಗಿ: ವಿಜಯಪುರ , ಬಾಗಲಕೋಟ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸುನೀಲಗೌಡ ಪಾಟೀಲ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಂದಗಿ ಕಾಂಗ್ರೆಸ್ ನಾಯಕರಾದ ಅಶೋಕ ಮನಗೂಳಿ ಭಾಗಿಯಾಗಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿಗಳು
ರಂಗೇರಿದ ಮೇಲ್ಮನೆ ಕಣ ; ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಸ್ಪರ್ಧೆ
ಬೆಳಗಾವಿ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಆಯ್ಕೆ ಬಯಿಸಿ ಗೋಕಾಕದ ಉದ್ಯಮಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.ತಮ್ಮ ಬೆಂಬಲಿಗರು, ಕಾರ್ಯಕರ್ತರ ಒತ್ತಾಸೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಮೂಲಕ...
ಸುದ್ದಿಗಳು
ವಸೀಂ ರಿಜ್ವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದಲಿತ ಸೇನೆಯ ಮನವಿ
ಸಿಂದಗಿ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಇಲ್ಲಿ ಎಲ್ಲಾ ಜಾತಿ ಜನಾಂಗದವರು ಸಹೋದರತೆಯಿಂದ ಸಹಬಾಳ್ವೆಯಿಂದ ಬದುಕುತ್ತಿದ್ದೇವೆ ಎಂದು ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್, ಎ, ಸಿಂದಗಿಕರ ಹೇಳಿದರು.ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತ ಸೇನೆ ಸಂಘಟನೆ ಹಾಗೂ ಮುಖಂಡರು ಸೇರಿ ಆಲಮೇಲ ತಹಶೀಲ್ದಾರ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ...
ಸುದ್ದಿಗಳು
ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಬದುಕಬೇಕು
ಸಿಂದಗಿ: ಧಾರ್ಮಿಕ, ಆಧ್ಯಾತ್ಮಿಕ, ಪುರಾಣ ಪ್ರವಚನ, ಶರಣ-ಸತ್ಪುರುಷರ ಹಿತನುಡಿಗಳು ಕೇಳುವುದರಿಂದ ಮಾನವನ ಜೀವನ ಪಾವನವಾಗುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ದರಾಮಶ್ವರ ಜಾತ್ರಾ ನಿಮಿತ್ತವಾಗಿ ಪುರಾಣ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಕಲ್ಯಾಣ ದರ್ಶನ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ನಾಡು ನುಡಿಗೆ ಸತ್ಯ ಶರಣರು...
ಸುದ್ದಿಗಳು
ಅನುಪಮ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ನಾಗೇಶ ನಾಯಕ ರವರ ಕೃತಿ ಬಿಡುಗಡೆ
ಬೆಳಗಾವಿ - ಇದೇ ದಿ. 23ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿಯ 'ಪೃಥ್ವಿ ಫೌಂಡೇಶನ್' ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಹಿತಿ ನಾಗೇಶ ನಾಯಕ ಅವರು ರಚಿಸಿದ ಕೃತಿ ಬಿಡುಗಡೆ ಸಮಾರಂಭ ನಡೆಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 'ಪೃಥ್ವಿ ಫೌಂಡೇಶನ್...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



