Uncategorized
ಸಾಹಿತ್ಯ ಚರಿತ್ರೆಗೆ ವಿನೂತನ ಕೊಡುಗೆ
* * * * * * *
ಪುಸ್ತಕದ ಹೆಸರು : ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ
ಲೇಖಕರು : ಡಾ. ಶಿವಾನಂದ ವಿರಕ್ತಮಠ
ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೪
ಪುಟ : ೪೮೦ ಬೆಲೆ : ರೂ. ೬೦೦
* * * * * * *ಕನ್ನಡ...
Uncategorized
ಸಂತೋಷ ರೇಶ್ಮಿ ಅವರಿಗೆ ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನ
ಬೈಲಹೊಂಗಲ: 2024 ರ ವಿಶ್ವ ಬಸವ ಜಯಂತಿಯ ನಿಮಿತ್ತ ಕೇಂದ್ರ ಬಸವ ಸಮಿತಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ ಪಟ್ಟಣದ ಉದಯೋನ್ಮುಖ ಕವಿ ಸಂತೋಷ ಬಾಬು ರೇಶ್ಮಿ ಅವರನ್ನು ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.ಸಾಫ್ಟವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ ಅವರು ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿರುವುದು ನಮಗೆಲ್ಲ...
Uncategorized
ಕವಿ ಕಾವ್ಯ ಲಕ್ಷಣ
( ಸರಳ ಕಾವ್ಯ ಮೀಮಾಂಸೆ)ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಬಲ್ಲಿದರು ಇದ್ದು ಬಲವಿಲ್ಲ,
ಸಾಹಿತ್ಯವೆಲ್ಲರಿಗಿಲ್ಲ
ಸರ್ವಜ್ಞ. ಎಲ್ಲರೂ ಸಾಹಿತಿಗಳಾಗಲು , ಕವಿಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ವಿಶಿಷ್ಟ ಪ್ರತಿಭೆ ಅಗತ್ಯ. ಆ ಪ್ರತಿಭೆ ಎಲ್ಲರಿಗಿರುವದಿಲ್ಲ. ಅಷ್ಟೇ ಅಲ್ಲ, ಕೇವಲ ಪ್ರತಿಭೆ ಇದ್ದರೆ ಸಾಲದು. ಆ ಪ್ರತಿಭೆಯನ್ನು ನಾವು ಸರಿಯಾದ...
Uncategorized
ಬೆಳಗಾವಿ ಜಿಲ್ಲೆ : ಐತಿಹಾಸಿಕ ಹಿನ್ನೆಲೆ
ಹಿಂದೆ ಯಾವುದೋ ಒಂದು ಸಂದರ್ಭದಲ್ಲಿ ನಾನು ಬರೆದಿದ್ದ ಬೆಳಗಾವಿ ಜಿಲ್ಲೆಯ ಕುರಿತಾದ ಲೇಖನ ಇಂದು ಮತ್ತೆ ಕಂಡಿತು. ಅದನ್ನೇ ಇಲ್ಲಿ ಎರಡು ಮೂರು ಕಂತುಗಳಲ್ಲಿ ನೀಡುತ್ತಿದ್ದೇನೆ. ಆಸಕ್ತರ ಓದಿಗಾಗಿ.ಬೆಳಗಾವಿ ಜಿಲ್ಲೆ: ಐತಿಹಾಸಿಕ ಹಿನ್ನೆಲೆ
******************************"
ಇಂದಿನ ಬೆಳಗಾವಿ ಜಿಲ್ಲೆ ರೂಪುಗೊಳ್ಳಲು ಪ್ರಾರಂಭವಾದದ್ದು ಬ್ರಿಟಿಷರ ಆಳ್ವಿಕೆಯಲ್ಲಿ. ಎರಡನೆಯ ಬಾಜೀರಾವ್ ಪೇಶ್ವೆಯ ಆಧೀನದಲ್ಲಿದ್ದ ದಕ್ಷಿಣ ಮಹಾರಾಷ್ಟ್ರದ "ದುವಾಬ" ಎಂಬ ಪ್ರದೇಶವನ್ನು...
Uncategorized
ಶರಣರ ಜನಪರ ನಿಲುವುಗಳುಹಾಸನದ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಮನೆ ಮನೆ ಕವಿಗೋಷ್ಠಿ ವತಿಯಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ 318ನೇ ತಿಂಗಳ ಸಾಹಿತ್ಯ ಕಾಯ೯ಕ್ರಮದಲ್ಲಿ
ದಿನಾಂಕ:-02/06/2024, ಇಳಿಹೊತ್ತು 3:30ಕ್ಕೆ
ಭಾರತಿ ವಿದ್ಯಾಮಂದಿರ ಅರಳಿಕಟ್ಟೆ ವೃತ್ತದ ಸಮೀಪ, ಸಾಲಗಾಮೆ ರಸ್ತೆ, ಹಾಸನ ಇಲ್ಲಿ ಪುಸ್ತಕ ವಿಮರ್ಶೆ ಹಾಗೂ ಕವಿಗೋಷ್ಠಿ ನಡೆಯಲಿದೆ.ಶ್ರೀಮತಿ ಸುಶೀಲಾ ಸೋಮಶೇಖರ್ ಅವರ
ಶರಣರ ಜೀವಪರ ನಿಲುವುಗಳು ಕೃತಿ ಕುರಿತು...
Uncategorized
ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆ
ಸವದತ್ತಿ: ಪಟ್ಟಣದ ಗುರುಭವನದಲ್ಲಿ ಸವದತ್ತಿ ಹಾಗೂ ಮುನವಳ್ಳಿ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪ್ರಧಾನ ಗುರುಗಳಿಗೆ ಶಾಲಾ ಪ್ರಾರಂಭೋತ್ಸವ ಕುರಿತು ಪೂರ್ವಭಾವಿ ಸಭೆಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.ಸಭೆ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಮಾತನಾಡಿ “೨೦೨೪-೨೫ರ ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮೇ ೨೯ರಿಂದ ಶಾಲೆಗಳು ಆರಂಭವಾಗಲಿವೆ.ಮೇ...
Uncategorized
ಹೆಲ್ಮೆಟ್ ಧರಿಸುವುದು ರೂಢಿಯಾಗಬೇಕು – ಪಿಎಸ್ಐ ರಬಕವಿ
ಸಿಂದಗಿ- ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಹಬಹುದು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವುದನ್ನು ನಾವೆಲ್ಲ ರೂಢಿ ಮಾಡಿಕೊಳ್ಳಬೇಕು ಎಂದು ಸಿಂದಗಿ ಪೋಲಿಸ ಠಾಣೆಯ ಆರಕ್ಷಕ ಅಧಿಕಾರಿ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಪದವಿ ಕಾಲೇಜ ಮತ್ತು ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ...
Uncategorized
ಸಬ್ ರಜಿಸ್ಟ್ರಾರರಲ್ಲಿ ನೊಂದಣಿಯಾಗದೇ ನೇರವಾಗಿ ಆಸ್ತಿ ವರ್ಗಾವಣೆ !
ಸಿಂದಗಿ ಪುರಸಭೆಯಲ್ಲಿ ಹಗರಣ ; ಇದು ಅವರಿಗೆ ರೂಢಿಯಾಗಿದೆಯಂತೆ !ಸಿಂದಗಿ; ಪಟ್ಟಣದ ಪುರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಯಾರದೋ ಆಸ್ತಿ ಯಾರದೋ ಹೆಸರಿನಿಂದ ವರ್ಗಾವಣೆಗೊಳ್ಳುತ್ತಿರುವ ಘಟನೆಗಳನ್ನು ತಡೆಗಟ್ಟುವಂತೆ ಮಹಿಳೆಯೋರ್ವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ.ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಚಿವರು, ಶಾಸಕರು, ಪೊಲೀಸ್ ವರಿಷ್ಠಾಧಿಕಾರಿಗಳು, ಶಾಸಕರು, ತಹಶೀಲ್ದಾರರು,ನಗರ...
Uncategorized
ಶ್ರೀ ಯೋಗಾನರಸಿಂಹ ದೇವಸ್ಥಾನದಲ್ಲಿ ಕುಂಭಾಭಿಷೇಕ ಹಾಗೂ ಮಹಾ ಸುದರ್ಶನ ಯಾಗ
ಮೈಸೂರು- ಇದೇ ಮೇ 25 ರಿಂದ ಮೈಸೂರು ವಿಜಯನಗರ 1ನೇ ಹಂತದ ಶ್ರೀಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಕುಂಭಾಭಿಷೇಕ ಹಾಗೂ ಮಹಾ ಸುದರ್ಶನ ಯಾಗವನ್ನು ಹಮ್ಮಿಕೊಳ್ಳಲಾಗಿದೆ .ದೇಗುಲದ ಸ್ಥಾಪಕ ಆಗಮ ಪ್ರವೀಣ ಡಾ.ಬಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಪ್ರತಿನಿತ್ಯ ಸ್ವಾಮಿಯವರಿಗೆ ವಿವಿಧ ಬಗೆಯ ಅಲಂಕಾರಗಳು ಮೇ 25 ಶನಿವಾರದಂದು ಲಕ್ಷಾರ್ಚನೆ ಮತ್ತು...
Uncategorized
ಸಾರ್ಥಕ ಬದುಕಿನ ಗುಟ್ಟು ಬುದ್ಧನ ಉಪದೇಶಗಳು
ಬೌದ್ಧಧರ್ಮವು ಭಾರತದಲ್ಲಿ 2,600 ವರ್ಷಗಳ ಹಿಂದೆ ಪ್ರಾರಂಭವಾಯಿತು, ಅದು ವ್ಯಕ್ತಿಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಜೀವನ ವಿಧಾನವಾಗಿದೆ.ಬದಲಾದ ಜೀವನ ಶೈಲಿ, ಅಶಾಂತಿ, ಆತುರ, ಅತಿಯಾದ ಸಿಟ್ಟು, ಅತಿಯಾದ ನಂಬಿಕೆ,ಎಲ್ಲವೂ ಈಗಲೆ ಬೇಕು,ನಾನು ಅಂದುಕೊಂಡ ಹಾಗೆ ಆಗಬೇಕು..... ಅಬ್ಬಬ್ಬಾ ನಿಜವಾಗಲೂ ವಾಸ್ತವ ಪರಿಸ್ಥಿತಿಗೆ ಬುದ್ಧನ ಉಪದೇಶದ ಅಗತ್ಯ ಇದೆ."ಆಸೆಯೆ ದುಃಖಕ್ಕೆ ಮೂಲ" ಯಾವಾಗಲೂ ನಾವು ಅತಿಯಾದ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



