Uncategorized
ಹತಾಶೆಯಿಂದ ಮತಯಂತ್ರ ಎತ್ತಿ ಎಸೆದ ವೈಎಸ್ಆರ್ ಶಾಸಕ
ಹೈದರಾಬಾದ್ - ಮೇ ೧೩ ರಂದು ಆಂಧ್ರಪ್ರದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನದ ವೇಳೆ ವೈಎಸ್ ಆರ್ ಕಾಂಗ್ರೆಸ್ ನ ಶಾಸಕ ರಾಮಕೃಷ್ಣ ರೆಡ್ಡಿ ವಿವಿಪ್ಯಾಟ್ ಯಂತ್ರವನ್ನು ಎತ್ತಿ ಕೆಳಗೆಸೆದು ತನ್ನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಈ ಘಟನೆಯ ವಿಡಿಯೋ ಒಂದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಮತದಾನ ಕೇಂದ್ರದಲ್ಲಿ...
Uncategorized
ಗುಜನಟ್ಟಿ ಸಹಕಾರ ಸಂಘಕ್ಕೆ ಅಕ್ರಮವಾಗಿ ಸಿಬ್ಬಂದಿ ನೇಮಕ
ಏಕಾಂಗಿಯಾಗಿ ಧರಣಿಗೆ ಕುಳಿತ ಗುರು ಗಂಗಣ್ಣವರಮೂಡಲಗಿ - ಸಹಕಾರ ಸಂಘಗಳ ನಿಯಮಗಳ ಪ್ರಕಾರ ಸಿಬ್ಬಂದಿ ನೇಮಕಕ್ಕೆ ಪೂರ್ವ ನೋಟಿಫಿಕೇಶನ್ ನೀಡದೆ ಏಕಾಏಕಿ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿಕೊಂಡಿದ್ದನ್ನು ಪ್ರತಿಭಟಿಸಿ ಸಮಾಜ ಸೇವಕ ಗುರು ಗಂಗಣ್ಣವರ ಅವರು ಕಾರ್ಯಾಲಯದ ಎದುರು ಡಾ. ಅಂಬೇಡ್ಕರ್ ಫೋಟೋ ಇಟ್ಟುಕೊಂಡು ಏಕಾಂಗಿಯಾಗಿ ಧರಣಿ ನಡೆಸಿದರು.ಸಮೀಪದ ಗುಜನಟ್ಟಿ ಗ್ರಾಮದ ಪಿಕೆಪಿಎಸ್ ಸೊಸಾಯಿಟಿಯಲ್ಲಿ...
Uncategorized
ಕಾವ್ಯ: ನನಗನಿಸಿದ ಹಾಗೆ.." ಕಾವ್ಯಕ್ಕೆ ನಿರ್ದಿಷ್ಟ ವಿಷಯ ಕೊಡುವದು ಸರಿಯೇ ಎಂದು ನಾನು ಕೇಳಿದ್ದೆ. ಅದರ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ವಿಷಯ ಇರಲಿ ಎಂದವರೂ ಇದ್ದಾರೆ. ಸರಿಯಲ್ಲ ಎಂದವರೂ ಇದ್ದಾರೆ. ನಾನು ಕಾವ್ಯದ ಬಗ್ಗೆ ಈ ಹಿಂದೆ ಕೆಲ ವಿಚಾರ ಬರೆದಿದ್ದುಂಟು. ಕಳೆದ ಅರವತ್ತು ವರ್ಷಗಳಿಂದ ಕಾವ್ಯಲೋಕದಲ್ಲಿರುವ ಮತ್ತು ಸಾಧ್ಯವಾದಷ್ಟು ಕಾವ್ಯವನ್ನು ಓದಿರುವ ಮತ್ತು...
Uncategorized
ಇಂದು ಚಹಾ ದಿನವಂತೆ! ಅದರ ನೆಪದಲ್ಲಿ….
ತೀರ್ಥಹಳ್ಳಿಯೆಂಬ ಮಲೆನಾಡಿಗೆ ಬಂದ ಮೇಲಷ್ಟೇ ನಾನು ಆರೋಗ್ಯವಾಗಿದ್ದಾಗಲೂ ಕಾಫೀ ಬ್ರೆಡ್ಡು ತಿಂದದ್ದು. ನಾವೆಲ್ಲ ಖಾಯಿಲೆಯಿದ್ದಾಗ ಮಾತ್ರ ಕಾಫೀ ಬ್ರೆಡ್ಡು ಸೇವಿಸಿದ್ದು. ಈಗಲೂ ಕಾಫೀ ಬ್ರೆಡ್ಡು ಎದುರಾದರೆ 'ಯಾಕೆ ಹುಷಾರಿಲ್ವಾ!?' ಎಂದು ಕೇಳಬೇಕೆನಿಸುತ್ತದೆ. ಕಾಫೀಯೆಲ್ಲ ಖಾಯಿಲೆ ಕಸಾಲೆಯಿದ್ದಾಗ ಕುಡಿದು ಅಭ್ಯಾಸ. ಸಾಮಾನ್ಯ ಜೀವನದಲ್ಲಿ ನಮಗೆ ಕಾಫೀ ಆಗಿಬರುತ್ತಿರಲಿಲ್ಲ. ಜೊತೆಗೆ ಕಾಫೀ ಮಾಡಲು ಪರಿಣಿತಿ ಬೇಕು. ಆದರೆ...
Uncategorized
ಚಿತ್ತರಗಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಆಚರಣೆ
ಹುನಗುಂದ: ತಾಲೂಕಿನ ಚಿತ್ತರಗಿ ಗ್ಗ್ರಾಮದಲ್ಲಿ ದಿನಾಂಕ 20 ರಂದು ಸೋಮವಾರ ಹೇಮ ವೇಮ ಯುವಕ ಸಂಘದವರಿಂದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತ್ಯುತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.ಜಯಂತ್ಯುತ್ಸವದ ನಿಮಿತ್ತ
ಭಾವಚಿತ್ರ ಮೆರವಣಿಗೆ: ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಿಸಲಾಯಿತು. ಮಹಿಳೆಯರು ಕಳಸ ಕನ್ನಡಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ...
Uncategorized
ಅಂಧ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ
ಬಾಗಲಕೋಟೆ - ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿಯಾಗಿರುವ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಶ್ರೀಕೃಷ್ಣ ಶಿವಾನಂದ ಬನ್ನಿದಿನ್ನಿ, ಶೇ. 91 ಅಂಕಗಳನ್ನು ಪಡೆದು ಅಂಧರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಂಗುಲಾಬಿ ಹಾಗೂ ಇಂಗಳೆ...
Uncategorized
ಡಾ. ಮಹಾದೇವ ಪೋತರಾಜರಿಗೆ ಒಲಿದ ಬಸವ ಪ್ರಶಸ್ತಿ
ಮೂಡಲಗಿ -ತಾಲೂಕಿನ ಖಾನಟ್ಟಿ ಗ್ರಾಮದ ಡಾllಮಹಾದೇವ ಪೋತರಾಜ ಅವರಿಗೆ ಚೇತನ ಫೌಂಡೇಷನ್ ರವರಿಂದ ವಚನ ವೈಭವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಭವನ, ಧಾರವಾಡದಲ್ಲಿ ದಿನಾಂಕ:ಮೇ,19 ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ "ರಾಷ್ಟ್ರೀಯ ಬಸವ ಪ್ರಶಸ್ತಿ" ಪ್ರದಾನ ಮಾಡಲಾಯಿತು. ಶಿಕ್ಷಣ ಮಹಾವಿದ್ಯಾಲಯ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಡಾ.ಸುರೇಶ ಎಸ್.ಸಮ್ಮಸಗಿರವರು...
Uncategorized
ಬೆಳಗಾವಿ : ನಾದಾಂಜಲಿ ಹಾಗೂ ಪೃಥ್ವಿ ಫೌಂಡೆಶನ್ ಸಹಯೋಗದಲ್ಲಿ ಆದಶ೯ ಪ್ಯಾಲೇಶ ಹಾಲ್ನಲ್ಲಿ ನಾದವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಆದಶ೯ಗುಲ್ಬಾನಿ ಕಾರ್ಯಕ್ರಮ ಉದ್ಘಾಟಿಸಿದರು. ಪೂನಂ ಗುಲ್ಬಾನಿ ಹಾಗೂ ಜ್ಯೋತಿ ಬದಾಮಿ, ಅಂತರಾ ಕುಲಕರ್ಣಿ ಸ್ವಾತಿ ಸುತಾರ ಅತಿಥಿಗಳಾಗಿ ಆಗಮಿಸಿದ್ದರು.ಡಾ ಶೈಲಜಾ ಕುಲಕಣಿ೯ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮ ದಲ್ಲಿ ಡಾ ಹೇಮಾವತಿ ಸೋನೊಳ್ಳಿ, ಶೈಲಜಾ ಬಿಂಗೆ, ಜಯಶೀಲಾ...
Uncategorized
ಕವಿ - ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)
ರಸಾನುಭವಕಾವ್ಯವಿರಲಿ, ನಾಟಕ ಮುಂತಾದ ಕಲೆಗಳಿರಲಿ, ಅಲ್ಲಿ ಪ್ರಮುಖವಾಗಿ ಕೇಳಿ ಬರುವ ಒಂದು ಶಬ್ದ " ರಸ". ರಸಸ್ಪರ್ಶವಾಗದೆ ಕಾವ್ಯ, ಕಲೆ ಯಾವುದರ ಸೃಷ್ಟಿಯೂ ಆಗಲಾರದು. ಆದರೂ ಅದು ಶುಷ್ಕ ಅಥವಾ ಬರಡು ಸ್ವರೂಪದ್ದಾಗುತ್ತದೆ. ಆದ್ದರಿಂದ ರಸ ಎಂದರೆ ಏನು, ಕಲೆ ಅಥವಾ ಕಾವ್ಯದಲ್ಲಿ ಅದರ ಪಾತ್ರ...
Uncategorized
ಕವಿ- ಕಾವ್ಯ ಲಕ್ಷಣಗಳು
( ಸರಳ ಕಾವ್ಯ ಮೀಮಾಂಸೆ)ಕವಿತ್ವಕ್ಕೆ ಎಂಟು ಮೂಲಭೂತ ಅರ್ಹತೆಗಳನ್ನು ಹೇಳುತ್ತ ಅವು ಕಾವ್ಯದ ಉದಯಕ್ಕೆ ಅಷ್ಟ ಮಾತೆಯರಿದ್ದಂತೆ ಎಂದು ಕಾವ್ಯಮೀಮಾಂಸೆ ಬರೆದ ರಾಜಶೇಖರ ಹೇಳುತ್ತಾನೆ. ಆ ಅಷ್ಟಾಂಗಗಳಲ್ಲಿ ಒಂದೊಂದೇ ಅಂಗಗಳನ್ನು ತೆಗೆದುಕೊಂಡು ಅವುಗಳ ಅಗತ್ಯವನ್ನು ಮನವರಿಕೆ ಮಾಡಿಕೊಳ್ಳೋಣ.
" ಸ್ವಾಸ್ಥ್ಯಂ ಪ್ರತಿಭಾಭ್ಯಾಸೋ ಭಕ್ತಿರ್ವಿದ್ವತ್ಕಥಾ ಬಹುಶ್ರುತತಾ/
ಸ್ಮೃತಿದಾರ್ಢ್ಯಮನಿರ್ವೇದಶ್ಚ ಮಾತರೋಷ್ಟೌ ಕವಿತ್ವಸ್ಯ"
ಪ್ರತಿಭೆಯ ಕುರಿತು ಈಗಾಗಲೇ ಕೆಲವು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



