spot_img
spot_img

ಯೋಗಸಾಧಕ ಯೋಗಿ ಶ್ರೀನಿವಾಸ ಅರ್ಕರವರಿಗೆ ಅಭಿನಂದನೆ

Must Read

- Advertisement -

ದಿನಾಂಕ ಫೆ.13ರಂದು ಅರ್ಕಧಾಮದಲ್ಲಿ ನೂತನವಾಗಿ ಅರ್ಕ ಮಹಾಗಣಪತಿ ದೇವಾಲಯದ ಪ್ರತಿಷ್ಠಾಪನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಾಪಕರಾದ ಅಂತರರಾಷ್ಟ್ರೀಯ ಯೋಗಸಾಧಕ ಯೋಗಿ ಶ್ರೀನಿವಾಸ ಅರ್ಕರವರನ್ನು ಅಭಿನಂದಿಸಲಾಯಿತು.

ಈ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಎಸ್.ನಾಗರಾಜ, ವಕೀಲರಾದ ಬಾಲು, ಸಮಾಜ ಸೇವಕ ಸಿದ್ದೇಗೌಡ ಮತ್ತು ರಾಧಾಕೃಷ್ಣರವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group