Homeಸುದ್ದಿಗಳುಆರ್. ಶಂಕರ್ ಗೆ ಸನ್ಮಾನ

ಆರ್. ಶಂಕರ್ ಗೆ ಸನ್ಮಾನ

ಸಿಂದಗಿ – ಸಿಂದಗಿ ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿ ಕರ್ನಾಟಕ ಸರ್ಕಾರದ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸಚಿವ ಆರ್ ಶಂಕರ  ಅವರಿಗೆ ಪಟ್ಟಣದ ಪ್ರಪ್ರಥಮ ಪ್ರಜೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಸನ್ಮಾನಿಸಿ ಗೌರವಿಸಿದರು.

RELATED ARTICLES

Most Popular

error: Content is protected !!
Join WhatsApp Group