Monthly Archives: July, 2021

ಕೃತಿ ಪರಿಚಯ: ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು

2011-12 ನೆಯ ಸಂದರ್ಭ ಒಂದು ಭಾನುವಾರ ರಜೆ ಇತ್ತು ಮನೆಯಲ್ಲಿಯೇ ಇದ್ದೆ. ಲಕ್ಷ್ಮಣ ತಪಸಿ ಮತ್ತು ಶೋಭಾ ತಪಸಿ ಸಹೋದರ ಸಹೋದರಿ ನಮ್ಮ ಮನೆಗೆ ಬಂದಿದ್ದರು. ಅವರು ಬಂದಿರುವ ಉದ್ದೇಶ ತಿಳಿಸಿದರು. ಅದು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ಕುರಿತು ಪಿ.ಎಚ್.ಡಿ. ಮಾಡುತ್ತಿರುವ ಸಂಗತಿ ತಿಳಿಸಿದರು. ಆಗ ಕನ್ನಡ ಪ್ರಭ ದಿನಪತ್ರಿಕೆಯ ಪ್ರತಿ ರವಿವಾರ ಚರಿತ್ರೆಗೊಂದು...

Bidar: ಸಿಎಮ್ ವರ್ಚುವಲ್ ಸಭೆಗೆ ಶಾಸಕರ ಗೈರು

ಬೀದರ - ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ನಡೆದ ಮೊದಲ ಸಭೆಗೇ ಬಸವಕಲ್ಯಾಣದ ನೂತನ ಶಾಸಕ ಶರಣು ಸಲಗರ ಗೈರು ಹಾಜರಾಗಿದ್ದರು.ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಜತೆ ನಡೆದ ವರ್ಚುಲ್ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಶಾಸಕರು ಭಾಗಿಯಾಗಿದ್ದರು ಆದರೆ ಶಾಸಕ ಶರಣು ಸಲಗರ ಭಾಗಿಯಾಗಿರಲಿಲ್ಲ. ಅವರು ನೂತನ ಶಾಸಕರಾದ ಬಳಿಕ ಮೊದಲ ಬಾರಿ ನಡೆದ...

ಭೌತಿಕ ಶಕ್ತಿಯಿಂದ ಬುದ್ದಿ ಬೆಳೆದರೆ, ಆಧ್ಯಾತ್ಮಶಕ್ತಿಯಿಂದ ಸತ್ಯ ಜ್ಞಾನ ಬೆಳೆಯುತ್ತದೆ

ಅನುಮಂಶೀಯ ರೋಗವನ್ನು ತಡೆಗಟ್ಟಲು ಧರ್ಮ ಕಾರ್ಯದಿಂದ ಸಾಧ್ಯ. ವಿಜ್ಞಾನ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಅಸಂಖ್ಯಾತ ಹೊಸಹೊಸ ರೋಗಕ್ಕೆ ಕಾರಣವೆ ಅಜ್ಞಾನದ ವ್ಯವಹಾರಿಕ ಜೀವನ ಶೈಲಿ,ಆಹಾರ ವಿಹಾರವಾಗಿದೆ. ಹಿಂದಿನ ಕಾಲದಲ್ಲಿಯೂ ರೋಗವಿತ್ತು.ಅದಕ್ಕೆ ಧಾರ್ಮಿಕ ರೀತಿಯಲ್ಲಿ ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಜ್ಞಾನವಿತ್ತು. ಆದರೆ, ಯಾವಾಗ ಮಾನವನ ಅಜ್ಞಾನ ಹೆಚ್ಚಾಗುತ್ತಾ ಭೌತಿಕಾಸಕ್ತಿಯಲ್ಲಿ ವಿಪರೀತ ಬುದ್ದಿಶಕ್ತಿ ಬೆಳೆದು ಆಸೆ ಆಕಾಂಕ್ಷೆಗಳು...

ಪರೀಕ್ಷಾ ತಯಾರಿಗಾಗಿ ‘ ನಮ್ಮ ನಡೆ ಮಕ್ಕಳ ಮನೆ ಕಡೆ ‘ ಕಾರ್ಯಕ್ರಮ – ಅಜಿತ ಮೆನ್ನಿಕೇರಿ

ಮೂಡಲಗಿ: ಕೋವಿಡ್-19 ಸಂದರ್ಭದಲ್ಲಿ ಭೌತಿಕವಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಿರುವದಿಲ್ಲ. ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ಜ್ಞಾನಾರ್ಜನೆ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಪರೀಕ್ಷಾ ತಯಾರಿಗಾಗಿ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೇರಣಾ ಕಾರ್ಯ ಮಾಡಲಾಗುತ್ತಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಆಯೋಜಿಸಿರುವ ‘ನಮ್ಮ ನಡೆ...

ಮೀಸಲಾತಿ ಅವಧಿ ವಿಸ್ತರಣೆ

ಮೂಡಲಗಿ: ಆಲಮಟ್ಟಿ ಮುಳುಗಡೆ ಸಂತ್ರಸ್ತರ ಕುಟುಂಬದ ಅರ್ಹ ಸದಸ್ಯರಿಗೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣಕ್ಕೆ ನಿಗದಿ ಪಡಿಸಿದ ಮೀಸಲಾತಿ ಸೌಲಭ್ಯ ಅವಧಿಯನ್ನು ಮತ್ತೆ 25 ವರ್ಷ ಮುಂದುವರಿಸಲು ಒಪ್ಪಿ ಸರಕಾರ ಪ್ರಕಟಣೆ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್ ನಿರಾಣಿ ತಿಳಿಸಿದ್ದಾರೆ.ಸರಕಾರವು ಇದೇ 7 ರಂದು ಪ್ರಕಟಣೆ ನೀಡಿ ದಿನಾಂಕ 23/11/2020...

ಕಾರ್ಖಾನೆಗೆ ರೈತರೇ ಜೀವಾಳ, ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡದಿರಿ

ಎರಡು ವರ್ಷದೊಳಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಪಣ ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ...

ಕೆರೆಗೆ ನಾಮಕರಣ ; ವಾಗ್ವಾದದ ಕಣವಾದ ಸಿಂದಗಿ ಪುರಸಭೆ

ಸಿಂದಗಿ: ಪಟ್ಟಣದ ಕೆರೆಗೆ ನಾಮಕರಣ ಮಾಡುವ ಠರಾವಿಗೆ ಸಂಬಂಧಪಟ್ಟಂತೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದದ ಪ್ರಸಂಗ ನಡೆಯಿತು.ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಧ್ಯೆ ವಾಗ್ವಾದದಲ್ಲಿ ಸದಸ್ಯ ಸಂದೀಪ ಚೌರ ಮಾತನಾಡಿ, ಕಳೆದ ಸಭೆಯಲ್ಲಿ ಮಂಡಿಸಿದ ಠರಾವು ನಕಲು ಪ್ರತಿ ಕಡ್ಡಾಯವಾಗಿ ನೀಡಬೇಕು ಮತ್ತು ಪ್ರಶ್ನೆಗಳಿಗೆ ಯಾರೋ ಉತ್ತರ ನೀಡುವುದು ಸಹಿಸಲಾರೆ ಸಂಬಂದಪಟ್ಟವರು ಮಾತ್ರ...

ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ, ಸ್ಯಾನಿಟೈಝರ್ ಉಪಯೋಗಿಸಿ ಸ್ವಚ್ಛತೆ ಕಾಯ್ದುಕೊಳ್ಳಿ – ಡಾ.ಮಹೇಶ ಚಿತ್ತರಗಿ

ಸವದತ್ತಿ - “ಕೊರೋನಾ ಮಹಾ ಮಾರಿ ವೈರಸ್ ತನ್ನ ಒಂದು ರೂಪವನ್ನು ಬದಲಾಯಿಸಿಕೊಂಡು ಜನರ ಪ್ರಾಣವನ್ನು ಬಲಿ ಪಡೆಯುತ್ತಿದೆ ಇನ್ನೂ ಜನರು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಿಲ್ಲ.ಸಾಮಾಜಿಕ ಅಂತರವನ್ನು ಮರೆತು ಗುಂಪು ಗುಂಪಾಗಿ ಕುಳಿತುಕೊಳ್ಳದೆ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿ ಸೈನಿಟೈಝರಗಳನ್ನು ಉಪಯೋಗಿಸಿ ಕೈಗಳನ್ನು ಮೇಲಿಂದ ಮೇಲೆ ತೊಳೆದುಕೊಳ್ಳಬೇಕು. ಎಲ್ಲರೂ ಕೋವಿಡ್ ನಿಯಮಗಳನ್ನು...

ನೂತನ ಅನುಭವ ಮಂಟಪ ; ಮಾರುಕಟ್ಟೆ ದರ ನೀಡಿ ಭೂ ಖರೀದಿಗೆ ಖಂಡ್ರೆ ಸಲಹೆ

ಬೀದರ - ಬಸವಕಲ್ಯಾಣದ ನೂತನ ಆಧುನಿಕ ಅನುಭವ ಮಂಟಪ ತ್ವರಿತವಾಗಿ ಸಾಕಾರವಾಗಬೇಕಾದರೆ ಅದಕ್ಕೆ ಅಗತ್ಯವಾದ 69 ಎಕರೆ ಭೂಮಿಯನ್ನು ಮಾರುಕಟ್ಟೆ ದರ ನೀಡಿ ಖರೀದಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸಲಹೆ ಮಾಡಿದ್ದಾರೆ.ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿಂದು ಹಲವು ವರ್ಷಗಳ ಬಳಿಕ ನಡೆದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಭಾಗಿಯಾದ ಅವರು, ಪ್ರಸ್ತುತ...

ಬಸವಕಲ್ಯಾಣದಲ್ಲಿ ಶೀಘ್ರದಲ್ಲೇ ಅನುಭವ ಮಂಟಪ

ಬೀದರ - ಶೀಘ್ರದಲ್ಲೇ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದ್ದಾರೆ.ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬೀದರ್ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಜೊತೆ ವರ್ಚುವಲ್ ಸಭೆ ನಡೆಸಿದ್ದರು. ಈ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ಪ್ರಭು ಚವ್ಹಾಣ್ ಕಲ್ಯಾಣ ಕರ್ನಾಟಕ ಭಾಗದ...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group