Monthly Archives: July, 2021

ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆ – ಪ್ರಕಾಶ ಗಿರಿಮಲ್ಲನವರ

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ನಡೆದ ೪ನೇ ವೆಬಿನಾರ್ ಉಪನ್ಯಾಸ ಕಾರ್ಯಕ್ರಮ ದಿನಾಂಕ ೨೫ ರಂದು ಸಾಯಂಕಾಲ ೪ ಗಂಟೆಗೆ ಜರುಗಿತು. ಬೆಳಗಾವಿ ಜಿಲ್ಲೆಯ ಸಣ್ಣಾಟ ಪರಂಪರೆ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರಕಾಶ ಗಿರಿಮಲ್ಲನವರ ಅವರು ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆಯಾಗಿದೆ...

ಹೊಸ ಪುಸ್ತಕ ಓದು: ಮಹಾವೃಕ್ಷ

ಮಹಾವೃಕ್ಷ ಮಹಾವೃಕ್ಷ : ಕೃತಿ ಪರಿಚಯಮಹಾವೃಕ್ಷ : ಶ್ರೀ ಶಿವಬಸವ ಸ್ವಾಮಿಗಳವರ ಜೀವನ ಕುರಿತಾದ ಕಾದಂಬರಿಲೇಖಕರು : ಪ್ರೊ. ಬಿ. ಆರ್. ಪೋಲೀಸ್‌ಪಾಟೀಲಪ್ರಕಾಶನ : ವಚನ ಅಧ್ಯಯನ ಕೇಂದ್ರ, ಬೆಳಗಾವಿಪುಟ ೩೪೮,ಬೆಲೆ : ೩೦೦ನಾಗನೂರು ರುದ್ರಾಕ್ಷಿಮಠದ ಏಳನೆಯ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಲಿಂ. ಡಾ. ಶಿವಬಸವ ಮಹಾಸ್ವಾಮಿಗಳು ಬೆಳಗಾವಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಶೈಕ್ಷಣಿಕ-ಧಾರ್ಮಿಕ-ಸಾಹಿತ್ಯಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧಿಸಿದ...

ಪ್ರವಾಹ ನಿರಾಶ್ರಿತರಿಗೆ ನೆರವು

ಬೆಳಗಾವಿ - ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ನಿಪ್ಪಾಣಿ ವತಿಯಿಂದ ಯಮಗರ್ಣಿಯಲ್ಲಿ ವೇದಗಂಗಾ ನದಿಯ ಪ್ರವಾಹಕ್ಕೆ ಒಳಗಾಗಿ ನಿರಾಶ್ರಿತರಾದ ಜನರಿಗೆ ಆಹಾರ ದಿನನಿತ್ಯದ ಪದಾರ್ಥಗಳನ್ನು ಗ್ರಾಮ ಪಂಚಾಯತ್ ಸದಸ್ಯರಾದ ಇನಾಮದಾರ ಸರಕಾರ, ಸಂತೋಷ ಚವ್ಹಾಣ, ಸೋಮಾ ಪಿಸುತ್ರೆ ರವರಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಎ. ಆಯ್ ಪೀರಜಾದೆ,...

ಮಾತೃ ಹೃದಯದ ಸಂಚಲನವನ್ನು ಶಾರದಾ ಮಾತೆಯವರಲ್ಲಿ ಕಾಣಬಹುದಾಗಿತ್ತು – ಶರಣೆ ಇಂದ್ರಕ್ಕ ಕದಂ

ಸವದತ್ತಿ: “ಶ್ರೀ ಶಾರದಾದೇವಿಯವರ ‘ಜೀವನ ಗಂಗೆ’ಯಲ್ಲಿ ಮಿಂದವರಿಗೆ ಅರಿವಾಗುತ್ತದೆ.ಅವರು ಎಂತಹ ಸರಳರು ಎಂದು.ಯಾವುದೇ ರೀತಿಯ ಆಡಂಬರ,ತೋರ್ಪಡಿಕೆ,ಬಿಗುಮಾನ ಇತ್ಯಾದಿಗಳಿಲ್ಲದೇ ಸರಳರಲ್ಲಿ ಸರಳರಾಗಿ ಸದಾ ಆಧ್ಯಾತ್ಮ ಜೀವನದಲ್ಲಿ ಕಠೋರ ಸಾಧನೆ,ತಪಸ್ಸು,ಇತ್ಯಾದಿಗಳಲ್ಲಿ ನಿರತರಾಗಿದ್ದಾಗ್ಯೂ ‘ಅಮ್ಮ’ ಎಂದು ಯಾರೇ ಕರೆದರೂ ಅವರ ಹೃದಯ ತಕ್ಷಣ ಸ್ಪಂಧಿಸುತ್ತಿತ್ತು.ಮಾತೃ ಹೃದಯದ ಒಂದು ಸಂಚಲನವನ್ನೇ ತಾಯಿ ಶಾರದಾ ಮಾತೆಯವರಲ್ಲಿ ಕಾಣಬಹುದಾಗಿತ್ತು.’ಎಂದು ಶಿವಶರಣೆ ಇಂದ್ರಕ್ಕ ಕದಂ...

ಬಿ ಎಂ ಪಾಟೀಲ ಸ್ಮರಣಾರ್ಥ ಆರೋಗ್ಯ ತಪಾಸಣಾ ಶಿಬಿರ

ಸಿಂದಗಿ: ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಬಿಜಾಪುರ ಹಾಗೂ ಸರ್ಕಾರಿ ಆಸ್ಪತ್ರೆ ಸಿಂದಗಿ ಇವರ ಸಹಯೋಗದಲ್ಲಿ ಶ್ರೀ ಬಿ.ಎಂ. ಪಾಟೀಲ ಅವರ 31ನೇ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಈ ಶಿಬಿರದಲ್ಲಿ ಹೃದ್ರೋಗ, ನರರೋಗ ಹಾಗೂ ಕರುಳು ಸಂಬಂಧಿ ರೋಗಗಳ ತಪಾಸಣೆಯನ್ನು ಜು.27 ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ...

ಕಡಾಡಿಯವರಿಂದ ಭೂಪೇಂದ್ರ ಭೇಟಿ

ಮೂಡಲಗಿ: ನವದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭೇಟಿಯಾಗಿ ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು.

ಜೀವಿತಾವಧಿಯವರೆಗೂ ಭೂತಾಯಿಯ ಋಣ ತೀರಿಸಲಾಗದು – ಯಶವಂತರಾಯ ರೂಗಿ

ಇಂದು ನೆಟ್ಟ ಸಸ್ಯಗಳು ಮುಂದಿನ ಪೀಳಿಗೆಗೆ ನೆರಳು ಹಣ್ಣು-ಕಾಯಿಗಳನ್ನು ಕೊಡುವುದರ ಜೊತೆಗೆ ಅಮೂಲ್ಯ ಪ್ರಾಣವಾಯು ಆಮ್ಲಜನಕವನ್ನು ಕೊಟ್ಟು ಜೀವಿಗಳ ಬದುಕಿಗೆ ಕಾರಣೀಭೂತವಾಗಲಿವೆ ಎಂದು ಮಲಘಾಣ ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಶವಂತರಾಯಗೌಡ ರೂಗಿ ಹೇಳಿದರು.ಮಲಘಾಣ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದ 8ನೇ ವಾರದ...

ಇದನ್ನು ಬರೆಸುತ್ತಿರುವ ಶಕ್ತಿಯೇ ನಾನಲ್ಲ…

ನನ್ನದೊಂದು ಸತ್ಯದ ಅನುಭವ ಇದೆಯಲ್ಲ. ನೀವದನ್ನು ಓದುವಿರಲ್ಲ. ಓದದಿದ್ದರೆ ನನಗೇನೋ ಆಗೋದಿಲ್ಲವಲ್ಲ. ಆದರೂ ನಾನು ಬರವಣಿಗೆಯ ನಿಲ್ಲಿಸಲಾಗೋದಿಲ್ಲ. ಕಾರಣ ಅದನ್ನು ಬರೆಸುತ್ತಿರುವ ಶಕ್ತಿಯೇ ನಾನಲ್ಲ. ಬರವಣಿಗೆಯು ನನ್ನ ಸ್ವಾರ್ಥ ಸುಖಕ್ಕಲ್ಲ. ಸಮಾಜದ ಚಿಂತನೆಯು ಆಧ್ಯಾತ್ಮಿಕ ರೂಪದಲ್ಲಿದೆಯಲ್ಲ.ಯಾರೋ ಹೇಳಿ, ನೋಡಿ, ಕೇಳಿ ಬರೆಸಿರುವುದಲ್ಲ.ಆದರೂ ಎಲ್ಲರಿಗೂ ಇಷ್ಟವಾಗುವುದಿಲ್ಲ. ಇಷ್ಟವಾಗದಿದ್ದವರು ಓದಲು ಹೋಗುವುದಿಲ್ಲ. ಜೀವನಾನುಭವವೇ ಆತ್ಮಜ್ಞಾನವಾಗುವುದಲ್ಲ ಆತ್ಮಜ್ಞಾನಕ್ಕೆ ನಮ್ಮೊಳಗಿನ...

ಲೋಕ ಕಲ್ಯಾಣಕ್ಕಾಗಿ ಹೋಮ ಹವನ

ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಗುರು ಪೂರ್ಣಿಮಾ ನಿಮಿತ್ತ 81 ಜೋಡಿಗಳಿಂದ ಹೋಮ ಹವನ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮ ಹವನ ನೆರವೇರಿಸಿದರು.ಈ ಕಾರ್ಯಕ್ರಮದ ನೇತೃತ್ವವನ್ನು ಸಾಯಿಬಾಬಾ ಮಂದಿರದ ಅಧ್ಯಕ್ಷರಾದ ಮಧುಕರ್ ನಾಯಕ್ ವಹಿಸಿದ್ದರು ಕಾರ್ಯಕ್ರಮವು ಬೆಳಗ್ಗೆ 8 ಗಂಟೆಯಿಂದ 11...

ಯಡಿಯೂರಪ್ಪ ವಿಶೇಷ ; ರಾಜೀನಾಮೆ ನೀಡುವರೆ ?

ಇದೇ ದಿ. ೨೬ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆಯೇ ಎಂಬ ಕುತೂಹಲದ ನಡುವೆಯೇ ಈ ೨೬ ನೇ ತಾರೀಖಿನ ಎರಡು ವಿಶೇಷ ವಿಷಯಗಳು ಈಗ ಹೆಚ್ಚು ಗಮನಸೆಳೆಯುತ್ತಿವೆ.ದಿ. ೨೬ ರಂದು ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಎರಡು ವರ್ಷಗಳು ಪೂರೈಸಲಿವೆ ಎನ್ನುವುದು ಒಂದು ಸಂಗತಿಯಾದರೆ ಒಟ್ಟಾರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group