Monthly Archives: September, 2021
ಸುದ್ದಿಗಳು
ಎರಡು ಕ್ಷೇತ್ರಗಳಿಗೆ ಉಪಚುನಾವಣೆ; ಮೂರು ಪಕ್ಷಗಳಲ್ಲಿ ತುರುಸಿನ ಪೈಪೋಟಿ
ಸಿಂದಗಿ: ರಾಜ್ಯದ ಹಾನಗಲ್ ಮತ್ತು ಸಿಂದಗಿ ಮತಕ್ಷೇತ್ರದ ಶಾಸಕರ ನಿಧನದಿಂದ ತೆರವಾದ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಹೂರ್ತ ಫಿಕ್ಸ್ ಮಾಡಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ತೀವ್ರ ಪೈಪೋಟಿಯಲ್ಲಿದ್ದರೆ ಬಹುಜನ ಸಮಾಜ ಪಾರ್ಟೀ ಹಾಗೂ ಪಕ್ಷೇತರ ಅಭ್ಯರ್ಥೀಗಳು ಕೂಡಾ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ ಆದಾಗ್ಯೂ ಕೊನೆಯ ಗಳಿಗೆಯಲ್ಲಿ...
ಸುದ್ದಿಗಳು
ಡಾ. ಸಂಜಯ ಶಿಂಧಿಹಟ್ಟಿ ಅಭಿಪ್ರಾಯ ; ಅಪ್ರತಿಮ ದೇಶಭಕ್ತ ಭಗತ್ಸಿಂಗ ಯುವಕರಿಗೆ ಪ್ರೇರಣಾ ಶಕ್ತಿ
ಮೂಡಲಗಿ: ‘ಭಗತ್ಸಿಂಗರು ದೇಶ ಪ್ರೇಮಕ್ಕಾಗಿ, ದೇಶ ರಕ್ಷಣೆಗಾಗಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡು ದೇಶಕ್ಕಾಗಿ ಹುತಾತ್ಮರಾದ ಅಪ್ಪಟ ದೇಶಭಕ್ತ’ ಎಂದು ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.
ಇಲ್ಲಿಯ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆತಿಥ್ಯದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಆಚರಿಸಿದ ಭಗತ್ಸಿಂಗ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಗತ್ಸಿಂಗರ ದೇಶಾಭಿಮಾನವು...
ಸುದ್ದಿಗಳು
ಪುರಸಭೆಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಜಾಥಾ
ಮೂಡಲಗಿ: ಪ್ರತಿಯೊಬ್ಬರು ಸ್ವಚ್ಛತೆಗೆ ಗಮನ ನೀಡಿ ನಗರದಲ್ಲಿನ ಪ್ರತಿ ಮನೆ ಹಾಗೂ ಅಂಗಡಿಗಳ ತ್ಯಾಜ್ಯವನ್ನು ಹಸಿ ಹಾಗೂ ಒಣಕಸವಾಗಿ ಬೇರ್ಪಡಿಸಿ ಪುರಸಭೆಯ ವಾಹನಕ್ಕೆ ನೀಡಬೇಕು ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಿ.ಎಂ.ಮುಗಳಖೋಡ ಹೇಳಿದರು.
ಬುಧವಾರದಂದು ಪುರಸಭೆ ಆಯೋಜಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ ಬಳಕೆಯನ್ನು ನಿಲ್ಲಿಸಬೇಕು ಹಾಗೂ...
ಸುದ್ದಿಗಳು
ಪ್ರಗತಿ ಮಹಿಳಾ ಸಂಘದ ವಾರ್ಷಿಕ ಸಭೆ
ಮೂಡಲಗಿ: ಸಂಘದ ಶೇರುದಾರರು ಪಡೆದುಕೊಂಡ ಸಾಲವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿದರೆ ಸಂಘ ಪ್ರಗತಿ ಹೊಂದಲು ಸಾಧ್ಯ ಎಂದು ಪ್ರಗತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು.
ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ...
ಲೇಖನ
ದಣಿವರಿಯದ ಬರಹಗಾರ,ಆದರ್ಶ ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿಮಠ
2006 ರಲ್ಲಿ ಧಾರವಾಡದಲ್ಲಿ ಶಂಕರ ಹಲಗತ್ತಿಯವರು ಗುಬ್ಬಚ್ಚಿ ಗೂಡು ಬಳಗದ ಬರಹಗಾರ ಸಭೆಯೊಂದನ್ನು ಧಾರವಾಡದಲ್ಲಿ ಆಯೋಜಿಸಿದ್ದರು. ಅಂದು ರಾಜ್ಯದ ವಿವಿಧೆಡೆಯಿಂದ ಶಿಕ್ಷಕ ಸಾಹಿತಿಗಳು ಆಗಮಿಸಿದ್ದರು. ಅದರಲ್ಲಿ ಮಿತ್ರ ಪರಮೇಶ್ವರಯ್ಯ ಬಂದಿದ್ದರು. ಪೋನ್ ಮೂಲಕ ಮಾತನಾಡುತ್ತಿದ್ದ ನಾವಿಬ್ಬರೂ ಅಂದು ಮುಖಾಮುಖಿ ಪರಿಚಿತರಾದೆವು. ಸದಾ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸ್ನೇಹಿತನ ಬರಹಗಳನ್ನು ಓದಿ ಆ ಬರಹಗಳ ಬಗ್ಗೆ...
ಸುದ್ದಿಗಳು
ಕೇಂದ್ರೀಯ ಪ್ರಾಯೋಗಿಕ ಶಾಲೆಯಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಹಕ್ಕೊತ್ತಾಯ ಪತ್ರ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ ಎಲ್ಲಾ ಖಾಸಗಿ ಹಾಗೂ ಕೇಂದ್ರೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಶೈಕ್ಷಣಿಕವಾಗಿ ಬಳಸುವಂತೆ ಒತ್ತಾಯಿಸಿ ಮೈಸೂರು ಕನ್ನಡ ಜಾಗೃತಿ ಸಮಿತಿಯಿಂದ ಇಂದು ಬೆಳಿಗ್ಗೆ ಮಾನಸ ಗಂಗೋತ್ರಿ ಆವರಣದಲ್ಲಿರುವ ಕೇಂದ್ರೀಯ ಪ್ರಾಯೋಗಿಕ ವಿದ್ಯಾಲಯದ ಪ್ರಾಂಶುಪಾಲರಾದ ಟಿ.ಹನುಮಂತಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಈ...
ಕವನ
ನೀಲಕಂಠ ದಾತಾರ ಹನಿಗಳು
ಅನುತ್ತೀರ್ಣ ( ನಾಪಾಸ್ ) ಆಗುವುದು
ಎಂದರೆ ಶಿಕ್ಷಣದ ಅವಮಾನವಲ್ಲ .
ಆದರೆ.....
ಕ್ಲಾಸ್ ಒನ್ ಆಫೀಸರ್ ಆಗಿ
12 ನೆಯ ತರಗತಿಯಲ್ಲಿ ಅನುತ್ತೀರ್ಣ ( ಫೇಲ್ ) ಆಗಿರುವ ಮಂತ್ರಿಗಳಿಗೆ
" ಸರ್ ಸರ್ " ಎಂದು ಹೇಳಬೇಕಾಗುತ್ತಲ್ಲ.....
ಆಗ ಮಾತ್ರ
ನೂರಕ್ಕೆ ನೂರರಷ್ಟು
ಶಿಕ್ಷಣದ ಘೋರ ಅವಮಾನವಾದಂತೆಯೇ ಸರಿ !
ಇದಕ್ಕೆ ಯಾವುದೇ ರೀತಿಯ
ಗ್ಯಾರಂಟಿ ಇಲ್ಲ !
ಅದರ ಹೆಸರು
" ಜೀವನ " !
ಮತ್ತು....
ಗ್ಯಾರಂಟಿಯ ಮತ್ತೊಂದು
ಹೆಸರೇ
"...
ಸುದ್ದಿಗಳು
ರೈತರು ಕಬ್ಬಿನ ಇಳುವರಿ ಹೆಚ್ಚಿಸುವ ಬಗ್ಗೆ ಗಮನ ಹರಿಸಬೇಕು – ಎನ್. ಎಸ್. ಮುಗಳಖೊಡ
ಮುನವಳ್ಳಿ: ."ರೈತರು ಆಧುನಿಕ ತಂತ್ರಜ್ಞಾನವನ್ನು ತಮ್ಮ ಕಬ್ಬಿನ ಬೇಸಾಯದಲ್ಲಿ ಆಳವಡಿಸಬೇಕು ಮತ್ತು ಕಬ್ಬಿನ ಇಳುವರಿ ಹೆಚ್ಚಿಸಿ ಆರ್ಥಿಕವಾಗಿ ಸಬಲರಾಗಬೇಕು" ಎಂದು ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯ ಕೇನ್ ವಿ ಪಿ, ಎನ್ ಎಸ್ ಮುಗಳಖೋಡ ಹೇಳಿದರು.
ಸಮೀಪದ ತೆಗ್ಗಿಹಾಳ ಗ್ರಾಮದ ಕಿರೋಜಿ ಅವರ ಹೊಲದಲ್ಲಿ ನಡೆದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಸಾಲಿಡೈರಡ ಕಂ.,...
ಸುದ್ದಿಗಳು
ನಾಯಿಗಳಿಗೆ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮ
ಸವದತ್ತಿ - ಸಾಕು ಪ್ರಾಣಿಗಳಿಂದಲೂ ಮನುಷ್ಯನಿಗೆ ರೋಗಗಳು ಬರಬಹುದು. ಬೆಕ್ಕು, ನಾಯಿ ಇವು ಮನುಷ್ಯನ ಅತಿಯಾದ ಸಂಪರ್ಕದಲ್ಲಿ ಇರುವ ಪ್ರಾಣಿಗಳು. ಆದ್ದರಿಂದ ಅವುಗಳಿಗೂ ಲಸಿಕೆ ಔಷಧ ಉಪಚಾರ ಮಾಡಿಸಬೇಕು. ಸಾಕು ನಾಯಿಗಳಿಗೆ ಎಲ್ಲರೂ ಕಡ್ಡಾಯವಾಗಿ ರೇಬೀಸ್ ಲಸಿಕೆಯನ್ನು ಹಾಕಿಸಬೇಕು. ಇಲ್ಲವಾದರೆ ಯಾವುದಾದರೂ ಹುಚ್ಚು ನಾಯಿ ನಾವು ಸಾಕಿದ ನಾಯಿಗೆ ಕಡಿದರೆ ಅದು ಮನುಷ್ಯರನ್ನು ಕಚ್ಚಿದರೆ...
ಸುದ್ದಿಗಳು
ವಿಶ್ವ ರೇಬೀಸ್ ದಿನಾಚರಣೆ; ಶ್ವಾನಗಳಿಗೆ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ
ಮೂಡಲಗಿ: ‘ಶ್ವಾನಗಳಿಗೆ ರೇಬೀಸ್ ಲಸಿಕೆಯನ್ನು ಹಾಕಿಸುವ ಮೂಲಕ ರೇಬೀಸ್ ರೋಗವು ಹರಡದಂತೆ ಜಾಗೃತಿವಹಿಸಬೇಕು’ ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಂ.ಬಿ. ವಿಭೂತಿ ಹೇಳಿದರು.
ಇಲ್ಲಿಯ ಪಶು ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಪರಿವಾರ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಬಡ್ಡಿ ಮೆಡಿಕಲ್ಸ್ ಸಹಯೋಗದಲ್ಲಿ ಮಂಗಳವಾರ ವಿಶ್ವ ರೇಬೀಸ್ ದಿನ...
Latest News
ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ
ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...