Monthly Archives: September, 2021

ಯಾರು ದೊಡ್ಡವರು..?

ಯಾರು ದೊಡ್ಡವರು? ಏಕೆ ದೊಡ್ಡವರು? ಯಾವುದಕ್ಕೆ ದೊಡ್ಡವರು? ಈ ಪ್ರಶ್ನೆಗಳನ್ನು ಕೇಳಲು ಹೋದರೆ ನಾವೆಲ್ಲರೂ ಗೊಂದಲದಲ್ಲಿದ್ದಿವಿ. ನಮಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಕರೆಯಲಾಗುತ್ತದೆ. ಏಕೆ ದೊಡ್ಡವರು ಎಂದರೆ ಅನುಭವದಲ್ಲಿ ದೊಡ್ಡವರು. ಇವುಗಳನ್ನು ಪರಿಗಣಿಸಲಾಗುತ್ತದೆ. ಆದರೆ ಇದು ವಾಸ್ತವವಲ್ಲ ಮನುಷ್ಯ ದೊಡ್ಡವನಾಗುವುದು ತನ್ನ ಜ್ಞಾನದಿಂದ, ತಿಳುವಳಿಕೆಯಿಂದ, ಅನುಭವದಿಂದ.ಹಾಗಾದರೆ ಶಿಕ್ಷಣ ಪಡೆದವರು ದೊಡ್ಡವರಾ? ಶಿಕ್ಷಣ ಎನ್ನುವುದು ಒಬ್ಬ...

ಉನಕೀ ಕ್ಷೇತ್ರ ಯಾತ್ರೆ

ಈ ಪುಣ್ಯ ಕ್ಷೇತ್ರವು ಶ್ರೀ ಚಿದಾನಂದ ಅವಧೂತರು ಒಮ್ಮೆ ಕಾಶಿಯಾತ್ರೆ ಸಮಯದಲಿ ಭೇಟಿ ನೀಡಿದ ಒಂದು ಸ್ಥಳ. ಸಂದರ್ಭ ಬಹುಶಃ (ಕ್ರಿ.ಶ. ಸು:1715-25)ನೇ ಸಾಲು ಇರಬಹುದೆಂದು ಊಹಿಸಬಹುದು. (ಕೆಳಗಿನ ಕೃತಿಗೆ ಆಧಾರವಿಡಿದು.) ಉನಕಿದೇವಿ ಹಾಗೂ ಉನಕೀಶ್ವರ ಇರುವ ಪ್ರತಿಷ್ಟಾಪನೆಗೊಂಡ ಕ್ಷೇತ್ರ.ಪ್ರಾಚೀನವಾದ, ರಾಮಾಯಣ ಕಾಲದ್ದು ಈ ಪುಣ್ಯಕ್ಷೇತ್ರ. ಹಿಂದೆ ಶ್ರೀರಾಮನ ವನವಾಸ ಕಾಲದಲ್ಲಿ, ಇಲ್ಲಿಗೆ ರಾಮ...

ದಲಿತರಿಗೆ ಸೌಲಭ್ಯಗಳನ್ನು ಸರಿಯಾಗಿ ನೀಡಲು ಸಿದ್ದು ಪೂಜಾರಿ ಆಗ್ರಹ

ಸಿಂದಗಿ: ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ವರ್ಗದವರ ಮೇಲಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಿಗೆ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಸಿದ್ದು ಪೂಜಾರಿ ದಲಿತರ ಪರವಾಗಿ ಅಭಿನಂದನೆ ಸಲ್ಲಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ಸಿ ಮೋರ್ಚಾವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ...

ಸುಬೇದಾರ ಮಾರುತಿ ಉದ್ದನ್ನವರ; ಕಿರು ಪರಿಚಯ

“ದೇಶ ಸೇವೆಯ ಹೊಣೆ ಹೊತ್ತು ಸುಧೀರ್ಘ 30 ವರ್ಷಗಳ ಕಾಲ ಸಿಪಾಯಿ ಹುದ್ದೆಯಿಂದ ಸುಬೇದಾರ ಹಂತದವರೆಗೆ ಬಡ್ತಿ ಪಡೆದು ಆಗಷ್ಟ 31 ರಂದು ನಿವೃತ್ತರಾದ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಅವರ ಕಿರು ಚಿತ್ರಣ” ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಸುಬೇದಾರ ಮಾರುತಿ ಉದ್ದನ್ನವರ ಅವರು ತಂದೆ ಶಿವಲಿಂಗಪ್ಪ ತಾಯಿ ಬಾಳವ್ವ ಉದರದಲ್ಲಿ ಜೂನ್ 1...

ಗುರುಭವನ ಕಾಮಗಾರಿ ವೀಕ್ಷಣೆ

ಸವದತ್ತಿ: ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಶಿಕ್ಷಕರ ಮಹತ್ವಾಕಾಂಕ್ಷಿ ಗುರುಭವನ ಕಾಮಗಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ ಶಿಕ್ಷಣ ಸಂಯೋಜಕ ಎಂ.ಡಿ.ಹುದ್ದಾರ. ಕೆ.ಕೆ.ಡಂಗಿ ವೀಕ್ಷಿಸಿದರು.ಕಾರಣಾಂತರಗಳಿಂದ ಕಾಮಗಾರಿ ಕುಂಠಿತಗೊಂಡಿತ್ತು. ಶಾಸಕ ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ಹಾಗೂ ಮಾಜಿ...

ತಾಲೂಕಿನ ನೀರಾವರಿ ಬವಣೆ ನೀಗಿಸುವಲ್ಲಿ ದಿ.ಮನಗೂಳಿಯವರ ಸಾಧನೆ ಅಮೋಘ – ಡಾ. ಸಾರಂಗ ಶ್ರೀಗಳು

ಸಿಂದಗಿ: ಶ್ರದ್ಧೆ ಯಾರಲ್ಲಿ ಇರುತ್ತದೆ ಅದು ಸಾಮಾಜಿಕ ಕಾರ್ಯಗಳಲ್ಲಿ ಒಂದಾಗಿ ಕೆಲಸ ಮಾಡುತ್ತದೆ ಅದಕ್ಕೆ ಶ್ರದ್ದೆಯಿಂದ ಕಾರ್ಯನಿರ್ವಹಿಸಿದ ಪ್ರತಿಫಲವಾಗಿ ತಾಲೂಕಿನ ನೀರಾವರಿ ಬವಣೆ ನೀಗಿದಂತಾಗಿದೆ ಅಲ್ಲದೇ ತಾಲೂಕಿನ ಬವಣೆ ನೀಗಿಸುವಲ್ಲಿ ದಿ.ಎಂ.ಸಿ.ಮನಗೂಳಿಯವರ ಸಾಧನೆ ಅಮೋಘವಾದದ್ದು ಅವರನ್ನು ಸ್ಮರಿಸಬೇಕಾಗಿರುವದು ಅತ್ಯವಶ್ಯಕವಾಗಿದೆ ಎಂದು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಕೆರೆಗೆ ರೂ 27.10 ಕೋಟಿ...

ತಮ್ಮ ನಿಸ್ವಾರ್ಥ ಸೇವೆ ಸರಳ ಸ್ವಭಾವದಿಂದ ಎಲ್ಲರ ಮೆಚ್ಚುಗೆಗೆ ಬೆಳವಡಿಯವರು ಪಾತ್ರರಾಗಿದ್ದರು – ಅರ್ಜುನ ಕಂಬೋಗಿ

ಸವದತ್ತಿ: ಪ್ರತಿಯೊಬ್ಬರ ಬದುಕಿನಲ್ಲಿಯೂ ವಿದಾಯವಿರುತ್ತದೆ.,ನಮ್ಮ ಸೇವೆಯ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವ ಮೂಲಕ ಬೆಳವಡಿಯವರು ಸರಳ ಸ್ವಭಾವದ ಮೂಲಕ ಇಲಾಖೆಯಲ್ಲಿ ಮುಖ್ಯೋಪಾಧ್ಯಾಯ ಹಾಗೂ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದರು. ಅವರ ನಿಸ್ವಾರ್ಥ ಸೇವೆ ಮರೆಯಲಾಗದು.ದೇವರು ಅವರಿಗೆ ಆಯುರಾರೋಗ್ಯವನ್ನು ನೀಡಲಿ ಹಾಗೆಯೇ ನೂತನ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ನವಪೀಳಿಗೆಯ ತರುಣರು.ಶೈಕ್ಷಣಿಕವಾಗಿ ತಂತ್ರಜ್ಞಾನದಲ್ಲಿ ಪರಿಣತರು...

ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ ಕಾರ್ಯ

ಸವದತ್ತಿ: "ತಾಲೂಕಾ ಆಸ್ಪತ್ರೆ ಸವದತ್ತಿ ಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ. ಕಾರ್ಡ್ ಮಾಡಿಸುವ ಕಾರ್ಯ ಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಚಾಲನೆ ನೀಡಲಾಗಿದ್ದು ಪಾಲಕರು ಇದರ ಪ್ರಯೋಜನ ಪಡೆಯಲು ವೈದ್ಯರಾದ ಡಾ. ಮಲ್ಲನಗೌಡರ ಕರೆ ನೀಡಿದರು.ಅವರು ಬುಧವಾರ ಶಾಲಾ ಮಕ್ಕಳ ಯು. ಡಿ. ಐ. ಡಿ...

ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು – ಡಾ.ಅನ್ನಪೂರ್ಣ ರಮೇಶ್

ಬೆಂಗಳೂರು: ನಗರದ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಫ್ಲೈ ಓವರ್‌ನ ಮೇಲ್ಭಾಗದಲ್ಲಿ ಮೊಬೈಲ್ ಬಸ್‌ನಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು .ಬನಶಂಕರಿ ಮೂರನೇ ಹಂತದ ಬಳಿ ಇರುವ ಕೆ.ಟಿ.ಎಂ ದ್ವಿಚಕ್ರ ವಾಹನ ದ ಶೋರೂಮ್ ಎದುರಿನಲ್ಲಿ ನಗರದ ವಿಜಯ ನಗರದ - ಅತ್ತಿಗುಪ್ಪೆ ಮುಖ್ಯರಸ್ತೆಯಲ್ಲಿ ಇರುವ ಲಯನ್ಸ್ ಬ್ಲಡ್ ಬ್ಯಾಂಕ್ -...

ಯೋಧ ಸುಬೇದಾರ ತಾಯ್ನಾಡಿಗೆ ಆಗಮನ

ಮೂಡಲಗಿ: ತಾಲೂಕಿನ ಖಾನಟ್ಟಿ ಗ್ರಾಮದ ವೀರಯೋಧ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಸುಧೀರ್ಘ 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸುತ್ತಿದ್ದಾರೆ. ಯಶಸ್ವಿ ಸೇವೆ ಸಲ್ಲಿಸಿರುವ ಪ್ರಯುಕ್ತ ಗ್ರಾಮಸ್ಥರಿಂದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸ. 3 ಶುಕ್ರವಾರದಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group