Monthly Archives: March, 2022

ನಕ್ಷತ್ರ ಮಾಲೆ: ಉತ್ತರಾ ಫಲ್ಗುಣಿ

ಉತ್ತರಾ ಫಲ್ಗುಣಿ 🌾ಚಿಹ್ನೆ- ಆರಾಮ, ಹಾಸಿಗೆಯ ಮುಂಭಾಗದ ಕಾಲುಗಳು🌾ಆಳುವ ಗ್ರಹ- ಸೂರ್ಯ🌾ಲಿಂಗ-ಹೆಣ್ಣು🌾ಗಣ- ಮನುಷ್ಯ🌾ಗುಣ-ತಮಸ್ / ರಜಸ್/ ಸತ್ವ🌾ಆಳುವ ದೇವತೆ- ಆರ್ಯಮನ್‌🌾ಪ್ರಾಣಿ- ಗೂಳಿ🌾ಭಾರತೀಯ ರಾಶಿಚಕ್ರ – 13 ° 20 – 26 ° 40 ಸಿಂಹ🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಉತ್ತರ ಫಲ್ಗುಣಿ ನಕ್ಷತ್ರವು ಹನ್ನೆರಡನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಸೂರ್ಯ ಗ್ರಹವಾಗಿದೆ. ಈ ವ್ಯಕ್ತಿಗಳು...

ತಳವಾರ,ಪರಿವಾರ ಸಮುದಾಯಕ್ಕೆ ಎಸ್.ಟಿ.ಪ್ರಮಾಣಪತ್ರ ನೀಡಬೇಕು – ಮಡಿವಾಳ ನಾಯ್ಕೋಡಿ

ಸಿಂದಗಿ: ರಾಜ್ಯದಲ್ಲಿರುವ ಲಕ್ಷಾಂತರ ತಳವಾರ ಮತ್ತು ಪರಿವಾರ ಸಮುದಾಯದ ಮಕ್ಕಳು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಸಿಗದೇ ನಿರುದ್ಯೋಗಿಗಳಾಗಿದ್ದಾರೆ ರಾಜ್ಯ ಸರ್ಕಾರ 15000 ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದ್ದು, ತಳವಾರ ಸಮಾಜದ ಅಭ್ಯರ್ಥಿಗಳಿಗೆ ಎಸ್.ಟಿ.ಪ್ರಮಾಣಪತ್ರ ನೀಡಿ ಅವರಿಗೆ ನೇಮಕಾತಿಯಲ್ಲಿ ಮೀಸಲಾತಿ ಸಿಗುವಂತೆ ಕೂಡಲೇ ತಳವಾರ,ಪರಿವಾರ ಸಮಾಜಕ್ಕೆ ಸರ್ಕಾರ ಸಾಮಾಜಿಕ ನ್ಯಾಯ ಮರೆಮಾಚದೇ ತಳವಾರ ಸಮಾಜಕ್ಕೆ...

ನಾಡಿನೆಲ್ಲೆಡೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ತಾಲೂಕಿನ ಸಾಹಿತಿಗಳ ಸಾಹಿತ್ಯಾವಲೋಕನ ಅಗತ್ಯ- ಆನಂದ ಮಾಮನಿ

ಸವದತ್ತಿ: ಸವದತ್ತಿ ತಾಲೂಕಿನ ಹಿರಿಯ ಸಾಹಿತಿಗಳು ಇಂದು ನಾಡಿನಾದ್ಯಂತ ತಮ್ಮ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಿರುವರು. ಮುಂಬರುವ ದಿನಗಳಲ್ಲಿ ಅವರ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಜೊತೆಗೆ ಅವರನ್ನು ಗೌರವಿಸುವ ಚಟುವಟಿಕೆಗಳು ಸಾಹಿತ್ಯ ಪರಿಷತ್ತಿನಿಂದ ಜರುಗಲಿ. ಅದಕ್ಕೆ ಸಂಪೂರ್ಣ ಸಹಾಯ ಸಹಕಾರ ನೀಡುವೆನು. ಮುಂಬರುವ  ಯುಗಾದಿ ಕಾರ್ಯಕ್ರಮವನ್ನು ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿರುವ ಕಾರಣ...

ನಂದಗೋಕುಲ ಶಾಲೆಯಲ್ಲಿ ಸ್ನೇಹ ಸಮ್ಮೇಳನ

ಮೂಡಲಗಿ: ಮಕ್ಕಳೇ ಸಂಪತ್ತಾಗಿದ್ದರಿಂದ ಅವರಿಗೆ ಸಂತೋಷವಾಗಿರಲು ಶಿಕ್ಷಣ ನೀಡಿ, ಮಕ್ಕಳು ಬೆಳೆದಮೇಲೆ ಅವರ ಇಚ್ಛೆಯ ಪ್ರಕಾರ ವಸ್ತುಗಳ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ ಹಾಗೂ ತಂದೆ -ತಾಯಿಯೊಂದಿಗೆ ಗೌರವದಿಂದ ಇರುತ್ತಾರೆ ಎಂದು ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಹೇಳಿದರು.ಅವರು ಪಟ್ಟಣದ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಶ್ರೀಮತಿ ಎನ್.ಎನ್.ಸೋನವಾಲ್ಕರ ಮತ್ತು ನಂದಗೋಕುಲ ಶಾಲೆಯ ವಾರ್ಷಿಕ ಸ್ನೇಹ...

ಶಾಲೆ ಎಂದರೆ ಶಿಕ್ಷಣ ಜೊತೆಗೆ ಬದುಕುವ ನೀತಿ ಪಾಠ ಕಲಿಸುವ ದೇಗುಲ- ಶಿಕ್ಷಕ ಕಬ್ಬೂರ ಅಭಿಮತ

ಸವದತ್ತಿ- "ಶಾಲೆ ಎಂದರೆ ಶಿಕ್ಷಣ ಕಲಿಸುವುದರ ಜೊತೆಗೆ ಬದುಕುವ ನೀತಿ ಪಾಠವನ್ನೂ ಕಲಿಸುವ ದೇಗುಲ ಇದ್ದಹಾಗೆ ಆದ್ದರಿಂದ ನಾವು ಕಲಿತ ಶಾಲೆ ಮತ್ತು ನಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಎಂದೂ ಮರೆಯಬಾರದು" ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ಸವದತ್ತಿಯಲ್ಲಿ 5 ನೇ ತರಗತಿ ಮಕ್ಕಳ ಬೀಳ್ಕೋಡುವ...

ಸಿಂದಗಿಯ ಶ್ರೀಮತಿ ಗಂಗೂಬಾಯಿ ಮಾನಕರಗೆ ಏಷಿಯಾ ಟುಡೆ ಪ್ರಶಸ್ತಿ

ಸಿಂದಗಿ: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ತಾಜ ಹೊಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಡಳಿತ ಸೇವೆಯಲ್ಲಿ ಉನ್ನತ ಸೇವೆಯಲ್ಲಿ ತೊಡಗಿರುವ ಆಯ್‌ಎ ಎಸ್ ಅಧಿಕಾರಿ ಸಿಂದಗಿಯ ಶ್ರೀಮತಿ ಗಂಗೂಬಾಯಿ ಮಾನಕರ ಅವರಿಗೆ ಏಷಿಯಾ ಟುಡೇ ವತಿಯಿಂದ ಕೊಡಮಾಡಿದ ಪ್ರಶಸ್ತಿಯನ್ನು ಕರ್ನಾಟಕದ ಘನತವೆತ್ತ ರಾಜ್ಯಪಾಲರಾದ ವಜುಬಾಯಿ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಈ ಸಮಾರಂಭದಲ್ಲಿ...

ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಪಕ್ಷ ಪ್ರಯತ್ನ

ಕಲಬುರ್ಗಿ - ಬಿಸಿಲ ನಾಡು ತೊಗರಿ ಕಣಜ ಎಂದು ಕರೆಯಲ್ಪಡುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿ ಕ್ಷೇತ್ರವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.ಸೋಲಿಲ್ಲದ ಸರದಾರ ಎಂಬಂತಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನೇ ಜಾಧವ ಅವರು ಸೋಲಿಸಿದ್ದು ಬಿಜೆಪಿಯಲ್ಲಿ ಉತ್ಸಾಹ ಮೂಡಿಸಿದೆ ಈ ಸಲ ಹೇಗಾದರೂ ಮಾಡಿ ಪ್ರಿಯಾಂಕ ಖರ್ಗೆಯ ಅವರನ್ನು...

ನಕ್ಷತ್ರ ಮಾಲೆ: ಪೂರ್ವಾ ಫಲ್ಗುಣಿ

ಪೂರ್ವಾ ಫಲ್ಗುಣಿ 🌷ಚಿಹ್ನೆ- ಆರಾಮ, ಹಾಸಿಗೆಯ ಮುಂಭಾಗದ ಕಾಲುಗಳು🌷ಆಳುವ ಗ್ರಹ- ಶುಕ್ರ🌷ಲಿಂಗ- ಹೆಣ್ಣು🌷ಗಣ- ಮನುಷ್ಯ🌷ಗುಣ- ತಮಸ್ / ರಜಸ್🌷ಆಳುವ ದೇವತೆ- ಭಾಗ🌷ಪ್ರಾಣಿ- ಹೆಣ್ಣು ಇಲಿ🌷ಭಾರತೀಯ ರಾಶಿಚಕ್ರ- 13 ° 20 – 26 ° 40 ಸಿಂಹ🍀ಇಪ್ಪತ್ತೇಳು ನಕ್ಷತ್ರಗಳಲ್ಲಿ ಈ ನಕ್ಷತ್ರವು ಹನ್ನೊಂದನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರ ಗ್ರಹವಾಗಿದೆ. ಈ ನಕ್ಷತ್ರದಲ್ಲಿ...

ರಾಹು, ಕೇತು – ಯಾರಿವರು ? ಏಕೆ ಪೂಜಿಸಲ್ಪಡುತ್ತಿದ್ದಾರೆ ಗೊತ್ತೇ ?

💫 ಹಿಂದೆ ಅಮೃತವನ್ನು ಪಡೆಯಲು ದೇವತೆಗಳು ಮತ್ತು ಅಸುರರು ಮಂಥೀರ ಪರ್ವತಕ್ಕೆ ಸರ್ಪರಾಜ ವಾಸುಕಿಯನ್ನು ಹಗ್ಗವಾಗಿ ಸುತ್ತಿ ಕ್ಷೀರಸಾಗರವನ್ನು ಮಂಥನ ಮಾಡಿದಾಗ, ಬಾದೆಯನ್ನು ಸಹಿಸದ ವಾಸುಕಿಯು ಕಾರ್ಕೋಟಕ ವಿಷವನ್ನು ಉಗುಳಿದಾಗ ವಿಷಬಾದೆಯಿಂದ ಸೃಷ್ಟಿಯನ್ನು ರಕ್ಷಿಸುವ ಸಲುವಾಗಿ ಪರಮೇಶ್ವರರು ಅದನ್ನು ನುಂಗಿ ಸೃಷ್ಟಿಯ ರಕ್ಷಿಸಿ ನೀಲಕಂಠರಾದರು. ಹಾಗೆ ನಂತರ ಉತ್ಪತ್ತಿಯಾದ ಅಮೃತವನ್ನು ಪಡೆಯಲು ದೇವತೆಗಳು ಹಾಗೂ...

ಸಮಕಾಲೀನ ಬದುಕಿಗೆ ಸ್ಪಂದಿಸಿದ ಕವಿ ‘ಚಂಪಾ’- ಸಾಹಿತಿ ಶಿವಾನಂದ ಬೆಳಕೂಡ ಅಭಿಪ್ರಾಯ

ಮೂಡಲಗಿ: ‘ಚಂದ್ರಶೇಖರ ಪಾಟೀಲ ಅವರು ಸಮಕಾಲೀನ ಬದುಕಿಗೆ ಸ್ಪಂದಿಸಿದ ಸಂವೇದನಾಶೀಲ ಬರಹಗಾರರಾಗಿದ್ದರು’ ಎಂದು ಸಾಹಿತಿ ಶಿವಾನಂದ ಬೆಳಕೂಡ ಹೇಳಿದರು.ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನ ಹಾಗೂ ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ‘ಪ್ರೊ. ಚಂದ್ರಶೇಖರ ಪಾಟೀಲ ಅವರ ಬಂಡಾಯ ಮನೋಧರ್ಮ’ ಕುರಿತು ಮಾತನಾಡಿದ ಅವರು,...
- Advertisement -spot_img

Latest News

ಕವನ : ಬೆಳಕಿನ ಹಬ್ಬ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ...
- Advertisement -spot_img
error: Content is protected !!
Join WhatsApp Group