Monthly Archives: May, 2022

ಕವನ: ಲ್ಯಾಂಡ್ ಲೈನ್ ಆಂಟಿ!

ಲ್ಯಾಂಡ್ ಲೈನ್ ಆಂಟಿ ! ಲ್ಯಾಂಡ್ ಲೈನ್ ಆಂಟಿಯ ಒಡನಾಟದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದ ನಾನು ಒಮ್ಮೆ ಮೊಬೈಲ್ ಚೆಲುವೆಯ ಮೋಹಪಾಶಕ್ಕೆ ಒಳಗಾಗಿ ಉನ್ಮಾದದಿಂದ ಆಕಾಶದಲ್ಲಿ ತೇಲಾಡುತ್ತಿದ್ದಾಗ ಆಕೆಯ ಗೆಳತಿಯರಾದ ವ್ಯಾಟ್ಸಪ್, ಸ್ಟೇಟಸ್, ಮತ್ತು ಫೇಸ್ಬುಕ್ ಮಾಯಾಂಗನೆಯರ ಬಿಸಿ ಅಪ್ಪುಗೆಯಲ್ಲಿ ಸಿಕ್ಕು ಹಾಕಿಕೊಂಡು ಖುಷಿಯಿಂದ ಮೋಜು ಮಸ್ತಿ ಮಾಡಿದ್ದೇನೋ ನಿಜ ! ಆದರೆ ಏಕೋ ಏನೋ ಒಮ್ಮೆಲೇ ನನ್ನ ಇರುವನ್ನೇ ಕಳೆದುಕೊಂಡಂತೆನಿಸಿ ಅವರ ಮಾಯಾಜಾಲದಿಂದ ಹೊರಬರಬೇಕೆಂದು ಚಡಪಡಿಸಿದೆ. ದಿಕ್ಕು ಕಾಣದಂತಾಗಿ, ಕೊನೆಗೆ ಹೇಗೋ ತಪ್ಪಿಸಿಕೊಂಡ ನಾನು ಲ್ಯಾಂಡ್ ಲೈನ್ ಆಂಟಿಯೇ ಭೇಶ್ ಎಂದುಕೊಂಡು...

ವಿಕಲಚೇತನರಿಗೆ ವಿಶೇಷ ಸೌಲಭ್ಯ

ಬೆಳಗಾವಿ. ದಿ ಅಸೋಸಿಯೇಷನ್ ಆಫ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್, ಆಳ್ವಾನ ಗಲ್ಲಿ, ಬೆಳಗಾವಿಯು ತನ್ನ 50ನೇ ವರ್ಷಾಚರಣೆಯ ಅಂಗವಾಗಿ ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯಾದ ವೈಸ್ ಆಫ್ ಫಿಸಿಕಲಿ ಏಬಲ್ಡ್ ಪೀಪಲ್ ಇವರ ಸಹಯೋಗದೊಂದಿಗೆ ದಿವ್ಯಾಂಗರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಅಂದರೆ ಹೊಲಿಗೆ ಯಂತ್ರ ವಿತರಣೆ ಹಾಗೂ ಗಾಡಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ...

ಹರಿದಾಸರ ಮಿಲನ ದುರಿತ ಶಮನ ಕಾರ್ಯಕ್ರಮ

ಬೆಂಗಳೂರು: ಹರಿದಾಸರ ಮಿಲನ, ಹಾಗೂ ದಾಸೋಪಾಸನ ಮತ್ತು ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವದ  ಕಾರ್ಯಕ್ರಮವನ್ನು ಇದೇ ತಿಂಗಳು ಮೇ 22 ಕ್ಕೆ ಪೂರ್ಣ ವಿದ್ಯಾಪೀಠ ಕತ್ರಿಗುಪ್ಪೆಯಲ್ಲಿ ಬೆಳಗ್ಗೆ 8 ಗಂಟೆ ಯಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಂಡಿರುತ್ತದೆ. ಪೇಜಾವರ ಮಠದ ಶ್ರೀ ಶ್ರೀ 1008 ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ ಅವರ...

ತೇರಾ ಬಾರಾ ತ್ರ್ಯಾಹತ್ತರ್ ! (ನಾಲ್ಕನೆಯ ಮತ್ತು ಕೊನೆಯ ಭಾಗ)

ಉದ್ರಿಕ್ತ ಜನಜಂಗುಳಿ ಪೋಲೀಸ್ ಪೇದೆಯ ಬೆನ್ನು ಬೀಳುತ್ತಾರೆ. ಆತ ಓಡೋಡಿ ರಬಕವಿಯ ಪೋಲೀಸ್ ಔಟ್ ಪೋಸ್ಟ್ ನಲ್ಲಿ ಒಳಗೆ ಹೋಗುತ್ತಾನೆ. ನೂರಾರು ಸಂಖ್ಯೆಯಲ್ಲಿ ಉದ್ರಿಕ್ತ ಜನರು ಪೋಲೀಸ್ ಪೇದೆಯನ್ನು ಹೊರಗೆ ಕಳಿಸುವಂತೆ ಒತ್ತಾಯಿಸುತ್ತಾರೆ. ಗೇಟಿನಲ್ಲಿ ಪಿ.ಎಸ್.ಐ. ಸೋಮೈಯ ಎಂಬವರು ನಿಂತಿರುತ್ತಾರೆ. ಅವರ ಸೊಂಟದಲ್ಲಿದ್ದ ಪಿಸ್ತೂಲನ್ನು ಓವ೯ ಯುವಕನೊಬ್ಬ ಕಿತ್ತು ಕೊಳ್ಳುತ್ತಾನೆ. ಪುಣ್ಯಕ್ಕೆ ಅದರಲ್ಲಿ ಗುಂಡುಗಳು ಇದ್ದಿರಲಿಲ್ಲ. ಆ...

ಢವಳೇಶ್ವರ ಪೆಟ್ರೋಲಿಯಂ ಉದ್ಘಾಟನೆ

ಮೂಡಲಗಿ - ಮೂಡಲಗಿಯ ಸಮೀಪ ರಾಜ್ಯ ಹೆದ್ದಾರಿ ನಂ.೩೩ ರಲ್ಲಿ ನೂತನವಾಗಿ ಢವಳೇಶ್ವರ ಪೆಟ್ರೋಲಿಯಂ ಉದ್ಘಾಟನೆ ಮಾಡಲಾಯಿತು. ಮೂಡಲಗಿಯ ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಡಾ. ಮ ಘ ಚ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಸದಾಶಿವಯೋಗಿಶ್ವರ ಮಠ ಭಾಗೋಜಿಕೊಪ್ಪ - ಮುನ್ಯಾಳ , ಶ್ರೀ ಮ ನಿ ಪ್ರ ಶಿವಾನಂದ ಸ್ವಾಮಿಜೀಗಳು ಜಡಿಸಿದೇಶ್ವರ ಮಠ...

ಜನ್ಮ ನಕ್ಷತ್ರಗಳು: 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಸಹಿತ ಸಂಪೂರ್ಣ ಮಾಹಿತಿ

ಯಾವುದೇ ಶುಭ ಕಾರ್ಯ ಮಾಡಲು ಶುಭಗಳಿಗೆ, ಶುಭ ನಕ್ಷತ್ರವನ್ನು ನೋಡುವುದು ಹಿಂದೂ ಸಂಪ್ರದಾಯ. ಉತ್ತಮ ನಕ್ಷತ್ರದಲ್ಲಿ ಕೆಲಸ ಆರಂಭಿಸಿದರೆ ಯಶಸ್ವಿಯಾಗುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ. ಇನ್ನು ನಿಮ್ಮ ಜನನ ದಿನಾಂಕ, ಗ್ರಹಗಳು, ಹುಟ್ಟಿದ ಸಮಯ, ಗಳಿಗೆ, ದಿನ ವಾರ, ತಿಂಗಳು ಇದೆಲ್ಲವನ್ನೂ ಆಧರಿಸಿ ಜನ್ಮ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಜನ್ಮ ಪತ್ರಿಕೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುವಂತಹವು...

ಇಂದಿನ ರಾಶಿ ಭವಿಷ್ಯ ಬುಧವಾರ (18-05-2022)

✨️ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️ ಮೇಷ ರಾಶಿ: ನೀವು ಆನಂದಿಸುವ ಮತ್ತು ಆಸಕ್ತಿಗಳು ಮತ್ತು ವಿಷಯಗಳಲ್ಲಿ ತೊಡಗಿಕೊಳ್ಳಿ. ಧರ್ಮಾರ್ಥ ಮತ್ತು ಸಮಾಜ ಸೇವೆ ಇಂದು ನಿಮ್ಮನ್ನು ಸೆಳೆಯುತ್ತವೆ. ನೀವು ಧರ್ಮಾರ್ಥ ಕಾರಣಕ್ಕಾಗಿ ನಿಮ್ಮ ಸಮಯ ವ್ಯಯಿಸಿದಲ್ಲಿ ಅಗಾಧವಾದ ವ್ಯತ್ಯಾಸ ಉಂಟುಮಾಡಬಹುದು.ಏನಾದರೂ ಸರಿಪಡಿಸಲು ಹಾಗೂ ಸ್ನೇಹಿತರ ಜೊತೆ ಏನಾದರೂ ಕುತೂಹಲಕಾರಿ ಹಾಗೂ ಮನರಂಜನೀಯವಾದದ್ದನ್ನು ಮಾಡಲು ಒಂದು...

ಪಾಲಣ್ಣನ ಹೊಟೇಲಿನಲ್ಲಿ ತಿಂಡಿ ಸವಿದ ಶಿಕ್ಷಣ ಮಂತ್ರಿ

ತಿಪಟೂರು: ತಿಪಟೂರಿನಿಂದ ಕೇವಲ 9 ಕಿಲೋಮೀಟರ್ ದೂರವಿರುವ ಪಾಲಣ್ಣನ ಹೋಟೆಲಿನಲ್ಲಿ ಇತ್ತೀಚೆಗೆ ಸರಳ ಸಜ್ಜನಿಕೆಯ ವಿದ್ಯಾಮಂತ್ರಿ ಬಿಸಿ ನಾಗೇಶ್ ರವರು ತಿಂಡಿ ಸವಿದರು. ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಗಿರುವುದರಿಂದ ಹಳ್ಳಿಯ ರೀತಿಯಲ್ಲಿ ತೆಂಗಿನ ಮಟ್ಟೆ ಕಾಯಿಯನ್ನು ಉಪಯೋಗಿಸಿ ಹಳೆಯ ಪದ್ಧತಿಯಂತೆ ರುಚಿಕರವಾದ ತಟ್ಟೆ ಇಡ್ಲಿ ತಯಾರಿಸುತ್ತಾರೆ. ಹೋಟೆಲ್ ನ ಸಮಯ ಬೆಳಗ್ಗೆ 8 ರಿಂದ10 ರವರೆಗೆ...

ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲು ಮನವಿ

ಸಿಂದಗಿ: ದಿನಗೂಲಿ ನೌಕರರು, ನೀರು ಸರಬರಾಜು ನೌಕರರು,ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು, ನೇರ ಪಾವತಿ ನೌಕರರು, ಟೈಮ್ ಸ್ಕೇಲ್ ಕನಿಷ್ಠ ವೇತನ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಹಾಗೂ ವಿವಿಧ ವೃಂದಗಳಲ್ಲಿ ಕೆಲಸ ಮಾಡುವ ನಮ್ಮ ಪೌರ ಸೇವಾ ನೌಕರರನ್ನು ವಿಲೀನ ಗೊಳಿಸಿ ಖಾಯಂ ಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪೌರಾಡಳಿತ...

ಭಾರೀ ಮಳೆಗೆ ತಂಪಾದ ಬೀದರ

ಬೀದರ - ಭಾರೀ ಬಿಸಿಲಿನಿಂದ ತತ್ತರಿಸಿದ್ದ ಗಡಿ ಜಿಲ್ಲೆ ಬೀದರಿನ ಭಾಲ್ಕಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇಂದು ಧಾರಾಕಾರ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು. ಇದರಿಂದ ಕೊಂಚಮಟ್ಟಿಗೆ ಜನರಿಗೆ ಸೆಕೆಯಿಂದ ಬಿಡುಗಡೆ ಸಿಕ್ಕಂತಾಯಿತು. ಭಾಲ್ಕಿ ತಾಲ್ಲೂಕಿನ ಕಟಕಚಿಂಚೊಳಿ ಗ್ರಾಮದ ಜನರು ಹಲವು ದಿನಗಳ ಬಿರು ಬಿಸಿಲಿನ ತಾಪದಿಂದ ಮುಕ್ತರಾದಂತಾಗಿ ನಿಟ್ಟುಸಿರು ಬಿಟ್ಟರು. ಜಿಲ್ಲೆಯಲ್ಲಿ ಸಿಡಿಲು, ಗುಡುಗಿನಿಂದ ಕೂಡಿದ,...
- Advertisement -spot_img

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -spot_img
close
error: Content is protected !!
Join WhatsApp Group