Monthly Archives: June, 2023
ಸುದ್ದಿಗಳು
Belagavi: ಬೆಳಗಾವಿ ಜಿಲ್ಲೆಯ ಸಾಹಿತಿಗಳ ಮತ್ತು ಸಾಧಕರ ಮಾಹಿತಿ ನೀಡುವಂತೆ ಕಸಾಪ ಮನವಿ
ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರದಿಂದ ರಾಜ್ಯದ ವಿವಿಧ ಜಿಲ್ಲೆಯ ಸಾಹಿತಿಗಳ, ಸಾಧಕರ ಸಾಧನೆಗಳುಳ್ಳ ಕೈಪಿಡಿಯನ್ನು ಹೊತರಲಿದ್ದು ಸಾಹಿತಿಗಳ ಮತ್ತು ಸಾಧಕರ ಸಾಧನೆಗಳನ್ನು ದಾಖಲಿಸಿ, ರಾಜ್ಯಮಟ್ಟದ ಮಾಹಿತಿಯ ಕೋಶ ಬಿಡುಗಡೆಗೊಳಿಸಲಿದ್ದಾರೆ.ಆದ್ದರಿಂದ ಬೆಳಗಾವಿ ಜಿಲ್ಲೆಯ ಸಾಹಿತಿಗಳು ಮತ್ತು ಸಾಧಕರು ತಮ್ಮ ಸಂಪೂರ್ಣ ಮಾಹಿತಿಯನ್ನು ವಿವರಗಳೊಂದಿಗೆ ದಿನಾಂಕ:30/06/2023 ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ...
ಸುದ್ದಿಗಳು
ಪಾಕ್ ಹಿಂದೂ ದೇವಸ್ಥಾನ ಧ್ವಂಸ ಮಾಡಿದ ಗೂಂಡಾಗಳು; ಬಾಯಿ ಮುಚ್ಚಿದ ಬುದ್ಧಿಜೀವಿಗಳು
ಹೊಸದಿಲ್ಲಿ - ಭಾರತದಲ್ಲಿ ಮುಸಲ್ಮಾನರು ಸುರಕ್ಷಿತವಾಗಿದ್ದರೂ ಕೂಡ ಅವರು ಸುರಕ್ಷಿತವಾಗಿಲ್ಲ ಎಂಬ ಅಪಪ್ರಚಾರ ಮಾಡುತ್ತಿರುವ ಎಡಚರು, ದೇಶ ವಿರೋಧಿಗಳಿಗೆ ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನವೊಂದರ ಮೇಲೆ ಮುಸ್ಲಿಮ್ ಗೂಂಡಾಗಳು ದಾಳಿ ಮಾಡಿ ಧ್ವಂಸ ಮಾಡುತ್ತಿರುವ ವೀಡಿಯೋ ಒಂದು ಇವರ ನಿಜ ಬಣ್ಣ ಬಯಲು ಮಾಡುವಂತಿದೆ.ಕೃಷ್ಣ ಹಾಗೂ ಶಿವನ ಮೂರ್ತಿಗಳನ್ನು ಧ್ವಂಸ ಮಾಡಿ ಗೂಂಡಾಗಳು ಕೇಕೆ ಹಾಕುತ್ತ...
ಸುದ್ದಿಗಳು
Puttaraj Gawai: ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ
ಯಾದಗಿರಿ - ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಆಜೀವ ಸದಸ್ಯರಾಗಿ ಸಲ್ಲಿಸಿದ ಸೇವೆ, ಪೂಜ್ಯರ ಮೇಲಿಟ್ಟಿರುವ ಭಕ್ತಿ, ಸಮಾಜ ಸೇವೆ, ಸಂಸ್ಕೃತಿ ಚಿಂತನೆ ಮತ್ತು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ನ ಗಾನಯೋಗಿ ಪಂಚಾಕ್ಷರಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿಗೆ ಭಾಜರಾಗಿರುವುದನ್ನು ಗುರುತಿಸಿ, ಚಂಡರಕಿಯ ರಾಜಲಿಂಗಪ್ಪ ಸಜ್ಜನ ಇವರನ್ನು...
ಸುದ್ದಿಗಳು
Balachandra Jarakiholi: ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಮೂಡಲಗಿ: ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸಿಕೊಂಡು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಅಗತ್ಯ ಬಿದ್ದರೆ ಕುಡಿಯುವ ನೀರಿಗಾಗಿ ಟ್ಯಾಂಕರಗಳ ಮೂಲಕ ವ್ಯವಸ್ಥೆ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಶನಿವಾರದಂದು ಜರುಗಿದ ಮೂಡಲಗಿ ತಾಲೂಕಾ ಮಟ್ಟದ ಟಾಸ್ಕಪೋರ್ಸ್ ಕಮೀಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,...
ಲೇಖನ
Nuggikere: ಧಾರವಾಡದ ನುಗ್ಗಿಕೇರಿ ಅಂಜನೇಯ(ಹನುಮಪ್ಪ) ದೇವಾಲಯ
ಧಾರವಾಡವು ಬೆಂಗಳೂರಿನಿಂದ ೪೨೫ ಕಿ.ಮೀ ಬೆಳಗಾವಿಯಿಂದ ೮೫ ಕಿ.ಮೀ ಬಳ್ಳಾರಿಯಿಂದ ೨೩೪ ಕಿ.ಮೀ, ವಿಜಯಪುರದಿಂದ ೨೦೪ ಕಿ.ಮೀ ಶಿವಮೊಗ್ಗದಿಂದ ೨೩೧ ಕಿ.ಮೀ ಹುಬ್ಬಳ್ಳಿಯಿಂದ ೨೧ ಕಿ.ಮೀ ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಬರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಲ್ಲಿ ನಾಲ್ಕನೆಯದು. ನಿತ್ಯ ಹರಿದ್ವರ್ಣ ಗಿಡಮರಗಳಿಂದ ಹದವಾಗಿ ಅವ್ಯಾಹತವಾದ ಹಿತಕರವಾದ ಪ್ರಶಾಂತ ವಾತಾವರಣ, ನಸುಗೆಂಪು...
ಸುದ್ದಿಗಳು
Bidar: ಅಕ್ರಮ ಗಾಂಜಾ ಸಾಗಾಟ; ಇಬ್ಬರ ಬಂಧನ
ಬೀದರ್ ಜಿಲ್ಲಾ ಹುಮನಾಬಾದ ಫೋಲೀಸರು ಭರ್ಜರಿ ಬೇಟೆಯಾಡಿದ್ದು ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಬೀದರ್ ರಿಂದ ರಾಷ್ಟ್ರೀಯ ಹೆದ್ದಾರಿ 65 ರ ಮುಖಾಂತರ ಹುಮನಾಬಾದ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ನಡೆಸುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ರೂ.1.18 ಕೋಟಿ ಮೌಲ್ಯದ ಗಾಂಜಾ ಸೇರಿದಂತೆ ಕಾರು ಜಪ್ತಿ ಮಾಡಿದ್ದಾರೆ.ಹುಮನಾಬಾದ್ ಪೋಲೀಸ್ ಠಾಣೆಯಲ್ಲಿ...
ಸುದ್ದಿಗಳು
Bidar: ಕಾರಂಜಾ ಪೈಪ್ ಲೈನ್ ಒಡೆದು ನೀರು ಪೋಲು
ಬೀದರ: ಬೋರ್ ವೇಲ್ ಕೊರೆಯುವ ವೇಳೆ ಕಾರಂಜಾ ಪೈಪ್ ಲೈನ್ ಗೆ ಹಾನಿಯಾದ ಪರಿಣಾಮ ಆಕಾಶದೆತ್ತರ ಜಿಗಿದ ನೀರು ಪೋಲಾಗಿ ಹೋದ ಘಟನೆ ಜರುಗಿದೆ.ಕೋಳಾರ ಕೈಗಾರಿಕ ಪ್ರದೇಶದಲ್ಲಿ ಪೈಪ್ ಲೈನ್ ನೀರು ಭಾರೀ ಪ್ರಮಾಣದಲ್ಲಿ ಪೋಲಾಗಿ ಹೋಯಿತು. ಪಕ್ಕದಲ್ಲಿ ಬೋರ್ ವೆಲ್ ಕೊರೆಯಯವಾಗ ಭೂಗತ ಪೈಪ್ ಲೈನ್ ಗೆ ಹಾನಿ ಸಂಭವಿಸಿ ನೀರು ಆಕಾಶದೆತ್ತರ ಚಿಮ್ಮತೊಡಗಿತು....
ಸುದ್ದಿಗಳು
Iranna Kadadi: ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆಯಾಗದಿರಲಿ
ಬೆಳಗಾವಿ: ರಾಜ್ಯದಲ್ಲಿ ಸಕ್ಕರೆ ಉದ್ಯಮ ನಿರೀಕ್ಷೆಗೂ ಮೀರಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಮತ್ತು ಸಕ್ಕರೆ ಕಾರ್ಖಾನೆಗಳು ಸಹ ಒಳ್ಳೆಯ ಲಾಭದಲ್ಲಿವೆ ಆದರೆ ಅವುಗಳಿಂದ ರೈತರಿಗೆ ಅಥವಾ ಸರ್ಕಾರಕ್ಕೆ ಏನೂ ಲಾಭ ಆಗುತ್ತಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ವಿಷಾದ ವ್ಯಕ್ತಪಡಿಸಿರುವುದು ಸಕ್ಕರೆ ಉದ್ಯಮದ ಕರಾಳ ಮುಖವನ್ನು ತೋರಿಸಿದಂತಾಗಿದೆ ಎಂದು ರಾಜ್ಯಸಭಾ...
ಸುದ್ದಿಗಳು
Dalita Devobhava: ಶೀಘ್ರದಲ್ಲೇ ‘ದಲಿತ ದೇವೋಭವ’ ಚಿತ್ರೀಕರಣ
ಎಂ ಸಿ ಹೇಮಂತ್ ಗೌಡ ರವರು ಕಥೆ ಬರೆದು ನಿರ್ಮಾಣ ಮಾಡುತ್ತಿರುವ ಕಥೆಯನ್ನು ನೀಲೇಶ್ ಆರ್. ರವರು ಸ್ಕ್ರೀನ್ ಪ್ಲೇ ಮಾಡಿ ಈಗ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.ಈ ಚಿತ್ರಕ್ಕೆ' ದಲಿತ ದೇವೋಭವ' ಎಂದು ಟೈಟಲ್ ಇಟ್ಟು ಗಾಂಧೀ ನಗರದಲ್ಲಿ ಸದ್ದು ಮಾಡುತ್ತಿದೆ. ಈ ಹಿಂದೆ ಅಷ್ಟೇ ಬಿಟ್ಟ ಪೋಸ್ಟರ್ ತುಂಬಾ ಸದ್ದು ಮಾಡುತ್ತಿದೆ. ಈ...
ಸುದ್ದಿಗಳು
Ashok Managooli: ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಕನಸು ಹೊಂದಿದ್ದೇನೆ
ಸಿಂದಗಿ: ಬಣಜಿಗ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಯಾವಾಗಲೂ ನಮ್ಮ ಕುಟುಂಬದ ಬೆನ್ನುಲುಬಾಗಿ ನಿಂತಿದೆ ಎಂದರೆ ತಪ್ಪಾಗಲಾರದು ಎಂದು ನೂತನ ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ...
Latest News
ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ
ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...



