Monthly Archives: August, 2023

ಸಿಂದಗಿಯಲ್ಲಿ ದೀಪ ಲಕ್ಷ್ಮಿ ಪೂಜೆ; ಹೆಣ್ಣು ಮಕ್ಕಳಿಗೆ ಮನೆ ಮನೆಯಲ್ಲೂ ಸಂಸ್ಕೃತಿ ಕಲಿಸಬೇಕು

ಸಿಂದಗಿ: ವಿಶ್ವ ಹಿಂದೂ ಪರಿಷತ್ ಸಿಂದಗಿ ವತಿಯಿಂದ ಪಟ್ಟಣದ ಮಾಂಗಲ್ಯ ಭವನದಲ್ಲಿ ದೀಪ ಲಕ್ಷ್ಮಿ ಕಾರ್ಯಕ್ರಮ ಜರುಗಿತು. ದೀಪ ಲಕ್ಷ್ಮಿ ಕಾರ್ಯಕ್ರಮದಲ್ಲಿ ೫೦೦ ಕ್ಕಿಂತ ಹೆಚ್ಚು ಮಾತೆಯರು ಭಾಗವಹಿಸಿದರು ಈ ಪೂಜೆ ಕಾರ್ಯಕ್ರಮದ ನೇತೃತ್ವವನ್ನು ಮಾಡಬಾಳದ ಸಂಗಮನಾಥ ಗುರುಗಳು ವಹಿಸಿ ಸೇರಿದ್ದ ಎಲ್ಲಾ ಮಾತೆಯರಿಂದ ಪೂಜೆ ಮಾಡಿಸಿದರು. ಈ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ವಿಶ್ವ ಹಿಂದೂ ಪರಿಷತ್ತಿನ...

ಸೆ 2 ರಂದು ಮೈಸೂರಿನಲ್ಲಿ ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ

ಮೈಸೂರು: ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ರವರ 16ನೇ ಆರಾಧನೆ  ಅಂಗವಾಗಿ ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ  ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ ಸಂಜೆ 4.30 ಗಂಟೆಗೆ  ವಿವಿಧ ಕ್ಷೇತ್ರಗಳ ಸಾಧಕರಿಗೆ “ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ” ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಿದೆ. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ರವರು ಕಾರ್ಯಕ್ರಮ...

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

ರಾಜಗುರು- ಗುರುರಾಜರು ದೇವರ ಅನುಗ್ರಹದಿಂದಾಗಿ ನಮ್ಮ ಸಮಗ್ರಜೀವನ ನಡೆಯುತ್ತದೆ. ನಮ್ಮ ಸೃಷ್ಟಿಯಾಗಲಿ ಸ್ಥಿತಿಯಾಗಲಿ ಎಲ್ಲವೂ ಭಗವಂತನ ಕಾರುಣ್ಯ. ಆ ಭಗವಂತನನ್ನು ಕಾಣುವುದೇ ನಮ್ಮ ಜೀವನದ ಪರಮಗುರಿ. ಆದರಿಂದಲೇ ನಮ್ಮ ಎಲ್ಲ ಪುರುಷಾರ್ಥಗಳೂ ಸಿದ್ಧಿಸುವಂಥಹದ್ದು. ಸಕಲ ಸಮಸ್ಯೆಗಳ ಬಂಧನದಿಂದ ಮೋಕ್ಷ ಆಗಬೇಕಾಗಿದ್ದರೆ ಪರಮಾತ್ಮನ ಕಾರುಣ್ಯವೇ ಪ್ರಧಾನವಾದ ಸಾಮಗ್ರಿ. ಆ ಭಗವಂತನ ಕಾರುಣ್ಯ ನಮ್ಮಲ್ಲಿ ಹರಿಯಬೇಕಾಗಿದ್ದರೆ ಭಗವಂತನ ದರ್ಶನ...

ಸಿಂದಗಿ : ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಸಿಂದಗಿ: ರಾಷ್ಟ್ರೀಯ ನಾಯಕ ರಾಹುಲ ಗಾಂಧಿಯವರ ನೇತೃತ್ವದಲ್ಲಿ ಚಾಲನೆಗೊಂಡ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯು ಇಡೀ ದೇಶಾದ್ಯಂತ ಇತಿಹಾಸ ಸೃಷ್ಟಿಸಿದೆ ಕರ್ನಾಟಕ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದುಕೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.    ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಶಿಶು...

ಭ್ರಾತೃತ್ವದ ಸಂಕೇತ ರಕ್ಷಾ ಬಂಧನ

ಸಿಂದಗಿ: ರಕ್ಷಾ ಬಂಧನ ಸಹೋದರಿ ಸಹೋದರನ ಭ್ರಾತೃತ್ವದ ಸಂಕೇತ ಅದನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಹೋಗಬೇಕು ಅಲ್ಲದೆ ಯಾರಿಗೆ ಕಷ್ಟ ಕಾಲ ಬಂದಾಗ ರಕ್ಷಣೆಗೆ ನಿಲ್ಲುವುದು ರಕ್ಷಾ ಬಂಧನದ ಉದ್ದೇಶವಾಗಿದೆ ಸಾಮೂಹಿಕವಾಗಿ ರಕ್ಷಾ ಬಂಧನ ಆಚರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು. ಅವರು ನಗರದ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಜ್ಞಾನಭಾರತಿ...

ಸಹೋದರತ್ವದ ಮಹತ್ವ ಸಾರುವ ಸಂಭ್ರಮದ ರಕ್ಷಾ ಬಂಧನ ಆಚರಣೆ

ಸಿಂದಗಿ: ಪಟ್ಟಣದ ನಾಗೂರ ಬಡಾವಣೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನೂಲ ಹುಣ್ಣಿಮೆಯ ಪ್ರಯುಕ್ತ ಸಂಭ್ರಮದ ರಕ್ಷಾಬಂಧನವನ್ನು ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್ ಡಿ ಕುಲಕರ್ಣಿ, ರಕ್ಷಾಬಂಧನವು ಸಹೋದರತ್ವ ಮತ್ತು ರಕ್ಷೆಯನ್ನು...

Aydakki Lakkamma: ಶರಣೆ ಆಯ್ದಕ್ಕಿ ಲಕ್ಕಮ್ಮ

ಶ್ರಾವಣ ಮಾಸದ ನಿಮಿತ್ತ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಅವರ  ವಚನ ಸಾರ ವಚನೋತ್ಸವ ಮನೆಮನೆಗಳಲ್ಲಿ ಮನಮನಂಗಳಿಗೆ ಕಾರ್ಯಕ್ರಮ ದಿ. 29  ರಂದು ಶರಣ ಪ್ರಭು ಮುಗಳಿ ಹಾಗೂ ಜಯಶ್ರೀ ಮುಗಳಿ ಅವರ ಮನೆಯಲ್ಲಿ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ  ಮೃತ್ಯುಂಜಯ ಹಿರೇಮಠ ಗಂದಿಗವಾಡ ಗುರುಗಳು ಅಲಂಕರಿಸಿದ್ದರು. ವಸಂತಕ್ಕಾ ಗಡ್ಕರಿ  ಅವರು ಶರಣೆ ಆಯ್ದಕ್ಕಿ ಲಕ್ಕಮ್ಮ...

ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಸ್ನೇಹಿತೆಯರು

ಬೀದರ: ಗ್ರಾಮದ ಪಕ್ಕದಲ್ಲೆ‌ ಇದ್ದ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಬಾಲಕಿಯರು ಬಟ್ಟೆ ತೊಳೆದ ಬಳಿಕ ಸ್ನಾನ ಮಾಡಲು ನೀರಿಗೆ ಇಳಿದಿದ್ದರಿಂದ ನೀರು ಪಾಲಾದ ದುರ್ಘಟನೆ ಬಸವಕಲ್ಯಾಣದ ಪುಲ್ದರ್ ವಾಡಿಯಲ್ಲಿ ನಡೆದಿದೆ. ಸಕುಬಾಯಿ (16), ಚಾಂದನಿ (16) ಮೃತ ದುರ್ದೈವಿಗಳು. ಇವರು ಚಿಟ್ಟಾ (ಕೆ) ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ‌ಮಾಡುತ್ತಿದ್ದರೆನ್ನಲಾಗಿದೆ. ಇತ್ತೀಚೆಗೆ ಕೆರೆ...

ಖಾಸಗಿ ಪಶು ವಿವಿ ಸ್ಥಾಪನೆ ವಿರೋಧಿಸಿ ಬೃಹತ್ ಪ್ರತಿಭಟನೆ

ಬೀದರ: ಖಾಸಗಿ ಪಶು ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ಪಶು ವೈದ್ಯಕೀಯ ಕಾಲೇಜಿನ‌ ವಿದ್ಯಾರ್ಥಿಗಳು ಪ್ರತಿಭಟನೆ ‌ನಡೆಸಿ ಆಕ್ರೋಶ ಹೊರಹಾಕಿದರು‌. ನಗರದ ಹೊರವಲಯದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಎದುರಿಗೆ ಧರಣಿ‌ ಕುಳಿತು ಈಗಾಗಲೇ ರಾಜ್ಯಾದ್ಯಂತ 7 ಕಾಲೇಜುಗಳು ವಿಶ್ವವಿದ್ಯಾಲಯದ ಅಧೀನದಲ್ಲಿ‌ ಕಾರ್ಯನಿರ್ವಹಿಸುತ್ತಿವೆ. ಇದರ ಹೊರತಾಗಿ ಖಾಸಗಿ‌ ಒಡೆತನಕ್ಕೆ ನೂತನ ಪಶು ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಗಳೂರಿನಲ್ಲಿ ಸಿದ್ದತೆ...

ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು

ಸಿಂದಗಿ: ಮಹಿಳೆಯರೆಂದರೆ ಶೋಷಿತರು ಎಂಬ ಭಾವನೆ ಈ ಸಮಾಜದಲ್ಲಿದೆ. ಆದರೆ ಈ ಸಂಸ್ಥೆಯಲ್ಲಿ ಎಲ್ಲರಿಗೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಮಹಿಳೆಯರು ಶಿಕ್ಷಣವಂತರಾಗಬೇಕು ಎಂಬುದು ಸಂಸ್ಥೆಯ ಉದ್ದೇಶ ಎಂದು ಎಚ್.ಜಿ.ಪಿಯು ಕಾಲೇಜು ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಹೇಳಿದರು. ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು...
- Advertisement -spot_img

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -spot_img
close
error: Content is protected !!
Join WhatsApp Group