Monthly Archives: September, 2023

ಸಹಕಾರಿ ಸಂಘಗಳು ಹೆಚ್ಚಾಗಿ ಬೆಳೆದರೆ ಜನಸಾಮಾನ್ಯರಿಗೆ ಅನುಕೂಲ

ಸಿಂದಗಿ: ರಾಷ್ಟ್ರೀಕೃತ ಬ್ಯಾಂಕುಗಳು ನೂರೆಂಟು ದಾಖಲೆಗಳನ್ನು ಕೇಳಿ ಸಾಲ ಮಂಜೂರು ನೀಡಲು ಮುಂದಾಗುತ್ತಾರೆ ಆದರೆ ಸಹಕಾರಿ ಬ್ಯಾಂಕುಗಳು ಮನುಷ್ಯನ ಮುಖ ನೋಡಿ ಅಥವಾ ಅವನ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಲ ನೀಡುತ್ತದೆ ಅದಕ್ಕೆ ರಾಜ್ಯದಲ್ಲಿ ಸಹಕಾರಿ ಸಂಘಗಳು ಅಪಾರವಾಗಿ ಬೆಳೆದು ಜನ ಮನ್ನಣೆ ಪಡೆದುಕೊಂಡಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಅನುಗ್ರಹ ಕಲ್ಯಾಣ...

ಕಲ್ಲೋಳಿ ಪಿಕೆಪಿಎಸ್ ಸಂಘದ ಶೇರುದಾರರಿಗೆ ಶೇ.5 ರಷ್ಟು ಲಾಭಾಂಶ

ಮೂಡಲಗಿ: ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಗ್ರಾಹಕರಿಗೆ ಕೃಷಿಗೆ ಪೂರಕವಾದ ವಿವಿಧ ತೆರನಾದ ಸಾಲ ಸೌಲಭ್ಯ ನೀಡುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕವಾಗಿ ಕಾರ್ಯಮಾಡುತ್ತಾ ಹಾಗೂ ಗ್ರಾಹಕರಿಗೆ ವಿವಿಧ ಸೌಲಭ್ಯವನ್ನು ನೀಡಿ ಕಳೆದ ಮಾರ್ಚ ಅಂತ್ಯಕ್ಕೆ 43.98 ಲಕ್ಷ ರೂ ಲಾಭಗಳಿಸಿ ಪ್ರಗತಿ ಪಥದತ್ತ ಸಾಗಿದೆ. ಸಂಘದ ಶೇರುದಾರಿಗೆ ಶೇ.5 ರಷ್ಟು ಲಾಭಾಂಶ...

ಅಷ್ಠಮಿಯ ದಿನ ಜೋಕುಮಾರನ ಆಗಮನ

ಗಣೇಶ ಚತುರ್ಥಿಯ ಅಷ್ಠಮಿಯ ದಿನ ಜನನವಾಗುವ ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ಸಿಂದೋಗಿ ಗ್ರಾಮದ ಮಹಿಳೆಯರು ಸಿಂದೋಗಿ,ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತ ನಮ್ಮ ಮನೆಯಿರುವ ಮಾರುತಿ ಬಡಾವಣೆಗೆ ಅಗಸ್ಟ ೨೪ ರಂದು ಆಗಮಿಸಿದರು. ಆಗ ನಮ್ಮ ಬಡಾವಣೆಯ ಪ್ರತಿ ಮನೆಯ ಮಹಿಳೆಯರು ಮರದಲ್ಲಿ ಜೋಳ ಗೋಧಿ ಅಕ್ಕಿ ಮೆಣಸಿನಕಾಯಿ ಹೀಗೆ ತಮ್ಮ ಶಕ್ಯಾನುಸಾರ ಧಾನ್ಯಗಳನ್ನು ತಂದು...

ಲಿಂಗಾಯತ ಸಂಘಟನೆ ವತಿಯಿಂದ ‘ಧರ್ಮ ಮತ್ತು ಸಂಘಟನೆ’ ಕುರಿತು ಚಿಂತನ ಕಾರ್ಯಕ್ರಮ

ಆಚಾರ ವಿಚಾರ ನಡೆ-ನುಡಿಗಳಲ್ಲಿ ಧರ್ಮ ಅಡಗಿದೆ- ನ್ಯಾಯವಾದಿ ದಿನೇಶ ಪಾಟೀಲ ಅಭಿಮತ  ಹುಟ್ಟಿನಿಂದ ಸಾವಿನವರೆಗೆ ನಮ್ಮ ಆಚಾರ, ವಿಚಾರ, ನಡೆ-ನುಡಿಗಳಲ್ಲಿ ಧರ್ಮ ಅಡಗಿದೆ. ಧರ್ಮಗಳ ಕ್ರಮಗಳು ಭಿನ್ನವಾಗಿದ್ದರೂ ಮನುಷ್ಯನನ್ನು ದೈವಿಶಕ್ತಿಗೆ ಜೋಡಣೆ ಮಾಡುವುದೇ ಧರ್ಮವಾಗಿದೆ. ದೇವರನ್ನು ನಾವು ಹುಡುಕಬೇಕಾದರೆ ಅದು ಧರ್ಮದಲ್ಲಿಲ್ಲ ಆಚರಣೆಯಲ್ಲಿದೆ. ಭೇದ ಭಾವಗಳಲ್ಲೇ ಧರ್ಮಗಳು ವೈಮನಸ್ಸಿನ  ದಾರಿಯತ್ತ ಹೋಗುತ್ತಿವೆ ಎಂದು ನ್ಯಾಯವಾದಿ ದಿನೇಶ...

Bailhongal: 69 ನೇ ವಚನೋತ್ಸವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ವಚನ ಪಿತಾಮಹ ಹಳಕಟ್ಟಿಯವರ  ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ 69ನೇಯ ವಚನೋತ್ಸವ ಕಾರ್ಯಕ್ರಮ  ಶರಣ ದಂಪತಿಗಳಾದ ಕುಸುಮಾ ಸಿದ್ದಣ್ಣ ಗದಗ ಅವರ ಮನೆಯಲ್ಲಿ ಜರಗಿತು.ಶರಣ ದಂಪತಿಗಳಾದ ಡಾ. ಸುಷ್ಮಾ ಮಹಾಂತೇಶ ಗದಗ ಧ್ವಜಾರೋಹಣ  ನೆರವೇರಿಸಿ, ಜಾತ್ಯತೀತವಾದ ಲಿಂಗಾಯತ ಧರ್ಮ ವಿಶ್ವಧರ್ಮ,...

ಶಾಲಾ ಆವರಣದಲ್ಲಿ “ಸಸ್ಯ ಶಾಮಲ” ಅನುಷ್ಠಾನ

ಹೂಲಿಕಟ್ಟಿ: ಕಿತ್ತೂರು ತಾಲೂಕಿನ ಕೆಪಿಎಂ ಸರಕಾರಿ ಪ್ರೌಢಶಾಲೆ ಹೂಲಿಕಟ್ಟಿ ಶಾಲಾ ಆವರಣದಲ್ಲಿ ಸರಕಾರದ ಮಹತ್ತರವಾದ ಯೋಜನೆ "ಸಸ್ಯ ಶಾಮಲ" ಕಾರ್ಯಕ್ರಮದ ಅಡಿ ಸಸಿ ನೆಡುವ ಕಾರ್ಯಕ್ಕೆ ಇಂದು ಮುಖ್ಯೋಪಾಧ್ಯಾರಾದ ಜಿ ಎಚ್ ನಾಯಕ ರವರು ಚಾಲನೆ ನೀಡಿದರು.ಅರಣ್ಯಇಲಾಖೆಯ ಸಹಯೋಗದಲ್ಲಿ  ವಿವಿಧ ಜಾತಿಯ ಸಂಪಿಗೆ,ನೇರಳೆ,ಗೋನಿ, ಬಾದಾಮಿ ವಿವಿಧ ಬಗೆಯ 40 ಸಸಿಗಳನ್ನು ಪೂರೈಸಿದ್ದು ಶಿಕ್ಷಕರು ಹಾಗು...

ಮಕ್ಕಳಿಗೆ ಬಸವಣ್ಣನ ವಚನ ಕಲಿಸಿ ಬದುಕಿನ ಪಾಠ ತಿಳಿಸಿ

ಸಿಂದಗಿ: ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗಿದೆ ಎಂದು ರಾಷ್ಟ್ರೀಯ ಬಸವದಳ ತಾಲೂಕಾ ಘಟಕದ ನಿಕಟಪೂರ್ವ ಅಧ್ಯಕ್ಷ, ಕಲಬುರ್ಗಿ ಫೌಂಡೇಶನ್ ನಿರ್ದೇಶಕ ಶಿವಾನಂದ ಕಲಬುರ್ಗಿ ಹೇಳಿದರು.ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಶನಿವಾರ ಚಿಣ್ಣರ ವಚನಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ...

ಪೌರ ಕಾರ್ಮಿಕರನ್ನು ಸಮಾಜವು ಗೌರವಿಸಬೇಕು’

ಮೂಡಲಗಿ: ‘ಜನರ ಆರೋಗ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅಮೂಲ್ಯವಾಗಿದ್ದು, ಸಮಾಜವು ಪೌರ ಕಾರ್ಮಿಕರವನ್ನು ಗೌರವಿಸಬೇಕು’ ಎಂದು ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಹೇಳಿದರು.ಇಲ್ಲಿಯ ಪುರಸಭೆಯಲ್ಲಿ ಶನಿವಾರ ಆಚರಿಸಿದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಹಿರಿಯ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೌರ ಕಾರ್ಮಿಕರನ್ನು ನಿರ್ಲಕ್ಷ ಮಾಡಬಾರದು ಎಂದರು.ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ,...

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ ಸಮಾರಂಭ ನಡೆಯಲಿದೆ.ಸೋಮವಾರ ದಿ. ೨೫ ರಂದು ಮಧ್ಯಾಹ್ನ  ೩ ಗಂಟೆಗೆ ಬಸವ ಮಂಟಪದಲ್ಲಿ ಕಾರ್ಯಕ್ರಮ ಜರುಗುವುದು ಎಂದು ಸೊಸಾಯಿಟಿಯ ಅಧ್ಯಕ್ಷ ಬಸವರಾಜ ತೇಲಿ ಹೇಳಿದರು.ಸೊಸಾಯಿಟಿಯ ಸಭಾ ಭವನದಲ್ಲಿ...

ಸೆ. ೨೪ರಂದು ನಿಜಗುಣ ದೇವರ ಷಷ್ಟ್ಯಬ್ದಿ ಪೂರ್ವಭಾವಿ ಸಭೆ

ಮೂಡಲಗಿ: ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರ ಷಷ್ಟ್ಯಬ್ದಿ ಸಂಭ್ರಮ ಕಾರ್ಯಕ್ರಮದ ಸಂಘಟನೆಯ ಕುರಿತು ಚರ್ಚಿಸಲು ಸೆ. ೨೪ರಂದು ಬೆಳಿಗ್ಗೆ ೧೧ಕ್ಕೆ ಆಶ್ರಮದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.ಹಲವು ಮಹಾತ್ಮರ ಸಾನ್ನಿಧ್ಯದಲ್ಲಿ ಜರುಗಲಿರುವ ಸಭೆಯಲ್ಲಿ ಶಾಸಕರು, ಸಂಸದರು, ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
- Advertisement -spot_img

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...
- Advertisement -spot_img
error: Content is protected !!
Join WhatsApp Group