Monthly Archives: March, 2024

ಹೊಸಪುಸ್ತಕ ಓದು: ಸಂಶೋಧಕರಿಗೊಂದು ಅಮೂಲ್ಯ ಆಕರ ಗ್ರಂಥ

ಸಂಶೋಧಕರಿಗೊಂದು ಅಮೂಲ್ಯ ಆಕರ ಗ್ರಂಥಪುಸ್ತಕದ ಹೆಸರು : ಪ್ರಸಾದ ವರ್ಗೀಕೃತ ಲೇಖನ ಸೂಚಿ ಸಂಪಾದಕರು : ಡಾ. ಎಸ್. ಆರ್. ಗುಂಜಾಳ ಪ್ರಕಾಶಕರು : ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, ೨೦೨೩ ಪುಟ : ೨೭೮ ಬೆಲೆ : ರೂ. ೨೦೦ಡಾ. ಎಸ್. ಆರ್. ಗುಂಜಾಳ ಅವರು ಸಂಪಾದಿಸಿದ ‘ಪ್ರಸಾದ ವರ್ಗೀಕೃತ...

ನಮ್ಮೆಲ್ಲರ ರಾಜರತ್ನ, ಯುವರತ್ನನ ಜನ್ಮದಿನ, ನಾಡಿನ ಜನತೆಗೆ ಸ್ಫೂರ್ತಿ ದಿನ! ( ಮಾರ್ಚ್ 17 )

ಸರ್ಕಾರದಿಂದ ಪುನೀತ್‌ ರಾಜ್‌ಕುಮಾರ್‌ಗೆ ಮತ್ತೊಂದು ಗೌರವ........ಅಕ್ಟೋಬರ್ 29 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಮ್ಮ ಪ್ರೀತಿಯ ಅಪ್ಪು ನಮ್ಮನ್ನು ಅಗಲಿ ನಮ್ಮೆಲ್ಲರ ಹೃದಯದಲ್ಲಿ ಕೊನೆವರೆಗೂ ಮಾಸದ ನೋವು ಹುಟ್ಟಿದ ದಿನ. ಆದರೂ ಅವರ ನೆನಪು ಮಾತ್ರ ಕಿಂಚಿತ್ತೂ ಮಾಸಿಲ್ಲ. ಕನ್ನಡಿಗರ ಮನೆ ಮನಗಳಲ್ಲಿ ಅವರು ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.ವೈಯಕ್ತಿಕ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ...

ಬದುಕು ಭಗವಂತನಿಂದ ಎಂದು ಭಾವಿಸಿದ ಕವಿ ಪುತಿನ

ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು.ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ....

ಹೊಸಪುಸ್ತಕ ಓದು: ಸಾಹಿತ್ಯ ಚರಿತ್ರೆಯಲ್ಲೊಂದು ವಿನೂತನ ಪ್ರಯತ್ನ

ಪುಸ್ತಕದ ಹೆಸರು: ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆಲೇಖಕರು: ಡಾ. ಡಿ. ಎನ್. ಯೋಗೀಶ್ವರಪ್ಪಪ್ರಕಾಶಕರು: ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩ಪುಟ: ೬೩೨ ಬೆಲೆ : ರೂ. ೬೦೦ಲೇಖಕರ ಸಂಪರ್ಕವಾಣಿ: ೯೪೪೮೬ ೮೦೯೨೦ಡಾ. ಡಿ. ಎನ್. ಯೋಗೀಶ್ವರಪ್ಪ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಏನೇ ಮಾಡಿದರೂ ಹೊಸದನ್ನೇ ಮಾಡುವವರು. ಈವರೆಗೆ ಗುರುತಿಸಲ್ಪಡದ, ನೇಪಥ್ಯಕ್ಕೆ ಸರಿದ, ಉಪೇಕ್ಷಿತ ನೆಲೆಗಳ ಮೇಲೆ ಅಧ್ಯಯನ...

ಬೆಳಗೆರೆ ಎಂಬ ಅಕ್ಷರ ಮಾಂತ್ರಿಕನಿಗೊಂದು ಬಹಿರಂಗ ಪತ್ರ….

ಹಾಯ್ ಬಾಸ್ ಹ್ಯಾಗಿದೀರಿ?? ಐ ಹೋಪ್ ಆಲ್ ಈಜ್ ವೆಲ್…ಅರೇ, ಇವತ್ತು ನಿಮ್ ಬರ್ತಡೆ ಅಲ್ವಾ??  ಮರೆತೆ ಬಿಟ್ಟಿದ್ದೆ ಅನ್ನಿಸಿದ ತಕ್ಷಣ ನೀವಿಲ್ಲದ ನಾನು ಅದೆಷ್ಟು ಅಬ್ಬೇಪಾರಿಯಾಗಿ ಬದುಕಿನ ಅಜಾಗರೂಕತೆಗೆ ಜಾರಿದ್ದೇನೆ ಅನ್ನಿಸಿದ್ದು ಇವತ್ತಷ್ಟೇ.. ನನ್ನ ಬದುಕಿನ ಮೂವತ್ತೊಂಭತ್ತು ಚಿಲ್ಲರೆ ವರ್ಷಗಳಲ್ಲಿ ನನಗೆ ತಿಳಿವಳಿಕೆ ಅನ್ನುವದು ಆರಂಭ ಆದಾಗಿನಿಂದ ಇಲ್ಲಿಯವರೆಗೆ ಮೆಚ್ಚಿಕೊಂಡ ಮತ್ತು ದುಡ್ಡು ಕಾಸು...

ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಬೆಳಗಾವಿಗೆ ಬರಲಿ

ಮೂಡಲಗಿ - ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಬೇಕಾದರೆ ಬಿಜೆಪಿ ಮುಖಂಡ ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಬೇಕಿ ಎಂದು ತಾಲೂಕಿನ ಸಾಮಾಜಿಕ ಕಾರ್ಯಕರ್ತ, ವಕೀಲ ಮಲ್ಲಿಕಾರ್ಜುನ ಚೌಕಾಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿ ಟಿಕೇಟ್ ಜಗದೀಶ ಶೆಟ್ಟರ್ ಗೆ ಬಹುತೇಕ ಅಂತಿಮ ಆದಂತಿದೆ. ಇದರೊಂದಿಗೆ ಗೆಲುವು ಕಬ್ಬಿಣದ...

ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೆ ಕೇಂದ್ರ ಸಚಿವ ಭಗವಂತ ಖೂಬಾರಿಂದ ಟೆಂಪಲ್ ರನ್

ಬೀದರ: ಬೀದರ್ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾದ ಬೆನ್ನಲ್ಲೆ ಭಗವಂತ ಖೂಬಾ ಅವರು ಹಲವು ದೇವಸ್ಥಾನಗಳಿಗೆ ಭೇಟು ಕೊಟ್ಟು ದೇವರ ದರ್ಶನ ಮಾಡಿದರು.ತೆಲಂಗಾಣ ರಾಜ್ಯದ ಜಹೀರಾಬಾದ್‌ನ ಐತಿಹಾಸಿಕ ಸ್ಥಳ, ಝರಾಸಂಗಮದ ಸಂಗಮನಾಥ್ ದೇವಸ್ಥಾನ ಹಾಗೂ ರೇಜಂತಲ್‌ನಲ್ಲಿರುವ ಸಿದ್ದಿವಿನಾಯಕ ದೇವಸ್ಥನಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತ ಶ್ರೀಗಳಿಗೆ...

ಮುಸ್ಲಿಂ ಸಮುದಾಯಕ್ಕೆ ಮೂರು ಟಿಕೆಟ್ ನೀಡಲು ಮುಸ್ಲಿಂ ಮುಖಂಡರ ಆಗ್ರಹ

ಬೀದರ: ಬೆಂಗಳೂರು, ಬೀದರ ಹಾಗೂ ಮಂಗಳೂರು ಈ ಮೂರು ಕ್ಷೇತ್ರದಿಂದ ಲೋಕಸಭೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಮುಸ್ಲಿಂ ಮುಖಂಡರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಆಗ್ರಹಿಸಿದ್ದಾರೆ.ಕಾಂಗ್ರೆಸ್ ಮುಖಂಡ ಅಯಜ್ ಖಾನ್ ಹೇಳಿಕೆಯೊಂದನ್ನು ನೀಡಿ, ಮುಸ್ಲಿಂ ಸಮುದಾಯಕ್ಕೆ ಬೆಂಗಳೂರು, ಬೀದರ ಹಾಗೂ  ಮಂಗಳೂರು ಕ್ಷೇತ್ರದಿಂದ ಮೂರು ಟಿಕೆಟ್ ನೀಡಬೇಕು. ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದವರು...

ಗ್ರಾಪಂ ಸದಸ್ಯನ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಕಾರ್ಯದರ್ಶಿ; ವಿಡಿಯೋ ವೈರಲ್

ಬೀದರ: ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮ ಪಂಚಾಯತಿಯಲ್ಲಿ ನಡೆದ ಲಂಚಾವತಾರದ ವಿಡಿಯೋ ಒಂದು ವೈರಲ್ ಆಗಿದೆ.ಗ್ರಾಮ‌ ಪಂಚಾಯತ್‌ ಕಾರ್ಯದರ್ಶಿ ಚಂದ್ರಕಾಂತ ಮಾಮನೆ ಜಮೀನಿನ ಮ್ಯುಟೇಷನ್ ವಿಚಾರಕ್ಕೆ ರೂ. 4500 ಕ್ಕೆ ಬೇಡಿಕೆ ಇಟ್ಟಿದ್ದು, ಕೇಳಿದಾಗ ಅಧ್ಯಕ್ಷರಿಗೆ, ಪಿಡಿಓ, ಕಾರ್ಯದರ್ಶಿ ಸೇರಿ ಮೂರ್ನಾಲ್ಕು ಜನರಿಗೆ ಪಾಲು ನೀಡಬೇಕು ಎಂದು ಕಾರಣ ಹೇಳಿದ...

ಟಿ. ನರಸೀಪುರ ಗುಂಜಾ ನರಸಿಂಹಸ್ವಾಮಿ ದೇಗುಲ ದರ್ಶನ, ತೆಪ್ಪ ವಿಹಾರ

ನಾವು ಕುಶಾಲನಗರದಿಂದ ಹೊರಟಾಗ ಬೆಳಗಿನ ಜಾವ ಐದಾಗಿತ್ತು. ಆರಕ್ಕೆಲ್ಲಾ ನಾವು ಹುಣಸೂರು ಬಳಿಗೆ ಸಾಗಿ ಅಲ್ಲಿ ಕಾಫಿ ಟಿ ಕುಡಿದು ಟಿ.ನರಸೀಪುರಕ್ಕೆ ಎಂಟು ಗಂಟೆಗೆ ತಲುಪಿದೆವು. ಸೋಮನಾಥಪುರದಿಂದ ಸೋಸಲೆ ಮಾರ್ಗವಾಗಿ ಕಾವೇರಿ ಹರಿದಂತೆ ಕಾವೇರಿ ಕಪಿಲಾ ನದಿಗಳ ಸಂಗಮದ ಬಳಿ ಬಲದಂಡೆಯ ಮೇಲಿರುವ ತಿರುಮಕೊಡಲು ನರಸೀಪುರ ಹಲವು ದೇಗುಲಗಳ ತ್ರಿವೇಣಿ ಸಂಗಮ ಕ್ಷೇತ್ರ.  ಇಲ್ಲಿ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group