Monthly Archives: May, 2024

ಬರ ಪರಿಹಾರ ಮಾಹಿತಿ ಕೇಂದ್ರ ಆರಂಭ

ಮೂಡಲಗಿ : 2023 - 24 ಸಾಲಿನ ಬರ ಪರಿಹಾರ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ಕೇಂದ್ರವನ್ನು ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ಆರಂಭಿಸಲಾಗಿದೆ ಎಂದು ತಹಶೀಲ್ದಾರ ಬಿ.ಎಸ್.ಕಡಕಬಾವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2023 - 24ನೇ ಸಾಲಿನ ಮೂಡಲಗಿ ತಾಲೂಕಿನಲ್ಲಿ ಬರ ಪರಿಹಾರ ಸಂದಾಯದ ಬಗ್ಗೆ ಸಾರ್ವಜನಿಕ/ರೈತರ ಕುಂದುಕೊರತೆ ನಿವಾರಣೆಗಾಗಿ ಸರಕಾರದ ಆದೇಶದಂತೆ ತಾಲೂಕಾ...

ಗುರ್ಲಾಪೂರ ಸರಕಾರಿ ಫ್ರೌಡ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಗುರ್ಲಾಪೂರ -  ಗ್ರಾಮದ ಸರಕಾರಿ ಫ್ರೌಡ ಶಾಲೆಯ ವಿದ್ಯಾರ್ಥಿನಿಯರು 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಮಾಡಿದ್ದಾರೆ  ಎಂದು ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಗೀತಾ ಕರಗಣ್ಣಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಾಲೆಗೆ ಕುಮಾರಿ ಸಾನಿಕಾ ದು ಡಬ್ಬನ್ನವರ.90.40% ಪ್ರಥಮ, ಮಂಜುಳಾ ಮ ಬಾಗ್ಗೋಳ.90.24.% ದ್ವಿತೀಯ,  ಐಶ್ವರ್ಯ ಭೀ ಗೋಕಾಕ 88.96%...

ಮೂಡಲಗಿ ಪಟ್ಟಣದಲ್ಲಿ ಜಾತ್ರೆಗಳ ಸಂಭ್ರಮ       

   ಮೂಡಲಗಿ -  ಪವಾಡ ಪುರುಷರ ಪುಣ್ಯ ಭೂಮಿ ಮೂಡಲಗಿ  ಶ್ರೀ ರೇವಣಸಿದ್ಧೇಶ್ವರು ಸಂಚರಿಸಿ ಧಾರ್ಮಿಕ ಬೋಧನೆ ಮಾಡಿರುವ ಸಾವಿರಾರು ಊರುಗಳಲ್ಲಿ ಮೂಡಲಗಿಯೂ ಒಂದು. ಇವರ ಬೋಧನೆ ಸ್ವೀಕರಿಸಿದ ಮಹಾಪುರುಷ ಶ್ರೀ ಶಿವಬೋಧರಂಗರು ಇಲ್ಲಿಯೇ ಮೂಡಣ ದಿಕ್ಕಿನಲ್ಲಿ ನೆಲೆನಿಂತರು. ಆ ಕಾರಣ ಮೂಡಲಗಿರಿಯೆನಿಸಿಕೊಂಡಿದ್ದ ಊರು ಬರುಬರುತ್ತ ಮೂಡಲಗಿಯಾಯಿತು. ಇಬ್ಬರು ಮಹಾಪುರುಷರು ನಡೆದಾಡಿದ ಈ ಭೂಮಿ...

ಕಳಪೆ ರಸ್ತೆ ಕಾಮಗಾರಿ ಗುತ್ತಿಗೆದಾರನ ಬಿಲ್ ತಡೆ ಹಿಡಿಯಲು ಮನವಿ

ಮೂಡಲಗಿ - ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದಿಂದ ಕಲ್ಲೋಳಿಯವರೆಗೆ ಸುಮಾರು ೫ ಕಿ. ಮೀ. ರಸ್ತೆಯ ಡಾಂಬರೀಕರಣವನ್ನು ಕೆಲವು ತಿಂಗಳ ಹಿಂದೆ ಕೈಗೊಂಡಿದ್ದು ಸದರಿ ಕಾಮಗಾರಿ ತೀರಾ ಕಳಪೆಯಾಗಿರುವುದರಿಂದ ಅದನ್ನು ಕೈಗೊಂಡ ಗುತ್ತಿಗೆದಾರನಿಗೆ ಕಾಮಗಾರಿಯ ಬಿಲ್ ನೀಡದೆ ತಡೆಹಿಡಿಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರು ಗಂಗನ್ನವರ ದೂರು ಸಲ್ಲಿಸಿದ್ದಾರೆ.ಗೋಕಾಕದ ಪಂಚಾಯತ ರಾಜ್ ಇಂಜಿನೀಯರ್ ಉಪವಿಭಾಗದ...

ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‍ನ ಎಸ್ಎಸ್ಎಲ್ ಸಿ  ಫಲಿತಾಂಶ ಶೇ 100.

ಸಿಂದಗಿ; ಪಟ್ಟಣದ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‍ನ ಸಿ.ಬಿ.ಎಸ್.ಇ 10ನೆಯ ತರಗತಿಯ ಫಲಿತಾಂಶ ಶೇ 100 ರಷ್ಟು ಬಂದಿದ್ದು ಜಿಲ್ಲೆಯಲ್ಲಿ ಸಿಂದಗಿ ತಾಲೂಕಿನಲ್ಲೆ ಅತ್ಯುನ್ನತ ಹಾಗೂ ಪ್ರಥಮ ಸ್ಥಾನ ಪಡೆದಿದೆ.ಯಾಸಿರ್ ಮುಲ್ಲಾ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾನೆ, ಶಾಲೆಯ ಅಧ್ಯಕ್ಷರಾದ ವಿಠ್ಠಲ ಜಿ ಕೊಳ್ಳೂರ, ಹರ್ಷವ್ಯಕ್ತಪಡಿಸಿದ್ದಾರೆ.ಶಾಲೆಯ ಈ ಸಾಧನೆಗೆ ಎಲ್ಲಾ ಶಿಕ್ಷಕರ...

ಸಿಂದಗಿ ಅಭಿವೃದ್ಧಿ ನನ್ನ ಗುರಿ – ಅಶೋಕ ಮನಗೂಳಿ

ಅಶೋಕ.ಮನಗೂಳಿ ಅವರ ಪ್ರಥಮ ವರ್ಷದ ವಿಜಯೋತ್ಸವಸಿಂದಗಿ; ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರು ಶಾಸಕರಾಗಿ ಒಂದು ವರ್ಷ ಪೂರೈಸಿದ ನಿಮಿತ್ತವಾಗಿ ಗೋಲಗೇರಿ ಹಾಗೂ ಸಾಸಾಬಾಳ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಅಶೋಕ.ಮನಗೂಳಿ ಅವರಿಗೆ ಸಿಹಿ ತಿನಿಸಿ ವಿಜಯೋತ್ಸವ  ಆಚರಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಅವರು ಸಿಂದಗಿ ಮತಕ್ಷೇತ್ರದ ಸರ್ವಾಂಗೀಣ   ಅಭಿವೃದ್ಧಿಯೇ ನನ್ನ...

ಭಗೀರಥ ಜಯಂತಿ ಆಚರಣೆ

ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದಲ್ಲಿ ನೀತಿ ಸಂಹಿತೆ ಕಾರಣ ಸರಳವಾಗಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು.ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಮಯದಲ್ಲಿ ಲಕ್ಕಪ್ಪ ಕಟ್ರಿ, ವಿಠ್ಠಲ ಕಮತಿ, ಮಾರುತಿ ಕುಡ್ಡಗೋಳ, ಭಿಮಶಿ ಉಪ್ಪಾರ, ಮಲ್ಲು ಸಂಪಗಾರ, ಸಂಜೀವ ಇದ್ಲಿ, ರಮೇಶ ಕುಡ್ಡಗೋಳ,...

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ – ಗುರುಪುತ್ರಪ್ಪ ತುರಮರಿ

ಬೈಲಹೊಂಗಲ : ಕನ್ನಡ ನಾಡು, ನುಡಿಯ ರಕ್ಷಣೆಯ ಉದ್ದೇಶದಿಂದ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆ ಸಂಸ್ಥೆ ಎಂದು ಹಿರಿಯ ಶಿಕ್ಷಣ ತಜ್ಞರಾದ ಗುರುಪುತ್ರಪ್ಪ ತುರಮರಿ ಹೇಳಿದರು.ಪಟ್ಟಣದ ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೈಲಹೊಂಗಲ ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ...

ಕವನ

ಮಾತೆ -ಜನ್ಮದಾತೆಭೂಲೋಕದ ಸುಂದರ ದೇವತೆ ಜಗವ ಪೊರೆವ ಜೀವದಾತೆ ಮುಕ್ಕೋಟಿ ದೇವರುಗಳ ಮಾತೆ ಸಕಲಜೀವ ಜೀವಗಳ ಮಾತೆ -ಜನ್ಮದಾತೆತನ್ನ ಪಾಲಿನ ಅನ್ನವ ಪತಿಸುತರ ಪಾಲಿಗೊಪ್ಪಿಸಿ ಜಗದಳುವು ತನಗಿರಲಿ ಎಂಬ ಭಾವದಿ ಜೀವ ಸವೆಸುತ ಮನೆ ಮನ ಬೆಳಗುವ ಮಾತೆ-ಜನ್ಮದಾತೆಸೂರ್ಯೋದಯಕೆ ಮನೆ ಬೆಳಗಿ ಕಾಯಕದಲಿ ಕೈಲಾಸ ಕಂಡು ಇರುಳಿನ ನಿದ್ದೆಯವರೆಗೆ ಜೀವ ಸವೆಸುವ ಮಾತೆ-ಜನ್ಮದಾತೆಕಷ್ಟ ಸುಖದಲಿ ಸಮಭಾಗಿಣಿ ಮಕ್ಕಳ ಪಾಲಿನ ಕಾಮಧೇನು ಮನೆಯೆಂಬ ಮಂತ್ರಾಲಯದ ಭಾಗ್ಯದೇವತೆ ಜಗವ ಪೊರೆವ ಗೃಹಲಕ್ಷ್ಮಿ ಮಾತೆ-ಜನ್ಮದಾತೆಶಿವಕುಮಾರ...

ಮೇ 14 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಬೈಲಹೊಂಗಲ : ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲ್ಲೂಕಾ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ದಿನಾಂಕ 14 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಬೈಪಾಸ ರಸ್ತೆಯಲ್ಲಿರುವ ಎಸ್.ಎನ್.ವಿ.ವಿ.ಎಸ್ ಐಟಿಐ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಠಕ್ಕಾಯಿ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group