Monthly Archives: May, 2024

ಶಾಲಾ ಪ್ರಾರಂಭೋತ್ಸವ ಪೂರ್ವಭಾವಿ ಸಭೆ

ಸವದತ್ತಿ: ಪಟ್ಟಣದ ಗುರುಭವನದಲ್ಲಿ ಸವದತ್ತಿ ಹಾಗೂ ಮುನವಳ್ಳಿ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಪ್ರಧಾನ ಗುರುಗಳಿಗೆ ಶಾಲಾ ಪ್ರಾರಂಭೋತ್ಸವ ಕುರಿತು ಪೂರ್ವಭಾವಿ ಸಭೆಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.ಸಭೆ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಮಾತನಾಡಿ “೨೦೨೪-೨೫ರ ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮೇ ೨೯ರಿಂದ ಶಾಲೆಗಳು ಆರಂಭವಾಗಲಿವೆ.ಮೇ...

ಹೆಲ್ಮೆಟ್ ಧರಿಸುವುದು ರೂಢಿಯಾಗಬೇಕು – ಪಿಎಸ್ಐ ರಬಕವಿ

ಸಿಂದಗಿ- ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಹಬಹುದು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವುದನ್ನು ನಾವೆಲ್ಲ ರೂಢಿ ಮಾಡಿಕೊಳ್ಳಬೇಕು ಎಂದು ಸಿಂದಗಿ ಪೋಲಿಸ ಠಾಣೆಯ ಆರಕ್ಷಕ ಅಧಿಕಾರಿ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಪದವಿ ಕಾಲೇಜ ಮತ್ತು ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ...

ಸಬ್ ರಜಿಸ್ಟ್ರಾರರಲ್ಲಿ ನೊಂದಣಿಯಾಗದೇ ನೇರವಾಗಿ ಆಸ್ತಿ ವರ್ಗಾವಣೆ !

ಸಿಂದಗಿ ಪುರಸಭೆಯಲ್ಲಿ ಹಗರಣ ; ಇದು ಅವರಿಗೆ ರೂಢಿಯಾಗಿದೆಯಂತೆ !ಸಿಂದಗಿ; ಪಟ್ಟಣದ ಪುರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಯಾರದೋ ಆಸ್ತಿ ಯಾರದೋ ಹೆಸರಿನಿಂದ ವರ್ಗಾವಣೆಗೊಳ್ಳುತ್ತಿರುವ ಘಟನೆಗಳನ್ನು ತಡೆಗಟ್ಟುವಂತೆ  ಮಹಿಳೆಯೋರ್ವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ.ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಚಿವರು, ಶಾಸಕರು, ಪೊಲೀಸ್ ವರಿಷ್ಠಾಧಿಕಾರಿಗಳು, ಶಾಸಕರು, ತಹಶೀಲ್ದಾರರು,ನಗರ...

ಶ್ರೀ ಯೋಗಾನರಸಿಂಹ ದೇವಸ್ಥಾನದಲ್ಲಿ ಕುಂಭಾಭಿಷೇಕ ಹಾಗೂ ಮಹಾ ಸುದರ್ಶನ ಯಾಗ

ಮೈಸೂರು-  ಇದೇ ಮೇ 25 ರಿಂದ ಮೈಸೂರು ವಿಜಯನಗರ 1ನೇ ಹಂತದ ಶ್ರೀಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಕುಂಭಾಭಿಷೇಕ ಹಾಗೂ ಮಹಾ ಸುದರ್ಶನ ಯಾಗವನ್ನು ಹಮ್ಮಿಕೊಳ್ಳಲಾಗಿದೆ .ದೇಗುಲದ ಸ್ಥಾಪಕ ಆಗಮ ಪ್ರವೀಣ ಡಾ.ಬಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಪ್ರತಿನಿತ್ಯ ಸ್ವಾಮಿಯವರಿಗೆ ವಿವಿಧ ಬಗೆಯ ಅಲಂಕಾರಗಳು ಮೇ 25 ಶನಿವಾರದಂದು ಲಕ್ಷಾರ್ಚನೆ ಮತ್ತು...

ಸಾರ್ಥಕ ಬದುಕಿನ ಗುಟ್ಟು ಬುದ್ಧನ ಉಪದೇಶಗಳು

ಬೌದ್ಧಧರ್ಮವು ಭಾರತದಲ್ಲಿ 2,600 ವರ್ಷಗಳ ಹಿಂದೆ ಪ್ರಾರಂಭವಾಯಿತು, ಅದು ವ್ಯಕ್ತಿಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಜೀವನ ವಿಧಾನವಾಗಿದೆ.ಬದಲಾದ ಜೀವನ ಶೈಲಿ, ಅಶಾಂತಿ, ಆತುರ, ಅತಿಯಾದ ಸಿಟ್ಟು, ಅತಿಯಾದ ನಂಬಿಕೆ,ಎಲ್ಲವೂ ಈಗಲೆ ಬೇಕು,ನಾನು ಅಂದುಕೊಂಡ ಹಾಗೆ ಆಗಬೇಕು..... ಅಬ್ಬಬ್ಬಾ ನಿಜವಾಗಲೂ ವಾಸ್ತವ ಪರಿಸ್ಥಿತಿಗೆ ಬುದ್ಧನ ಉಪದೇಶದ ಅಗತ್ಯ ಇದೆ."ಆಸೆಯೆ ದುಃಖಕ್ಕೆ ಮೂಲ" ಯಾವಾಗಲೂ ನಾವು ಅತಿಯಾದ...

ಶ್ರೀ ವಿಜಯದಾಸರ ಸೇವಾ ಬಳಗದ ವಾರ್ಷಿಕೋತ್ಸವ

ಬೆಂಗಳೂರು - ಹರಿದಾಸ ಮಿಲನ ಮತ್ತು ದಾಸೋಪಾಸನ, ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗವು ೨೦೧೯ ಕೊರೋನದ ವೇಳೆಯಲ್ಲಿ ದೇವಸ್ಥಾನಕ್ಕೆ, ಭಜನೆಗೆ ಎಲ್ಲೂ ಹೋಗದ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಹಿರಿಯರಿಗೆ ಕಿರಿಯರಿಗೆ ಹೀಗೆ ಎಲ್ಲ ವಯೋಮಿತಿ ಜನರು ಮನೆಯಲ್ಲಿಯೇ ಕುಳಿತು ದೇವರ ಸ್ಮರಣೆ ಮಾಡಲು  ಎರಡು ವೇದಿಕೆಯನ್ನು ಡಾ ಆರ್ ಪಿ ಕುಲಕರ್ಣಿ ಅವರು...

ಡಾ. ಮರಿಕಟ್ಟಿಯವರಿಗೆ ಸತ್ಕಾರ

ಡಾ. ಸಿದ್ಧೇಶ್ವರ ದೇವರು ಮರಿಕಟ್ಟಿ ಅವರಿಗೆ ಡಾಕ್ಟರೇಟ್ ಪದವಿ ದೊರಕಿದ್ದು ಆ ಕಾರಣವಾಗಿ ಹಿರೇಬಾಗೇವಾಡಿಯಲ್ಲಿ ಮಲ್ಲಿಕಾರ್ಜುನ ರೊಟ್ಟಿ ಸರ್ ಇವರ ಶಾಲಾ ಆವರಣದಲ್ಲಿ ಅವರಿಗೆ ಸತ್ಕಾರ ಜರುಗಿತು.ಪ್ರಕಾಶ ಜಪ್ತಿ ರವರ ಕಾರ್ಯಾಧ್ಯಕ್ಷತೆಯಲ್ಲಿ ಗ್ರಾಮದ ಕೆಲಪ್ರಮುಖ ಹಿರಿಯರ ಸಮ್ಮುಖದಲ್ಲಿ ಮರಿಕಟ್ಟಿಯವರ ಅಭಿನಂದನಾ ಸಮಾರಂಭ ನಡೆಯಿತು.ಅತಿಥಿಗಳಾಗಿ ವೇದಿಕೆಯಲ್ಲಿ ವಿಶ್ರಾಂತ ಶಿಕ್ಷಕರಾದ ಅರಳಿಕಟ್ಟಿ ಮೂಲಿಮನಿ ಮತ್ತು ಪೂಜ್ಯ ಶ್ರೀ...

ಶಾಸ್ತ್ರಿಗಳ ಸಾಹಿತ್ಯ ಕಾಲ

ಕವಿ - ಕಾವ್ಯ ಲಕ್ಷಣಗಳು ( ಸರಳ ಕಾವ್ಯ ಮೀಮಾಂಸೆ)" ಕವನ ಬರೆಯುವವರು ಕವಿಗಳು, ಕವಿ ಬರೆದದ್ದು ಕಾವ್ಯ" - ಹಾಗಿರುವಾಗ ಇದಕ್ಕೆ ಬೇರೆ ಲಕ್ಷಣಗಳ ಅಗತ್ಯವೇನಿದೆ? ಅಗತ್ಯವಿದ್ದರೆ ಆ ಲಕ್ಷಣಗಳು ಯಾವವು, ಆ ಲಕ್ಷಣಗಳ ಸ್ವರೂಪ ಏನು, ಅವು ಕವಿಗೆ/ ಕಾವ್ಯಕ್ಕೆ ಯಾಕೆ ಬೇಕು, ಅವನ್ನು ತಿಳಿದುಕೊಳ್ಳದೆ ಕವನ ಬರೆಯಲು ಬರುವುದಿಲ್ಲವೇ, ಬರೆದರೆ ಏನಾಗುತ್ತದೆ...

ಪುಸ್ತಕ ಪರಿಚಯ

ಜೀವನ ಚರಿತ್ರೆಗೆ ಮಾದರಿ-ಎಲ್. ಎಸ್. ಶಾಸ್ತ್ರಿಯವರ  "ಕನ್ನಡ ಮರಾಠಿ ಸ್ನೇಹಸೇತು ಕೃ. ಶಿ. ಹೆಗಡೆ"ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಜೀವನ- ಸಾಧನೆಗಳನ್ನು ಮಾತ್ರ ಹಿಡಿದಿಡುವುದಕ್ಕಿಂತ ಅಂದಂದಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಒಳನೋಟಗಳ ಚಿತ್ರಣಗಳನ್ನು ನೀಡುತ್ತಲೇ, ಸಂಬಂಧಿಸಿದ ವ್ಯಕ್ತಿಯು ತನ್ನ ಸುತ್ತಲಿನ ಜನಸಮುದಾಯದೊಂದಿಗೆ ಬೆರೆತು ತಾನು ಬೆಳೆಯುತ್ತಲೇ ಒಂದು ಪ್ರದೇಶದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಇಡಿಯಾಗಿ ತೊಡಗಿಸಿಕೊಂಡ ಸಾರವತ್ತಾದ...

ಲಿಂಗಕ್ಕೆ ಭಾಜನರಲ್ಲ ವೇಷಧಾರಿಗಳು.

ಲಿಂಗಾಯತ ತತ್ವಗಳನ್ನು ದಾಸ್ಯತ್ವದಿಂದ ಮುಕ್ತಗೊಳಿಸಬೇಕು ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ ! ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ . ಈ ಆಶೆಯ ವೇಷವ ಕಂಡಡೆ ಕಾರ ಹುಣ್ಣಿಮೆಯ ಹಗರಣವೆಂಬೆ ಕಾಣಾ . ಕೂಡಲ ಚೆನ್ನಸಂಗಮದೇವ -ಚೆನ್ನ ಬಸವಣ್ಣಶರಣ ವಿಚಾರ ವಾಹಿನಿಯು ವೈಚಾರಿಕ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ಮನಸಿನ ದೃಢ ಸಂಕಲ್ಪವನ್ನು ಹೆಚ್ಚಿಸುವ ಸಾಮಾಜಿಕ ವಿಚಾರ ಧಾರೆಯಾಗಿದೆ. ಲಿಂಗಾಯತ ತತ್ವಗಳಲ್ಲಿ ಅಷ್ಟಾವರಣ ಪಂಚಾಚಾರ...
- Advertisement -spot_img

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...
- Advertisement -spot_img
error: Content is protected !!
Join WhatsApp Group