Monthly Archives: August, 2024

‘ವಚನ ದರ್ಶನ’ ಕೃತಿ ಮುಟ್ಟುಗೋಲಿಗೆ ಮು.ಮಂತ್ರಿಗಳಿಗೆ ಮನವಿ

ಧಾರವಾಡ - ವಚನ ದರ್ಶನ ಎಂಬ ಕೃತಿಯನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಧಾರವಾಡದ ಬಸವಕೇಂದ್ರದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.ಗುರುವಾರ ಧಾರವಾಡ ದಲ್ಲಿ ಸೇರಿದ ಬಸವ ಕೇಂದ್ರದ ಸದಸ್ಯರು ಹಾಗೂ ಅಕ್ಕನ ಅರಿವು ಬಳಗದ ಸದಸ್ಯರು, ಬೆಳಗಾವಿ, ಗದಗ, ಧಾರವಾಡ ಹುಬ್ಬಳ್ಳಿಯ ಬಸವಭಕ್ತರು ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪತ್ರದ...

ದಿನಕ್ಕೊಬ್ಬ ಶರಣ ಮಾಲಿಕೆ

ಕನ್ನದ ಮಾರಿತಂದೆ ; ಒಂದು ವಚನ ಹಾಗೂ ವಚನ ವಿಶ್ಲೇಷಣೆ.೧.ಇವರ ಮೊದಲ ಹೆಸರು ಮಾರಿ. ೨. ಶರಣನಾದ ಮೇಲೆ ಮಾರಿತಂದೆ. ೩. ಕಾಯಕ ; ಶರಣರಾಗುವುದಕ್ಕಿಂತ ಮುಂಚೆ ಕಳ್ಳತನದ ಕಾಯಕ. ೪. ಕಾಲ. ೧೧೬೦ ೫. ವಚನಾಂಕಿತ. ಮಾರನ ವೈರಿ ಮಾರೇಶ್ವರ. ೬. ಉಪಲಬ್ಧ ವಚನಗಳು ೪.ವಚನ ಕತ್ತಲೆಯಲ್ಲಿ ಕನ್ನವಿಕ್ಕಿದೆಡೆ ಎನಗೆ ಕತ್ತಿಯಕೊಟ್ಟ ಕರ್ತುವಿಗೆ ಭಂಗ ಅವರು ಮರದಿರ್ದಲ್ಲಿ ಮನೆಯ ಹೊಕ್ಕೊಡೆ ಎನ್ನ ಚೋರತನದ...

ಶುಕ್ರವಾರ ಮೂಡಲಗಿ ಹಾಗೂ ತಾಲೂಕಿನ ಹಲವೆಡೆ ಕರೆಂಟ್ ಇರಲ್ಲ

ಮೂಡಲಗಿ: 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿ ಹಾಗೂ ನಾಗನೂರ, ತಿಗಡಿ ಉಪ ಕೇಂದ್ರಗಳಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆಯ ಕಾರ್ಯ ಕೈಗೊಳ್ಳಲು ಉದ್ದೇಶಿಸಿರುವ ಕಾರಣ ಶುಕ್ರವಾರ ಆ. 23 ರಂದು ಮುಂಜಾನೆ 10 ರಿಂದ ಸಂಜೆ 5 ಗಂಟೆಯವರೆಗೆ ಮೂಡಲಗಿ ಪಟ್ಟಣ, ಗುರ್ಲಾಪೂರ, ಈರಣ್ಣ ನಗರ, ನಾಗನೂರ ಹಾಗೂ ತಿಗಡಿ ಕೇಂದ್ರದ ಹೊನಕುಪ್ಪಿ,...

‘ ವಚನ ದರ್ಶನ ‘ ಕೃತಿ ಮುಟ್ಟುಗೋಲಿಗೆ ಬಸವ ಭಕ್ತರ ಆಗ್ರಹ

ಶರಣ ಸಮಾಜದ ಶಾಂತಿ, ಸ್ವಾಸ್ಥ್ಯ ಹಾಳು ಮಾಡುತ್ತಿರುವ 'ವಚನ ದರ್ಶನ' ಪುಸ್ತಕವನ್ನು ಮುಟ್ಟುಹೋಲು ಹಾಕಬೇಕೆಂದು ಒತ್ತಾಯಿಸಿ ಬಸವಧರ್ಮದ ಸಂಘಟನೆಯವರು  ಮನವಿ ಪತ್ರ ಸಲ್ಲಿಸಲು ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯ ಬಸವಭಕ್ತರು, ಅಕ್ಕನ ಅರಿವು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ಸೂಚಿಸಬೇಕಾಗಿ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಡಾ....

ವೈದ್ಯಕೀಯ ಹಾಗೂ ಸಾಹಿತ್ಯ ಸೇವೆ ಜೀವಮಾನದ ಸಾಧನೆ ರಾಷ್ಟ್ರೀಯ ಪ್ರಶಸ್ತಿ – ಡಾ ಸುರೇಶ ನೆಗಳಗುಳಿ

ನಾಡಿನ ಸಮಾಚಾರ ಸೇವಾ ಸಂಘ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಗೋಕಾಕ ಇದರ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಭವನ ಬೆಳಗಾವಿ ಯಲ್ಲಿ ದಿ.8-9-24 ಭಾನುವಾರ ಸಾಮಾಜಿಕ ಶಿಕ್ಷಣ ಸಾಹಿತ್ಯ ಹಾಗೂ ವಿವಿಧ ಕಲೆಗಳನ್ನಾಧರಿಸಿ ಸಾಧನೆ ಮಾಡಿದವರಿಗೆ ಶಿಕ್ಷಕ ದಿನಾಚರಣೆಯ ನಿಮಿತ್ತ ನಡೆಯುವ ಗುರುವಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಇದೇ ವೇಳೆ ದಕ್ಷಿಣ...

ಸಾಲ ಮರಳಿ ನೀಡದ ವ್ಯಕ್ತಿಯ ಜಾತಿ ನಿಂದನೆ : ಮಹಿಳಾ ಅಧಿಕಾರಿ ವಿರುದ್ಧ ದೂರು

ಬೀದರ- ಗಡಿ ಜಿಲ್ಲೆ ಬೀದರ ಅನಕ್ಷರಸ್ಥ ಮತ್ತು ಬಡವರ ಜಿಲ್ಲೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಇದೇ ಜಿಲ್ಲೆಯಲ್ಲಿರುವ ಹಣಕಾಸು ಸಂಸ್ಥೆಗಳು ಸಾಲದ ರೂಪದಲ್ಲಿ ಜನರ ಶೋಷಣೆ ಮಾಡುತ್ತಿದ್ದು ಸಾಲ ಪಡೆದುಕೊಂಡಿರುವವರ ಜಾತಿ ನಿಂದನೆ ಮಾಡಿರುವ ಪ್ರಕರಣವೊಂದು ವರದಿಯಾಗಿದೆ.ಜಿಲ್ಲೆಯ ತಳವಾಡ(ಕೆ) ನಿವಾಸಿ ರೇಣುಕಾ ಕನಶೆಟ್ಟಿಯವರು ಸ್ಥಳೀಯ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಪರಮೇಶ್ವರ...

ಹೊನ್ನರಹಳ್ಳಿ ಶಾಲೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಹುನಗುಂದ: ತಾಲೂಕಿನ, ಅಮೀನಗಡ ಹೋಬಳಿ ವ್ಯಾಪ್ತಿಯ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 2024-25 ನೇ ಸಾಲಿನ ನಾಗೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.ಜಿಲ್ಲಾ ಪಂಚಾಯತ್ ಬಾಗಲಕೋಟೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ನಾಗೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ...

ಮನೆ-ಮನಂಗಳಲ್ಲಿ ವಚನ ಕಾರ್ಯಕ್ರಮ

ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ್  ಶ್ರೀಮತಿ ಚಿನ್ನಮ್ಮ ಬ. ಹಿರೇಮಠ ವೃದ್ಧಾಶ್ರಮ ದೇವರಾಜ್ ಅರಸ ಬಡಾವಣೆ ಬಸವನ ಕುಡಚಿ ಈ ಆಶ್ರಮದಲ್ಲಿ ದಿನಾಂಕ ೨೧ ರಂದು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಇವರು ಶ್ರಾವಣ ಮಾಸದ ಮನೆ ಮನೆಗಳಲ್ಲಿ ಮನ ಮನಂಗಗಳಿಗೆ ವಚನ ಕಾರ್ಯಕ್ರಮದ ನಿಮಿತ್ತವಾಗಿ ಶರಣೆ ಪ್ರೇಮಾ ಪುರಾಣಿಕ ಮಠ ಮತ್ತು ಶರಣ...

ದಿ. ದುಂಡಪ್ಪ ಚೌಕಶಿ ಸ್ಮರಣಾರ್ಥ ರಕ್ತದಾನ ಶಿಬಿರ

ಗೋಕಾಕ - ಗೋಕಾಕ ನಾಡಿನ ರಾಜಕೀಯ, ಸಹಕಾರಿ ಧುರೀಣ, ಉಪ್ಪಾರ ಸಮಾಜದ ಹಿರಿಯ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯರು ಹಾಗೂ ಪ್ರಭಾಶುಗರ್ ನಿರ್ದೇಶಕರಾಗಿದ್ದ ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದ ದಿವಂಗತ ದುಂಡಪ್ಪ ಮಲ್ಲಪ್ಪ ಚೌಕಶಿ ಯವರ "8ನೇ ಪುಣ್ಯ ಸ್ಮರಣೆ" ನಿಮಿತ್ತವಾಗಿ ಐಚ್ಚಿಕ ರಕ್ತದಾನ ಶಿಬಿರವನ್ನು ರೋಟರಿ ರಕ್ತ ಭಂಡಾರ ಹಾಗೂ ರೋಟರಿ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಬೆತ್ತಲೆಯ ರಾಜ್ಯದಲಿ ಬಟ್ಟೆಯನು ತೊಟ್ಟವನ ನೋಡಿ ನಗುವರು ಜನರು ಹುಚ್ಚನೆಂದು ಹೀಗಿರುವ ಜನರಿಂದ ತುಂಬಿರುವ ಲೋಕದಲಿ ಹುಚ್ಚನಂತಿಹುದೊಳಿತು - ಎಮ್ಮೆತಮ್ಮಶಬ್ಧಾರ್ಥ ಒಳಿತು - ಲೇಸು, ಒಳ್ಳೆಯದುತಾತ್ಪರ್ಯ ಬಟ್ಟೆ ಧರಿಸದೆ‌ ಬರಿಮೈಯ್ಯಲ್ಲಿರುವ ಜನರಿರುವ ಕಾಡುಜನರ ರಾಜ್ಯದಲ್ಲಿ‌ ಬಟ್ಟೆ ತೊಟ್ಟವನ ಕಂಡು ನಗುತ್ತಾರೆ ಮತ್ತು ಹುಚ್ಚನೆಂದು ಕರೆಯುತ್ತಾರೆ. ಸಂಸ್ಕೃತಿ ನಾಗರಿಕತೆ ಇಲ್ಲದ ಜನರ ಮಧ್ಯೆ ಬದುಕುವುದು ಬಹಳ‌ ಕಷ್ಟ. ನಾವು ಸಭ್ಯರಾಗಿ ಇದ್ದರೆ ಅವರಿಗೆ...
- Advertisement -spot_img

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...
- Advertisement -spot_img
error: Content is protected !!
Join WhatsApp Group