Monthly Archives: November, 2024

ಪಿಎಂ ಜನಜಾತೀಯ ಉನ್ನತ ಗ್ರಾಮ ಅಭಿಯಾನಕ್ಕೆ ೫೧ ಜಿಲ್ಲೆಗಳ ಆಯ್ಕೆ – ಈರಣ್ಣ ಕಡಾಡಿ

ಬೆಳಗಾವಿ: ಬುಡಕಟ್ಟು ಜನಾಂಗದ ಆದರ್ಶ ಪುರುಷ ಭಗವಾನ ಶ್ರೀ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಅವರ ಸ್ಮರಣೆಗಾಗಿ ಜಿಲ್ಲೆಯ 51 ಗ್ರಾಮಗಳನ್ನು ಪ್ರಧಾನ ಮಂತ್ರಿ ಜನ ಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದರು.ಪತ್ರಿಕಾ ಹೇಳಿಕೆ ನೀಡಿದ ಅವರು ನವೆಂಬರ...

ಸಂಸದರ ನಿಧಿಯಲ್ಲಿ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಿದ ಕಡಾಡಿ

ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಕಲ್ಲೋಳಿ ಇಂದು ಪಟ್ಟಣವಾಗಿ ಬೆಳೆದು ನಿಂತಿದೆ. ಈ ಪಟ್ಟಣಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಜವಾಬ್ದಾರಿ ಎಲ್ಲ ಚುನಾಯಿತ ಪ್ರತಿನಿಧಿಗಳ ಮೇಲಿದೆ ಅದರ ಭಾಗವಾಗಿ ಪಟ್ಟಣದ ಸಾಂಸ್ಕೃತಿಕ, ಸಾಮಾಜಿಕ, ವೈವಾಹಿಕ, ಇನ್ನಿತರ ಚಟುವಟಿಕೆಗೆ ಉಪಯೋಗಿಸಿಕೊಳ್ಳಲು ಒಂದು ಸುಸಜ್ಜಿತವಾದ ಸಮುದಾಯ ಭವನದ ಅವಶ್ಯಕತೆಯನ್ನು...

ಸಕ್ರಿಯ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿಸಿ- ತಪಸಿ

ಗೋಕಾಕ- ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸಕ್ರಿಯ ಸದಸ್ಯರನ್ನು ಮಾಡಿಸುವ ಮೂಲಕ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆಯಲು ಮುಂದಾಗುವಂತೆ ರಾಷ್ಟ್ರೀಯ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು.ಗುರುವಾರದಂದು ಎನ್ಎಸ್ಎಫ್ ಕಛೇರಿಯಲ್ಲಿ ಅರಭಾವಿ ಮಂಡಲದಿಂದ ಜರುಗಿದ ಸಂಘಟನಾ ಪರ್ವದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಿಜೆಪಿಯು ಅತೀ ಹೆಚ್ಚಿನ ಸದಸ್ಯರನ್ನು ಹೊಂದಿರುವ...

ವಚನ ವಿಶ್ಲೇಷಣೆ ; ಶಿವ ಗುರುವೆಂದು ಬಲ್ಲಾತನೇ ಗುರು

ಶಿವ ಗುರುವೆಂದು ಬಲ್ಲಾತನೇ ಗುರು ಶಿವ ಲಿಂಗವೆಂದು ಬಲ್ಲಾತನೇ ಗುರು ಶಿವ ಜಂಗಮವೆಂದು ಬಲ್ಲಾತನೇ ಗುರು ಶಿವ ಪ್ರಸಾದವೆಂದು ಬಲ್ಲಾತನೇ ಗುರು ಶಿವ ಆಚಾರವೆಂದು ಬಲ್ಲಾತನೇ ಗುರು ಇಂತಿ ಪಂಚವಿಧ ಪಂಚ ಬ್ರಹ್ಮವೆಂದು ತಿಳಿದ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ *ಅಲ್ಲಮ ಪ್ರಭುದೇವರು*ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನು ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕತ್ವವನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು...

ಎಂಪಿಎಲ್-೨೦೨೪ ಕ್ರಿಕೆಟ್ ಟೂರ್ನಿ: ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡ ‘ಎಸ್‌ಬಿಇ ತಂಡ’

ಮೂಡಲಗಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂಡಲಗಿಯಲ್ಲಿ ಮಾರ‍್ನಿಂಗ ಸ್ಟಾರ‍್ಸ್ ಕ್ರಿಕೆಟ್ ಮತ್ತು ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಸಹಯೋಗದಲ್ಲಿ ಆಯೋಜಿಸಿದ್ದ ‘ಎಂಪಿಎಲ್-೨೦೨೪’ ಕ್ರಿಕೆಟ್ ಟೂರ‍್ನಿಯಲ್ಲಿ ಮೂಡಲಗಿಯ ಎಸ್‌ಬಿಇ ತಂಡವು ಚಾಂಪಿಯನ್ ಷಿಪ್ ದೊಂದಿಗೆ ರೂ.೫೦,೦೦೧ ಮತ್ತು ಟ್ರೋಪಿಯನ್ನು ಪಡೆದುಕೊಂಡಿತು.ಮೂಡಲಗಿ ರಾಯಲ್ ಚಾಲೇಂಜರ‍್ಸ್ ತಂಡವು ರನ್ನರ ಅಪ್ ಸ್ಥಾನದೊಂದಿಗೆ ರೂ೩೦,೦೦೧ ಹಾಗೂ ಟ್ರೋಪಿ ಮತ್ತು ಮೂಡಲಗಿ...

ಸಿಂದಗಿ : ಪ್ರಾಮಾಣಿಕತೆ ಮೆರೆದ ಬಸ್ ಚಾಲಕ-ನಿರ್ವಾಹಕರು

ಸಿಂದಗಿ; ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಚಿನ್ನದ ಬೊರಮಾಳ ಕಳೆದುಕೊಂಡಿದ್ದಳು ಅದನ್ನು ಚಾಲಕ ಮತ್ತು ನಿರ್ವಾಹಕರು ಮರಳಿ ನೀಡಿ ಮಾನವಿಯತೆ ಮರೆದಿದ್ದಾರೆ.ಮಂಗಳವಾರ ರಾತ್ರಿ ಸಿಂದಗಿ ಘಟಕದ ವಾಹನ ಸಂಖ್ಯೆ ಕೆ.ಎ ೨೮ ಎಫ್ ೨೫೮೮ ಪಣಜಿ-ಸಿಂದಗಿ ಬಸ್‌ನಲ್ಲಿ ವಿಜಯಪುರದವರೆಗೆ ಟಿಕೇಟ ಪಡೆದು ಪ್ರಯಾಣ...

ಸಿಂದಗಿ : ಭಾಜಪ ಮಂಡಲ ಸಂಘಟನಾತ್ಮಕ ಸಭೆ

ಸಿಂದಗಿ; ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಸಂಘಟನೆ ಮತ್ತು ಪಕ್ಷ ಬಲವಾಗುವ ಜೊತೆಗೆ ದೇಶದ ಅಭಿವೃದ್ಧಿ ಉನ್ನತ ಮಟ್ಟದಲ್ಲಿದ್ದು ಭಾರತ ವಿಶ್ವ ಗುರುವನ್ನಾಗಿಸಲು ಎಲ್ಲರೂ ಪಣತೊಟ್ಟು ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಸಂಸದ, ಮಾಜಿ ಸಚಿವ ರಮೇಶ ಜಿಗಜಿಣಗಿ ಹೇಳೀದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿ,...

ಕವನ : ಬಿಟ್ಟು ಬಿಡು

ಬಿಟ್ಟು ಬಿಡುಮರೆಯಾಗಿ ಬಿಡು ಅಮವಾಸ್ಯೆಯ ಚಂದ್ರನಹಾಗೆ ತೊರೆದು ಬಿಡು ನಿನ್ನ ಆದರಿಸದವರನು.ತೆರೆಯೆಳೆದು ಬಿಡು ದೂಷಿಸುವವರನು ಕಡೆಗಣಿಸಿ ಮೇರೆ ಮೀರಿಬಿಡು ನಿನ್ನದಲ್ಲದ ತಪ್ಪಿಗೆ ಒಪ್ಪಿಸಿದವರನು.ಗೆರೆಯೆಳೆದು ಬಿಡು ಅವಕಾಶವಾದಿಗಳ ದೂರಿಕರಿಸಿ ತಾರೆಯಂತಾಗಿ ಬಿಡು ಬೇರೆಯಾದವರು ಹಪಹಪಿಸುವಂತಾಗಿ.ಕೆರೆ ಕಟ್ಟೆಯಾಗಿ ಬಿಡು ಬಸವಳಿದವರ ಸಂತೈಸುವಿಕೆಯಲಿ ನೆರವಾಗಿ ಬಿಡು ನೆರೆಮನೆಯವರು ನನ್ನವರೆಂದು ಓಲೈಸುವಂತಾಗಿ.ತೆರಳಿ ಬಿಡು ನರಳುವ ಮನ್ನವೇ ಬೆರಳಾಗಿ ಬಿಡು ಕರುಳ ಕುಡಿಯ ಮಮತೆಗೆ.ಸರಳಾಗಿ ಬಿಡು ನಂಬಿಕೆ ದ್ರೋಹ ಬಗೆದವರಿಗೆ ಹೊರಳಿ ಬಿಡು ಬೇಡದ ವಸ್ತುಗಳ ಆಹ್ವಾನಕೆ.ಬಿಟ್ಟು ಬಿಡು ರಾಗ ದ್ವೆಷಗಳ ನಡೆಯ ಕೊಟ್ಟು ಬಿಡು ಒಲವಾಮೃತದ ಸುಧೆ.ಕೊಟ್ಟು ಬಿಡು ನಿನ್ನದಲ್ಲದ ವಸ್ತುವ ಹೊಟ್ಟು...

ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಲು ಕಡಾಡಿ ಸೂಚನೆ

ಬೆಳಗಾವಿ: ಕೇಂದ್ರ ಸರ್ಕಾರವು ಬೆಳಗಾವಿ ನಗರದಲ್ಲಿ ಪ್ರಸ್ತುತ ಇರುವ ರಾಜ್ಯ ಕಾರ್ಮಿಕ ವಿಮಾ ನಿಗಮದ 50 ಹಾಸಿಗೆಗಳ ಆಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಕೇಂದ್ರ ಕಾರ್ಮಿಕ ವಿಮಾ ನಿಗಮದ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸುಮಾರು 152.2 ಕೋಟಿ ರೂ.ಗಳ ಅನುದಾನದಡಿ ಟೆಂಡರ ಪ್ರಕ್ರಿಯೆ ಮುಗಿದು ಹಲವು ತಿಂಗಳು ಕಳೆದರು ಇದುವರೆಗೆ ಕಾಮಗಾರಿ ಪ್ರಾರಂಭಗೊಂಡಿರುವುದಿಲ್ಲ...

ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ

"ಅಮ್ಮ ಇಂದು ನನಗೆ ಹೊಟ್ಟೆ ನೋಯುತ್ತಿದೆ. ಶಾಲೆಗೆ ಹೋಗಲಾರೆ", ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ಆತನ ತಂದೆ ತಾಯಿ ಆತನ ಹಠಮಾರಿತನ ಎಂದು ಭಾವಿಸುತ್ತಾನೆ. ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.ಅವರೇನೋ ಆತನದು ಹಠಮಾರಿತನ...
- Advertisement -spot_img

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...
- Advertisement -spot_img
error: Content is protected !!
Join WhatsApp Group