Times of ಕರ್ನಾಟಕ

ಇಂದು ಭಗತ್ ಸಿಂಗ್ ಜನ್ಮದಿನ

ಇಂದು ಕ್ರಾಂತಿಕಾರಿ ಭಗತ್ ಸಿಂಗರ ಜನ್ಮ ದಿನ. ಬ್ರಿಟೀಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡಲು ಅವಿರತ ಹೋರಾಟ ಮಾಡಿ, ನಗುನಗುತ್ತಲೇ ಉರುಳಿಗೆ ಕೊರಳೊಡ್ಡಿದ ವೀರ ಭಗತ್ ಸಿಂಗ್ ಅವರು ಅನವರತವೂ ಯುವಕರಿಗೆ ಸ್ಫೂರ್ತಿ ಮೂರ್ತಿ. ಭಗತ್ ಸಿಂಗ್ ಅವರನ್ನು ಕುರಿತು ದೇಶವಾಸಿಗಳು, ದೇಶಪ್ರೇಮಿಗಳಾದವರು ಅವಶ್ಯ ತಿಳಿಯಬೇಕು. ಅವರ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಕರಣಗಳನ್ನು ಓದಿದರೆ ಭಾರತ...

ಫೇಸ್‌ಬುಕ್‌ ಕಪಲ್ ಛಾಲೇಂಜ್ ; ಫೋಟೋ ಹಾಕುವ ಮುನ್ನ ಎಚ್ಚರ !!

ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪುಣೆಯ ಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದು ಕಪಲ್ ಛಾಲೇಂಜ್ ನಲ್ಲಿ ಹಾಕುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ...

ಬೀದಿ ನಾಯಿಗಳ ಹಾವಳಿ ; ಪುರಸಭೆಯ ನಿರ್ಲಕ್ಷ್ಯ

ಮೂಡಲಗಿ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ...

ವಿಶ್ವದ ವಾಸ್ತುಶಿಲ್ಪಿ ವಿಶ್ವಕರ್ಮ: ಇಂದು ವಿಶ್ವಕರ್ಮ ಜಯಂತಿ ನಿಮಿತ್ತ ಈ ಲೇಖನ

ಸೃಷ್ಟಿಕರ್ತ ಬ್ರಹ್ಮನಾದರೆ ಅವನ ವಂಶಸ್ಥನಾದ ವಿಶ್ವಕರ್ಮನು ಇಡಿ ಸೃಷ್ಟಿಯ ಕರಡು ಪ್ರತಿಯ ಪಿತಾಮಹ. ವಿಶ್ವಕರ್ಮ ಎಂದರೆ.... ಸ್ವರ್ಗದ ಶಿಲ್ಪಿ. ವಿಶ್ವಕರ್ಮರು ಇಡಿ ವಿಶ್ವದ ವಾಸ್ತುಶಿಲ್ಪಿ ಸಕಲ ಕಲೆಗಳನ್ನು ಕರಗತಮಾಡಿಕೊಂಡ ಕಲಾದೇವತೆಯೇ ವಿಶ್ವಕರ್ಮ. ಇವರ ತಂದೆ ತ್ವಷ್ಟ ಉಪನಯನವಾದಬಳಿಕ ಗುರುಕುಲದಲ್ಲಿ ವಾಸಮಾಡುವಾಗ ಒಮ್ಮೆ ಗುರುಗಳು ಇವರನ್ನು ಕುರಿತು ಎಂದೆಂದಿಗೂ ಹಳೆಯದಾಗದ ಜೀರ್ಣವಾಗದ ಒಂದು ಮನೆಯನ್ನು ನಿರ್ಮಿಸು ಎಂದರು....

ಕೂದಲು ಬಿಳಿಯಾಗಲು ಈ ಐದು ಕಾರಣಗಳು ಇರಬಹುದು ; ಪರೀಕ್ಷಿಸಿಕೊಳ್ಳಿ

ಹೆಣ್ಣಿರಲಿ ಗಂಡಿರಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಒಂದು ಸಮಸ್ಯೆ ಎಂದರೆ ಬಿಳಿ ಕೂದಲು. ದಟ್ಟವಾಗಿ ಮೋಡದಂತೆ ಕಪ್ಪಾಗಿ ಕೂದಲು ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಕೂದಲು ಚೆನ್ನಾಗಿ ಆರೋಗ್ಯಕರವಾಗಿ ಕಪ್ಪಾಗಿದ್ದರೆ ಸುಂದರವಾಗಿ ಕಾಣುತ್ತಾರೆ. ಆದರೆ ಸೀಳಿದ ಕೂದಲು, ವಿರಳ ವಿರಳವಾಗಿ ಹಾಗೂ ಬಿಳಿಯಾಗಿರುವ ಕೂದಲಿನಿಂದಾಗಿ ಎಲ್ಲರ ಮನಸ್ಸು ಹಿಂಡಿದಂತಾಗುತ್ತದೆ. ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುವುದು,...

ಕವನ: ಅವ್ವ ನೀ ಭಾಳ ಸುಳ್ಳು ಹೇಳತಿ

ಅವ್ವನ ಮನಸೇ ದೊಡ್ಡದು, ಅವ್ವ ಅನ್ನುವ ಹೆಸರಿನ ಜೀವವೇ ಬಂಗಾರ. ಅವ್ವ ಸುಳ್ಳು ಹೇಳುತ್ತಾಳೆ ಆದರೆ ಅದರಲ್ಲಿ ಪ್ರೀತಿ ಇದೆ, ಒಲವು ಇದೆ, ಮುದ್ದು ಇದೆ, ಕಾಳಜಿ ಇದೆ. ವಾಟ್ಸಪ್ ನಲ್ಲಿ ಬಂದ ಅವ್ವನ ಕುರಿತ ಕವನ ಮನ ತಟ್ಟುತ್ತದೆ. ನಮ್ಮ ಅವ್ವನಿಗೆ ಅರ್ಪಣೆ ಅವ್ವ ನೀ ಭಾಳ ಸುಳ್ಳು ಹೇಳತಿ ಮುಂಜಾನೆ ಜಲ್ದಿ ಎಬ್ಬಸಾಕ, ಏಳಕ್ಕೆ ಎಂಟು ಆಗೆತಿ ಅಂತಿ ಜಳಕ...

ಪುಸ್ತಕ ಪರಿಚಯ: ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ

ಪುಸ್ತಕದ ಹೆಸರು : ಇದು ಭಾರತ, ಇದು ಹಿಂದೂಸ್ಥಾನ, ಇದು ಇಂಡಿಯಾ! ವಿಭಜನೆಯ ಕರ್ಮಕಾಂಡ ಲೇಖಕರು : ಆಗುಂಬೆ ಎಸ್ ನಟರಾಜ್ ಮೊದಲ ಮುದ್ರಣ : 2020 ಅಗಷ್ಟ ಪುಟ 290+12 ಬೆಲೆ : 250, ಪ್ರಕಾಶಕರು : ಎ.ಎಸ್.ಬಿ ಮೆಮೋರಿಯಲ್ ಟ್ರಸ್ಟ್ 10 ಮುದ್ರಕರು : ಹೆಗ್ಗದ್ದೆ ಪ್ರಕಾಶನ ಬೆಂಗಳೂರು. ಭಾರತದ ವಿಭಜನೆ ಜರುಗಿ 73 ವರ್ಷಗಳು ಸಂದಿವೆ. ವಿಭಜನೆಯ ಕುರಿತು...

ಆಧುನಿಕ ಕೃಷಿ ಪದ್ಧತಿ ಬಳಸಿ, ಹೆಚ್ಚು ಇಳುವರಿ ಸಾಧಿಸಿ – ಆರ್ ವಿ ಕುಲಕರ್ಣಿ

ಮೂಡಲಗಿ : ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತ ಸಮುದಾಯ ಹೊರಬಂದು, ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗಾಧಿಕಾರಿ ಆರ್.ವಿ. ಕುಲಕರ್ಣಿ ಹೇಳಿದರು. ಸಮೀಪದ ಹಳ್ಳೂರ ಗ್ರಾಮದ ಬಸವನಗರ ತೋಟದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿಗಳು ಹಮ್ಮಿಕೊಳ್ಳಲಾದ " ಆಧುನಿಕ ತಂತ್ರಜ್ಞಾನ ಬಳಸಿ ಅಧಿಕ...

70 ವರ್ಷಗಳಿಂದ ಈ ವ್ಯಕ್ತಿ ಆಸ್ಪತ್ರೆ ಯನ್ನೇ ನೋಡಿಲ್ಲ ! ಆರೋಗ್ಯಕ್ಕೆ ಈತನ ಎರಡೇ ಸೂತ್ರಗಳು ಇವೇ ನೋಡಿ.

ಬರ್ನಾರ್ಡ್ ಲಾವೆಸ್ ಎಂಬ ಹೆಸರಿನ ಈ ವ್ಯಕ್ತಿ ಸನ್ 1958 ರಿಂದ ಅನಾರೋಗ್ಯವೆಂದು ಒಂದೇ ಒಂದು ದಿನ ರಜೆ ಹಾಕಿಲ್ಲ ! ಅಂದರೆ ಕಳೆದ ಎಪ್ಪತ್ತು ವರ್ಷಗಳಿಂದ ಈತ ಆಸ್ಪತ್ರೆಗೆ ಹೋಗಿಯೇ ಇಲ್ಲ. 18 ವರ್ಷದವನಿದ್ದಾಗ ಫಿಟ್ನೆಸ್ ಟೆಸ್ಟ್ ಗೆ ಅಂತ ಹೋಗಿದ್ದೇ ಕೊನೆ. ಆಮೇಲೆ ಬರ್ನಾರ್ಡ್ ದವಾಖಾನೆಯ ಕಡೆಗೆ ಮುಖ ಹಾಕಿಲ್ಲ. ತನ್ನ ಈ...

ಚುಟುಕುಗಳು

...ಕಟು ವಾಸ್ತವ.... ಗಾಂಧಿ ತತ್ವವನ್ನು ನಾವು ಪಾಲಿಸುತ್ತಿದ್ದೇವೆ, ರಸ್ತೆಗೆ, ಉದ್ಯಾನವನಕೆ ಗಾಂಧಿ ಹೆಸರು ಕೊಟ್ಟಿದ್ದೇವೆ, ಗಾಂಧಿ ತತ್ವಗಳ ಜೊತೆ ಅವರ ಭಾವಚಿತ್ರಕೆ ಫ್ರೇಂ ಹಾಕಿ, ಮೊಳೆ ಹೊಡೆದು ಗೋಡೆಗೆ ನೇತುಹಾಕಿದ್ದೇವೆ !!! .........ಆದರ್ಶ ಭಾರತ........ 'ಆದರ್ಶ ಭಾರತ 'ಕಟ್ಟೋಣವೆಂದು ಕಂಡಕಂಡಲ್ಲಿ ಭಾಷಣ ಬಿಗಿಯುವ ಖಾದಿ ತೊಟ್ಟ ವೀರರೇ ನಿಮ್ಮ ಸಂತಾನವನ್ನು ಹಣ,ಡ್ರಗ್ಸ್, ಮೋಜಿನಿಂದ ದೂರವಿಡಿ, ಆದರ್ಶ ಭಾರತ ತಾನೇ ನಿರ್ಮಾಣವಾಗುತ್ತದೆ. .........ಕಪ್ಪೆಗಳು......... ಕಪ್ಪೆಗಳು , ಇವು ಕಪ್ಪೆಗಳು ತಾವೂ ಮೇಲೆ ಬರವು, ಇನ್ನೊಬ್ಬರನೂ ಮೇಲೆ ಬಿಡೆವು, ಅದರ ಕಾಲ ಇದು,ಇದರ ಬಾಲ...

About Me

10150 POSTS
1 COMMENTS
- Advertisement -spot_img

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -spot_img
close
error: Content is protected !!
Join WhatsApp Group