Times of ಕರ್ನಾಟಕ
ಸಿನಿಮಾ
ಅಸಹಾಯಕ ತಂದೆಗೆ ನೆರವಾಗಲು ಹೋಗಿ ಸಂಕಷ್ಟಕ್ಕೀಡಾಗುವ ಮಕ್ಕಳ ಕತೆಯೇ “ಆಪತ್ಬಾಂಧವ”
ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಒದ್ದಾಡಿದ ದಿನಗೂಲಿ ಕಾರ್ಮಿಕನು ಮಾತೃವಾತ್ಸಲ್ಯ ಕಾಣದ ತನ್ನ ಮಕ್ಕಳಿಬ್ಬರನ್ನು ಸಾಕಲು ಪಟ್ಟ ಕಷ್ಟ ಹಾಗೂ ತಂದೆಯ ಕಷ್ಟ ನೋಡಲಾಗದೆ ಮಕ್ಕಳು ತಂದೆಗೋಸ್ಕರ ಪಡುವ ಕಷ್ಟಗಳ ವಿಶಿಷ್ಟ ಕಿರುಚಿತ್ರವೇ "ಆಪತ್ಬಾಂಧವ".ಮನೆಯಲ್ಲಿ ತಿನ್ನಲು ಊಟವಿಲ್ಲದೆ ನರಳಾಡುವ ಕರಳುಬಳ್ಳಿಗಳ ಪರಿಸ್ಥಿತಿ ಹಾಗೂ ಬರಿ ನೀರನ್ನೇ ಕುಡಿಸಿ ಅವರ ಹೊಟ್ಟೆ ತುಂಬಿಸುವ ತಂದೆಯ ಅಸಹಾಯಕತೆಯ...
ಸುದ್ದಿಗಳು
ರಮೇಶ ಭೂಸನೂರಗೆ ಸನ್ಮಾನ
ಸಿಂದಗಿ: ಬೆಂಗಳೂರಿನ ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ರಮೇಶ ಭೂಸನೂರ ಇವರನ್ನು ತಾಲೂಕಿನ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ವತಿಯಿಂದ ಸನ್ಮಾನಿಸಲಾಯಿತು.ಇದೇ ವೇಳೆ ಮೌಲಾಲಿ ಕೆ ಆಲಗೂರ, ಸಿದ್ದು ಬುಳ್ಳಾ, ಸಂತೋಷ ಮಣ್ಣಿಗೇರಿ, ನಿತ್ಯಾನಂದ ಕಟ್ಟಿಮನಿ ಅನೇಕರು ಇದ್ದರು.
ಸುದ್ದಿಗಳು
ಶೋಭಾ ಬಿರಾದಾರಗೆ ಡಾಕ್ಟರೇಟ್
ಸಿಂದಗಿ- ತಾಲೂಕಿನ ರಾಂಪೂರ ಗ್ರಾಮದ ಪ್ರೌಢ ಶಾಲೆಯ ದೈಹಿಕ ಶಿಕ್ಷಕಿ ಶೋಭಾ ಬಿರಾದಾರ ಅವರಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಇತ್ತೀಚೆಗೆ ನಡೆದ ಘಟಿಕೋತ್ಸವ ಸಂಧರ್ಭದಲ್ಲಿ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದೆ.ಇವರು ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ ಎಫೆಕ್ಟ್ ಆಫ್ ಯೋಗಾ ಟ್ರೇನಿಂಗ್ ಆನ್ ಅಕಾಡಮಿಕ್ ಫರಫಾರ್ಮನ್ಸ್...
ಸುದ್ದಿಗಳು
ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ದ್ರೋಹ ಮಾಡಬಾರದು – ಯಶವಂತರಾಯಗೌಡ
ಸಿಂದಗಿ: ಪಕ್ಷ ಮಾತೃಹೃದಯಿ ತಾಯಿದಂತೆ. ಪಕ್ಷದಲ್ಲಿ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ಮೋಸ ಮಾಡಿದಂತೆ. ಪಕ್ಷದಲ್ಲಿದ್ದುಕೊಂಡು ಪಕ್ಷದ ಪರವಾಗಿ ಕಾರ್ಯ ಮಾಡದ ವ್ಯಕ್ತಿಗಳಿಗೆ ಜನ ಮುಂದೊಂದು ದಿನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು,ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮತದಾರರಿಗೆ ಅಭಿನಂದನಾ...
ಸುದ್ದಿಗಳು
ಮೋರಟಗಿ: 2 ನೇ ದಿನದ ಪುರಾಣ ಕಾರ್ಯಕ್ರಮ
ಸಿಂದಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಭಕ್ತಿ ಎಂಬುದು ಅಳಿದು ಹೋಗುವ ಕಾಲಕ್ಕೆ ಧಾರ್ಮಿಕ ಕಾರ್ಯ ಉಳಿಯುವ ಕೆಲಸ ಮೋರಟಗಿ ದೈವ ಮಾಡಿತ್ತಿರುವ ಕಾರ್ಯ ಸಂತಸದ ವಿಷಯವಾಗಿದೆ ಎಂದು ಜೇರಟಗಿ ವಿರಕ್ತಮಠದ ಮಹಾಂತ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಹಾಗೂ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ 2ನೇ ದಿನದ ಪುರಾಣ ಕಾರ್ಯಕ್ರಮದಲ್ಲಿ ಆಶೀರ್ವಚನ...
ಸುದ್ದಿಗಳು
ಮೌಲಾನಾ ಅಬುಲ್ ಕಲಾಮ ಆಜಾದ ಜನ್ಮ ದಿನ ಆಚರಣೆ
ಸವದತ್ತಿ: ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.4 ರಲ್ಲಿ ಮೌಲನಾ ಅಬುಲ್ ಕಲಾಮ ಆಜಾದ ರವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಹಾಗೂ ವೀರವನಿತೆ ಒನಕೆ ಓಬವ್ವ ರ ಜನ್ಮದಿನವನ್ನೂ ಆಚರಿಸಲಾಯಿತು.ಶಾಲಾ ಮಕ್ಕಳಿಗೆ ಭಾರತದ ಮೊದಲ ಶಿಕ್ಷಣ ಮಂತ್ರಿ ಹಾಗೂ ಉರ್ದು ಕವಿಯೂ ಆದ ಮೌಲಾನಾ ಅಬುಲ್ ಕಲಾಮ ಆಜಾದವರ ಬಗ್ಗೆ...
ಸುದ್ದಿಗಳು
ಬೀದನಲ್ಲಿ ಧರ್ಮಸ್ಥಳ ದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ
ಬೀದರ - ಸ್ವ - ಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಕಾರ್ಯಕ್ರಮಗಳ ಸೌಲಭ್ಯ ವಿತರಣೆ ಕಾರ್ಯಕ್ರಮ ಭಾಗಿಯಾಗಲು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಬೀದರ ನಗರಕ್ಕೆ ಆಗಮಿಸಿದರು.ಪುಷ್ಪಾರ್ಚಾನೆ ಮೂಲಕ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಸಾವಿರಾರು ಜನರು ಸಂಭ್ರಮದಿಂದ ಸ್ವಾಗತಿಸಿದರು.ಬೀದರ್ ನ ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ...
ಸುದ್ದಿಗಳು
ಬಿಟ್ ಕಾಯಿನ್ (BitCoin); ನಿಷ್ಪಕ್ಷಪಾತ ತನಿಖೆ ನಡೆಯಲಿ
ಬೀದರ - ಬಿಟ್ ಕಾಯಿನ್ ಹಗರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.ಬೀದರ ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಈ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ ಅವರು ಯಾವ ಪಕ್ಷದವರೇ ಇರಲಿ ಅಂಥವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದರು.ಈ ಹಗರಣ ಕುರಿತು ಬಿಜೆಪಿ ರಾಜಕೀಯ...
ಲೇಖನ
ಸಾಹಿತ್ಯಕ್ಷೇತ್ರದ ಚುನಾವಣೆಗೂ ರಾಜಕೀಯ ಕ್ಷೇತ್ರದ ಚುನಾವಣೆಗೂ ಇರುವ ವ್ಯತ್ಯಾಸವೇನು?
ಚುನಾವಣೆ ಎಂದ ಮೇಲೆ ನಮ್ಮ ಮತದಾನವೇ ಮುಖ್ಯವಾಗುತ್ತದೆ. ರಾಜಕೀಯ ಚುನಾವಣೆಯಲ್ಲಿ ಜನರು ಅಭ್ಯರ್ಥಿಗಳನ್ನು ಅವರ ಯೋಗ್ಯತೆಯನ್ನಳೆದು ಆರಿಸಿ ಅಧಿಕಾರ ಕೊಡುವುದಾಗಿತ್ತು. ಈಗಿದು ವಿರುದ್ದ ದಿಕ್ಕಿನಲ್ಲಿ ನಡೆದಿರೋದು ಕಣ್ಣಿಗೆ ಕಾಣುತ್ತಿರುವ ಸತ್ಯ. ಎಲ್ಲಿ ಹಣಬಲ ಜನಬಲವಿರುವುದೋ ಅಲ್ಲಿ ಅಹಂಕಾರ,ಸ್ವಾರ್ಥ ಇದ್ದೇ ಇರುತ್ತದೆ.ಅದರ ಜೊತೆಗೆ ಅಜ್ಞಾನವೂ,ಅಸತ್ಯ ಅಧರ್ಮವನ್ನು ಬೆಳೆಸಿಕೊಂಡು ಜನರನ್ನೇ ದಾರಿ ತಪ್ಪಿಸುತ್ತದೆ.ಹೀಗಾಗಿ ಹಿಂದಿನ ಮಹಾತ್ಮರುಗಳು ರಾಜಕೀಯದಿಂದ...
ಜೋತಿಷ್ಯ
Daily Horoscope- ಇಂದಿನ ರಾಶಿ ಭವಿಷ್ಯ ( ದಿ.11.11.2021)
ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮಣೇ ನಮಃಮೇಷ ರಾಶ:
ಪ್ರಮುಖ ವಿಚಾರಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ದೀರ್ಘಾವಧಿಯ ಸಮಸ್ಯೆಗಳು ಬಗೆಹರಿಯುತ್ತವೆ. ಹೊಸ ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಆರ್ಥಿಕವಾಗಿ ಅನುಕೂಲಕರ ವಾತಾವರಣ ಇರುತ್ತದೆ.
ವೃಷಭ ರಾಶಿ:
ದೀರ್ಘಾವಧಿ ಸಾಲವನ್ನು ತೀರಿಸಲು ಹೊಸ ಸಾಲಗಳನ್ನು ಮಾಡಬೇಕಾಗುತ್ತದೆ. ವೃತ್ತಿಪರ ವ್ಯವಹಾರಗಳು...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



