Times of ಕರ್ನಾಟಕ
ಸುದ್ದಿಗಳು
ಸಚಿವ ಸ್ಥಾನ ಖುಷಿಯಲ್ಲಿ ಬೀದರ್ ಜಿಲ್ಲೆ
ಬೀದರ - ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವಾಗಲೂ ಗೌರವ ಸಿಗುತ್ತದೆಯೆಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಬೀತುಪಡಿಸಿದ್ದಾರೆ ಎಂದು ನೂತನ ಕೇಂದ್ರ ಸಚಿವ ಭಗವಂತ ಖೂಬಾ ಅವರ ಪತ್ನಿ ಹೇಳಿದರು.ಪ್ರಧಾನಿಯವರು ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದರಿಂದ ಬೀದರನ ಬಿಜೆಪಿ ಕಾರ್ಯಕರ್ತರಲ್ಲಿ ಸಂತೋಷದಿಂದ ಹರ್ಷ ಮನೆಮಾಡಿದ್ದು, ಸಂಸದರ ಧರ್ಮ ಪತ್ನಿ ಅವರಿಂದ ಕಾರ್ಯಕರ್ತರಿಗೆ ಸಿಹಿ ಹಂಚಿ...
ಸುದ್ದಿಗಳು
ಅಚ್ಚರಿ, ಭಾವುಕತೆ, ಖುಷಿ ಹೊಸ ಸಚಿವರಲ್ಲಿ ಸಂಭ್ರಮ; ಮೋದಿಗೆ ಧನ್ಯವಾದ
ಹೊಸದಿಲ್ಲಿ - ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ ಸಿಕ್ಕಿದ್ದು ಸಚಿವಗಿರಿ ನೀಡುವಲ್ಲಿ ಮೋದಿ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ.ಒಕ್ಕಲಿಗ, ಕರಾವಳಿ ಹಾಗೂ ಮಹಿಳಾ ಕೋಟಾದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಸಚಿವ ಸ್ಥಾನ ಸಿಕ್ಕಿದೆ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕದ ನಾಯಕಿ ಎಂಬ ಹೆಸರಿನೊಂದಿಗೆ ಹಾಗೂ ಈಗಾಗಲೇ ಸಚಿವೆಯಾಗಿ ಶೋಭಾ...
ಸುದ್ದಿಗಳು
ರೈತ ಸಂಪರ್ಕ ಕೇಂದ್ರ ಹಾಗೂ ದಲ್ಲಾಳಿಗಳ ನಿವಾರಣೆಗೆ ಜಿಲ್ಲಾಧಿಕಾರಗಳಿಗೆ ಮನವಿ
ಮೂಡಲಗಿ: ನವ ಮೂಡಲಗಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪನೆ ಆಗಬೇಕು, ರೈತರಿಗೆ ದಲಾಳಿಗಳು ಇಲ್ಲದೆ ನೇರವಾಗಿ ಯೋಜನೆ ಸಲ್ಲಬೇಕು ಮತ್ತು ಎರಡು ವರ್ಷಗಳಿಂದ ನೆರೆ ಪರಿಹಾರ ತಲುಪದ ಫಲಾನುಭವಿಗಳಿಗೆ ಶೀಘ್ರ ಪರಿಹಾರ ತಲುಪಬೇಕು ಎಂದು ರೈತ ಹಿತರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ ಆಗ್ರಹಿಸಿದ್ದಾರೆ.ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ರೈತರಿಗೆ...
ಸುದ್ದಿಗಳು
ಸೈಕಲ್ ತುಳಿದು ಪ್ರತಿಭಟಿಸಿದ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ
ಗೋಕಾಕ: ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ನಗರದಲ್ಲಿ ಇಂದು ಕಾಂಗ್ರೆಸ್ ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಮತ್ತು ಪ್ರಿಯಾಂಕಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸೈಕಲ್ ಜಾಥಾ ಜರುಗಿತು.ಬ್ಯಾಳಿ ಕಾಟಾದಿಂದ ಆರಂಭವಾದ ಸೈಕಲ್ ಜಾಥಾಗೆ ಯುವ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಅವರು...
ಸುದ್ದಿಗಳು
ದೇಶ ಸೇವೆಗೆ ಪ್ರಾಣ ಬಿಟ್ಟ ಔರಾದ ಸುಪುತ್ರ
ಬೀದರ - ಬೀದರ್ ಜಿಲ್ಲೆಯ ಔರಾದ ತಾಲೂಕಿನ ಆಲೂರ ಗ್ರಾಮದ ಬಸವರಾಜ ಯುವಕ ಪಂಜಾಬ್ ಪ್ರಾಂತ್ಯದಲ್ಲಿ ಬಿ ಎಸ್ ಎಫ್ ನಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ವೇಳೆಯಲ್ಲಿ ಉಗ್ರರ ವಿರುದ್ಧ ಹೋರಾಟ ಮಾಡುವಾಗ ಗುಂಡು ತಗುಲಿ ಹುತಾತ್ಮರಾಗಿದ್ದಾರೆ.ಔರಾದ ತಾಲೂಕಿನ ಸುಪುತ್ರ ಆಲೂರ ಗ್ರಾಮದ ಬಸವರಾಜ ಇವರು ಸೇವೆಗೆ ಸೇರಿ 8 ಎಂಟು ವರ್ಷ ಆಗಿರುವ ಮಾಹಿತಿ...
ಲೇಖನ
ಜೀವನದ ಸತ್ಯಾಸತ್ಯತೆಗಳೇ ಪಾಠ ಕಲಿಸುವ ಶಿಕ್ಷಕರು
ನಿದ್ದೆ ಬಂದವರನ್ನು ಎಚ್ಚರಿಸಬಹುದು. ನಿದ್ದೆ ಬಂದ ಹಾಗೆ ನಾಟಕಮಾಡುವ ಮಧ್ಯವರ್ತಿಗಳನ್ನು ಎಚ್ಚರಿಸೋದು ಕಷ್ಟ. ಹೀಗಾಗಿ ಮಾನವ, ಮಧ್ಯವರ್ತಿ, ಮನುಕುಲ, ಮಹಿಳೆ,ಮಕ್ಕಳು ಎಲ್ಲಾ ತಿಳಿದರೂ ತಪ್ಪು ಹೆಜ್ಜೆ ಹಾಕಿ ಹಿಂದೆ ತಿರುಗಿ ನೋಡದೆ ಮುಂದೆ ಮುಂದೆ ಹೊರಗೆ ನಡೆದು ಸರ್ಕಾರದ ವಶವಾಗಿದ್ದಾರೆ. ಇಲ್ಲಿ ಸರ್ಕಾರ ಎಂದರೆ ಯಾರು ನಮಗೆ ಸಹಕರಿಸುತ್ತಾರೆ ಯಾರು ನಮ್ಮ ಜೀವ ಉಳಿಸುತ್ತಾರೆ,...
ಸುದ್ದಿಗಳು
ರೈತ ಸಂಘದಿಂದ ಪ್ರತಿಭಟನೆ
ಸಿಂದಗಿ: ಕರ್ನಾಟಕ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳಿಗಾಗಿ ಇಡೀ ರಾಜ್ಯದಾದ್ಯಂತ ನಡೆಯುತ್ತಿರುವ ಧರಣಿ ಪ್ರತಿಭಟನಾ ಕಾರ್ಯಕ್ರಮದ ಬೆಂಬಲಾರ್ಥ ಸಿಂದಗಿ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ...
ಸುದ್ದಿಗಳು
ರಾಜ್ಯದ ನೂತನ ರಾಜ್ಯಪಾಲರಾಗಿ ತಾವರಚಂದ ಗೆಹ್ಲೋಟ್
ಬೆಂಗಳೂರು - ರಾಜ್ಯದ ನೂತನ ರಾಜ್ಯಪಾಲರನ್ನಾಗಿ ತಾವರಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳ ಕಚೇರಿ ಆದೇಶ ಹೊರಡಿಸಿದೆ.ಏಳು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ ರಾಜ್ಯದ 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.ಅಲ್ಲದೆ ದೇಶದ ಎಂಟು ರಾಜ್ಯಗಳ ರಾಜ್ಯಪಾಲರನ್ನು ಬದಲು ಮಾಡಲಾಗಿದ್ದು ಅವರ ಹೆಸರುಗಳು ಇಂತಿವೆ:ಕರ್ನಾಟಕ -...
ಸುದ್ದಿಗಳು
ತೇಜಶ್ವಿನಿ ಎಲ್ಲರ ಪ್ರೀತಿ ಗಳಿಸಿ ಅಜಾತಶತ್ರುವಾಗಿ ಬೆಳೆದಿದ್ದರು – ಪುರುಷೋತ್ತಮಾನಂದಪುರಿ ಸ್ವಾಮೀಜಿ
ಮೂಡಲಗಿ: ‘ಬೆಳಗಾವಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ತೇಜಶ್ವಿನಿ ನಾಯ್ಕವಾಡಿ ಅವರು ಶಿಕ್ಷಣ, ಸಮಾಜ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಎಲ್ಲ ಸಮಾಜದವರೊಂದಿಗೆ ಪ್ರೀತಿಗಳಿಸಿ ಅಜಾತಶತ್ರುವಾಗಿದ್ದರು’ ಎಂದು ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.ಕಂಕಣವಾಡಿ ಗ್ರಾಮದಲ್ಲಿ ಜನ ನಾಯಕಿ ತೇಜಶ್ವಿನಿ ನಾಯ್ಕವಾಡಿ ಅವರ ಅಕಾಲಿಕ ನಿಧನಕ್ಕೆ ಏರ್ಪಡಿಸಿದ್ದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ...
ಸುದ್ದಿಗಳು
ಮಹಾಲಿಂಗಪೂರಕ್ಕೆ ಅನ್ಯಾಯ ; ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ
ಬಾಗಲಕೋಟ - ಜಿಲ್ಲೆಯ ಮಹಾಲಿಂಗಪೂರ ಪಟ್ಟಣವು ಧಾರ್ಮಿಕ, ಐತಿಹಾಸಿಕ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಾಣಿಜ್ಯಿಕ ದೃಷ್ಟಿಯಿಂದ ಹೆಸರುವಾಸಿಯಾಗಿದೆ. ಕಂದಾಯ ಇಲಾಖೆಗೆ ಅತೀ ಲಾಭದಾಯಕ ಪ್ರದೇಶವಾಗಿದೆ. ಆದರೆ ಇಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಸರ್ಕಾರಿ ಭೂಪ್ರದೇಶದ ಕ್ಷುಲ್ಲಕ ಕಾರಣ ನೀಡಿ ಅನೇಕ ಇಲಾಖೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಬೃಹತ್ ಮೊತ್ತದ ಆದಾಯವನ್ನು ಸರ್ಕಾರ ಬೇರೆ ಪ್ರದೇಶದ ಅಭಿವೃದ್ಧಿಗೆ...
About Me
11399 POSTS
1 COMMENTS
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...