Times of ಕರ್ನಾಟಕ
ಸುದ್ದಿಗಳು
ಬೆಂಕಿ ಆಕಸ್ಮಿಕ; ರೈತನಿಗೆ ಸಾಂತ್ವನ ಹೇಳಿದ ಕೊಳ್ಳೂರ
ಸಿಂದಗಿ: ತಾಲೂಕಿನ ಗುಬ್ಬೆವಾಡ ಗ್ರಾಮದ ರೈತ ವೀರಭದ್ರಪ್ಪ ಗೊಲ್ಲಾಳಪ್ಪ ರಾವೂರ ರವರ ತೋಟದಲ್ಲಿರುವ ದನದ ಪತ್ರಾಸ ಶೆಡ್ಡಿಗೆ ಆಕ್ಮಸಿಕ ಬೆಂಕಿ ತಗುಲಿ ಎರಡು ಎತ್ತುಗಳು, ಒಂದು ಆಕಳು, ಒಂದು ಕರು ಮತ್ತು ರಾಸಾಯನಿಕ ಗೊಬ್ಬರ ಹಾಗೂ ಒಕ್ಕಲುತನದ ಇತರೆ ಸಾಮಾನುಗಳು ಸೇರಿದಂತೆ ಸುಮಾರು 9 ಲಕ್ಷ ರೂಪಾಯಿಗಳ ಮೌಲ್ಯದ ವೆಚ್ಚದ ಹಲವಾರು ಸಲಕರಣೆಗ¼ ಬೆಂಕಿಗೆ...
ಸುದ್ದಿಗಳು
ಸಾಹಿತ್ಯ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಸುತ್ತೇನೆ – ಹಾಸಿಂಪೀರ
ಸಿಂದಗಿ: ಸಾಹಿತ್ಯ ನಿಂತ ನೀರಾಗಬಾರದು ಅದು ಹರಿಯುವ ನೀರಿನಂತೆ ಎಲ್ಲರ ಸ್ವತ್ತಾಗಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲೆಯ ಎಲ್ಲ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ ಸಾಹಿತ್ಯ ಪ್ರತಿಭೆಯುಳ್ಳವರಿಗೆ ವೇದಿಕೆ ಸೃಷ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಹಾಸಿಂಪೀರ ವಾಲೀಕಾರ ಹೇಳಿದರು.ತಾಲೂಕಿನ ಯರಗಲ್.ಬಿ.ಕೆ ಗ್ರಾಮದಲ್ಲಿ...
ಲೇಖನ
ರಕ್ಷಾಬಂಧನದ ಶುಭಾಶಯಗಳು
ಸ್ವಾಮಿ ವಿವೇಕಾನಂದರು ಅಮೇರಿಕಾದ ಭಾಷಣವನ್ನು ಪ್ರಾರಂಭ ಮಾಡಿದ್ದೇ "ನನ್ನಪ್ರೀತಿಯ ಸಹೋದರ ಸಹೋದರಿಯರೆ "ಎಂದು. ಅದೀಗಲೂ ಪ್ರಸಿದ್ದವಾಗಿದೆ ಎಂದರೆ ಭಾರತೀಯತೆ ಅಡಗಿರುವುದೆ ಈ ದೊಡ್ಡ ಸಂಬಂಧದಲ್ಲಿ.ಈಗಿನ ಸ್ಥಿತಿಯಲ್ಲಿ ಯಾರೇ ಒಂದು ವಿಚಾರ ತಿಳಿಸಿದರೂ ಅವರ ಜಾತಿ, ಧರ್ಮ, ತತ್ವ,ಪಂಗಡ, ಸಂಘ, ಕುಲ ಗೋತ್ರ, ಹೆಸರು, ಹಣ, ಅಧಿಕಾರವನ್ನಳೆದು ತೂಗಿ ಬೇಕೋ ಬೇಡವೋ ಎಂದು ತೀರ್ಮಾನ ಮಾಡುವಷ್ಟು...
ಸುದ್ದಿಗಳು
ನಿವೃತ್ತಿ ಸಹಜ; ನಂತರದ ಬದುಕು ಕೂಡ ಒಳ್ಳೆಯ ರೀತಿಯಲ್ಲಿರಲಿ- ಆನಂದ ಮಾಮನಿ
ಸವದತ್ತಿ - “ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ.ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನೆಸುತ್ತಾರೆ. ಅದರಲ್ಲೂ ಶಿಕ್ಷಕ ವೃತ್ತಿ ಪವಿತ್ರವಾದುದು. ಈ ಸಂದರ್ಭದಲ್ಲಿ ಮಕ್ಕಳಿಗೆ ನೀಡಿದ ಜ್ಞಾನ ಅವಿಸ್ಮರಣೀಯ.ಈ ದಿಸೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರ ಗೌರವ ಸನ್ಮಾನದ ಬೀಳ್ಕೊಡುಗೆ ನಿಜಕ್ಕೂ ಅವರಿಗೆ ಸಲ್ಲಿಸಬೇಕಾದ ಜವಾಬ್ದಾರಿ.ನಾವು ಈ ಭೂಮಿಯ ಮೇಲೆ ಎಷ್ಟು ವರ್ಷ ಬದುಕುತ್ತೇವೆ...
ಸುದ್ದಿಗಳು
ರಾಷ್ಟ್ರೀಯ ಸ್ವಯಂಸೇವಕರ ರಕ್ಷಾಬಂಧನ
ಸವದತ್ತಿ: ಸ್ನೇಹದ ಸಂಕೇತವಾದ ಪವಿತ್ರ ರಕ್ಷೆ ನಮ್ಮ ಕೈಯಲ್ಲಿದೆ. ಒಂದು ರಾಷ್ಟ್ರ ವಾಗಿ ಒಂದು ಸಂಘಟಿತ ಸಮಾಜವಾಗಿ ನಾವು ಮಾಡಬೇಕಾದ ಕರ್ತವ್ಯ ಗಳನ್ನು ನೆನಪಿಸುವ ರಕ್ಷಾಬಂಧನ ಪವಿತ್ರ ಹಬ್ಬವನ್ನು ರಾಷ್ಟ್ರೀಯ ಸೇವಕ ಸಂಘ ಸವದತ್ತಿ ವತಿಯಿಂದ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ನರಸಿಂಹ ಕುಲಕರ್ಣಿ, ಸಿ.ಬಿ.ದೊಡಗೌಡರ ವಕೀಲರು, ಜಿ.ವಾಯ್. ಕರಮಲ್ಲಪ್ಪನವರ ವಕೀಲರು,...
ಲೇಖನ
ಭಾವೈಕೈದ ಸುಂದರ ಪರ್ವ – ರಕ್ಷಾಬಂಧನ
ಶ್ರಾವಣ ಪೂರ್ಣಿಮೆಯು ರಕ್ಷಾಬಂಧನವೆಂದು ಪ್ರಸಿದ್ದವಾಗಿದೆ. ಸಹೋದರ ಸಹೋದರಿಯರಲ್ಲಿ ಸಹಜ ಪ್ರೇಮ ಅಂತಃಕರಣಗಳ ಬಾಂಧವ್ಯವನ್ನು ತೆಳುರೇಷ್ಮೆಯ ದಾರದೊಂದಿಗೆ ಇನ್ನೂ ಗಟ್ಟಿಗೊಳಿಸುವ ಸುಂದರ ಆಚರಣೆ.ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮಂದಿರಬೇಕು ಎಂಬುದು ಹಿರಿಯರ ಅನುಭವದ ಮಾತು, ಪ್ರತೀ ಹೆಣ್ಣಿಗೂ ಅಣ್ಣನ ನೆನಪಾಗುವುದು ಅವಳ ಸಂಕಷ್ಟದಲ್ಲಿ ಹೌದು ಪ್ರತಿ ಹೆಣ್ಣು ಅಣ್ಣ ತಮ್ಮಂದಿರ ಸಾಂಗತ್ಯಕ್ಕಾಗಿ ಚಡಪಡಿಸುವಳು.ಅಣ್ಣನ ಗಂಭೀರತನ, ತಮ್ಮನೊಂದಿಗಿನ ತುಂಟಾಟಗಳು,...
ಕವನ
ಕವನ: ರಕ್ಷಾ ಬಂಧನ
ರಕ್ಷಾ ಬಂಧನ
ಪ್ರೀತಿ ತುಂಬಿದ ಬದುಕು ಜೀವನ ಸಾಗಿಸುವ ಗುರಿ... ಅಣ್ಣ ನನಗೆ ಬೇಕು...
ಸುಖ ಶಾಂತಿ ನೆಮ್ಮದಿ ಶಾಂತಿ ತಂದಿದೆ.
ಕಷ್ಟದಲ್ಲಿ ಜೀವನ ಸಾಗಿಸುವ ಗುರಿ ಕಲಿಸಿದೆ
ಧೈರ್ಯ, ಮಮತೆ, ಪ್ರೀತಿ ತುಂಬಿದ ವಾತ್ಸಲ್ಯ ಭಾವನೆ ಮೂಡುತ್ತದೆ.
ನನ್ನ ದನಿ ಇನಿ ಪ್ರೀತಿ ನಮ್ಮ ಅಣ್ಣಂದಿರು
ಸದಾ ನನ್ನ ಉಸಿರು ಕೊಟ್ಟ ರಕ್ತ ಸಂಬಂಧ ಎಂದಿಗೂ ನಾ ಮರೆಯಲಾರೆ...
ತಂಗಿಯ ಉಸಿರು ಅಣ್ಣಂದಿರ...
ಸುದ್ದಿಗಳು
ಬೀದರ್ ಜಿಲ್ಲಾ ಸಂಕೀರ್ಣ ವಿಚಾರ; ಕೇಂದ್ರ-ರಾಜ್ಯ ಸಚಿವರ ನಡುವೆ ಗುದ್ದಾಟ
ಬೀದರ - ಜಿಲ್ಲಾ ಸಂಕೀರ್ಣ ನಿರ್ಮಾಣ ಕುರಿತಂತೆ ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ರಾಜ್ಯ ಸಚಿವ ಪ್ರಭುಚೌಹಾಣ್ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ.ವಿರೋಧ ಹೊರ ಹಾಕಿದ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಪತ್ರಕರ್ತರೊಡನೆ ಮಾತನಾಡುತ್ತ, ವಿಡಿಯೋ ಹಾಗೂ ಮಾತು ಕಟ್ ಮಾಡಲ್ಲಾ ಅಂದ್ರೆ ಹೇಳುತ್ತೇನೆ ಎನ್ನುತ್ತ, ಇದ್ದ ಸ್ಥಳದಲ್ಲೆ ಜಿಲ್ಲಾ ಸಂಕೀರ್ಣ ನಿರ್ಮಾಣವಾಗಬೇಕು...
ಸುದ್ದಿಗಳು
ಸ್ವಾತಂತ್ರ್ಯ ಅಮೃತ ಮಹೋತ್ಸವ ಕ್ರಿಕೆಟ್ ಟೂರ್ನಿ; ಸ್ಟಾರ್ ಕ್ರಿಕೆಟ್ ಕ್ಲಬ್ಗೆ ಚಾಂಪಿಯನ್ಷಿಪ್ ಟ್ರೋಪಿ
ಮೂಡಲಗಿ: 75ನೇ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತ್ರಿಕೋನ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿಯ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡವು ಚಾಂಪಿಯನ್ಷಿಪ್ ಪಡೆದುಕೊಂಡು ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.ಹಳ್ಳೂರಿನ ಬಿಸಿಸಿ ತಂಡವು ರನ್ನರ್ ಶಿಪ್ ಪಡೆದುಕೊಂಡಿತು.ಸರ್ವೋತ್ತಮ ಆಟಗಾರರಾಗಿ ಶಿವು ಹುಬಳಿ, ಅತ್ಯುತ್ತಮ ಸರಣಿ ಆಟಗಾರರಾಗಿ ಬಾಳು ಸಣ್ಣಕ್ಕಿ ಆಯ್ಕೆಯಾಗಿ ವಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.ಬಹುಮಾನ ಪ್ರಾಯೋಜಕ ಪುರಸಭೆ ಮಾಜಿ...
ಸುದ್ದಿಗಳು
ಕಾರ್ಮಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು
ಮೂಡಲಗಿ: ಸರ್ಕಾರ ಕಾರ್ಮಿಕರ ಅಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಆ ಸೌಲಭ್ಯಗಳನ್ನು ಎಲ್ಲ ನೊಂದಾಯಿತ ಕಟ್ಟಡ ಕಾರ್ಮಿಕರು ಪಡೆಯಬೇಕೆಂದು ಜಿಲ್ಲಾ ಕಾರ್ಮಿಕ ಉಪವಿಭಾಗ 1ರ ಅಧಿಕಾರಿ ಮಹೇಶ ಕುಳಲಿ ಹೇಳಿದರು.ಅವರು ಶನಿವಾರ ತಹಸೀಲ್ದಾರ ಕಛೇರಿಯಲ್ಲಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ನಿರ್ದೇಶನದಂತೆ ಅರಭಾಂವಿ ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಕಾರ್ಮಿಕ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



