Times of ಕರ್ನಾಟಕ

ಎಂ.ಎಸ್.ಎಂ.ಇ. ಸೆಂಟರ್ ಆರಂಭಿಸಲು ಮನವಿ

ಮೂಡಲಗಿ: ರಾಜ್ಯದ ಬೆಳಗಾವಿಯಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ನಿರ್ಮಾಣ ಕಾಮಗಾರಿಯನ್ನು ಬೇಗ ಆರಂಭಿಸಬೇಕೆಂದು ರಾಜ್ಯಸಭಾ ಸದಸ್ಯ ಮನವಿ ಸಲ್ಲಿಸಿದ್ದಾರೆ.ನವದೆಹಲಿಯಲ್ಲಿ ಕೇಂದ್ರ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ನಾರಾಯಣ ರಾಣೆ ಅವರನ್ನುಅವರು ಭೇಟಿಯಾಗಿ ಬೆಳಗಾವಿಯಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ನಿರ್ಮಾಣಕ್ಕೆ ಈಗಾಗಲೇ 10 ಎಕರೆ ಸ್ಥಳವನ್ನು ಗುರುತಿಸಿದ್ದು, ಆ ಸ್ಥಳದಲ್ಲಿ ಆದಷ್ಟು ಬೇಗ  ಕಾಮಗಾರಿಯನ್ನು...

ದೇಶದ ಪ್ರಗತಿಗೆ ಪೂರಕ ಬಜೆಟ್; ಈರಣ್ಣ ಕಡಾಡಿ ಪ್ರಶಂಸೆ

ಮೂಡಲಗಿ: ರೈತರು, ಮಹಿಳೆಯರು, ಯುವಜನತೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ, ಸದೃಢ, ಸಶಕ್ತ, ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ನಿಟ್ಟಿನಲ್ಲಿ  ಈ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಬಜೆಟ್‌ನ್ನು ಸ್ವಾಗತಿಸಿದ್ದಾರೆ.ಗುರುವಾರ ಫೆ-01 ರಂದು ಕೇಂದ್ರ...

ದೇಶದ ಆರ್ಥಿಕತೆಗೆ ಬಲ ತುಂಬಿದ ಬಜೆಟ್- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ

ಗೋಕಾಕ- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ದೇಶದ ಆರ್ಥಿಕ ರಂಗಕ್ಕೆ ಆಧಾರಸ್ತಂಭವಾಗಿರುವ ಒಟ್ಟು ಆರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಕೃಷಿ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ, ಸಾರಿಗೆ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. ಮಾತ್ರವಲ್ಲ,...

ವಿದುರಾಶ್ವತ್ಥದಲ್ಲಿ 76ನೇ ಸರ್ವೋದಯ ದಿನಾಚರಣೆ

ಕರ್ನಾಟಕ ಗಾಂಧಿ ಸ್ಮಾರಕ ನಿಧಿ , ರಾ.ಸೇಯೋ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಗೌರಿಬಿದನೂರು , ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿ , ವಿದುರಾಶ್ವತ್ಥ ಹಾಗೂ ಕರ್ನಾಟಕ ಸರ್ವೋದಯ ಮಂಡಲ ಸಂಯುಕ್ತಾಶ್ರಯದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಗಾಂಧಿ -ಸರ್ವೋದಯ ವಿಚಾರ ಚಿಂತನ ಮಂಥನವನ್ನು ವಿದುರಾಶ್ವಥದ ವೀರಸೌಧದ ಆವರಣದ ಎನ್.ಸಿ.ನಾಗಯ್ಯ ರೆಡ್ಡಿ ಸಭಾಂಗಣದಲ್ಲಿ...

ಕೃಪಾಕರ – ಸೇನಾನಿ

ಕೃಪಾಕರ - ಸೇನಾನಿ ಒಂದೇ ಹೆಸರಿನಂತಿರುವ ಮಹಾನ್ ಸಾಧನೆ ಮಾಡಿರುವ ಜೋಡಿ. ಈ ಜೋಡಿ ಶ್ರೇಷ್ಠ ಮಟ್ಟದ ವನ್ಯಜೀವಿಗಳ ಕುರಿತಾದ ಚಿತ್ರಗಳಿಗಾಗಿ ವಿಶ್ವಮಾನ್ಯತೆ ಗಳಿಸಿರುವುದರ ಜೊತೆಗೆ, ಪರಿಸರದ ಕಾಳಜಿಯ ಕುರಿತಾಗಿ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿರುವವರು. ವೀರಪ್ಪನ್ ಇಂದ ಅಪಹೃತರಾಗಿದ್ದ ಈ ಜೋಡಿ ತಮ್ಮ ಸ್ನೇಹಗುಣದಿಂದ ಆತನಿಂದಲೂ ಆಪ್ತ ಬೀಳ್ಕೊಡುಗೆ ಪಡೆದು ಬಂದು ನಿರಂತರವಾಗಿ...

ಶಾಲಾ ವಾಹನ ಅಪಘಾತ; ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ

ಇವರ ಬೇಜವಾಬ್ದಾರಿಯಿಂದ ಮಕ್ಕಳ ಪ್ರಾಣಕ್ಕೆ ಸಂಚಕಾರ ಬರದಿರಲಿ ಇದೇ ದಿ. ೨೮ ರಂದು ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಸಮೀಪ ರಾತ್ರಿ ಶಾಲಾ ವಾಹನ ಹಾಗೂ ಟ್ರಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ, ೧೨ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.ಆಲಗೂರ ಗ್ರಾಮದ ಖಾಸಗಿ ಶಾಲೆಯೊಂದರ ವಾರ್ಷಿಕ ಸ್ನೇಹ ಸಮೇಳನ...

ಮಲಕೀರ್ತಿಯ ನಿರ್ದೇಶ ವಿಶೇಷ ಉಪನ್ಯಾಸ

ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ವಿಶೇಷ ಉಪನ್ಯಾಸ ಮಾಲೆಯನ್ನು ದಿ.28-01-2024 ರಂದು ಜಯಲಕ್ಷ್ಮೀಪುರಂನ ಸತ್ಯಸಾಯಿಬಾಬಾ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಚಿಂತಕ, ವಿಮರ್ಶಕರು ಆದ ಬಿ.ಮಹೇಶ್ ಹರವೆ ರವರು ವಿಮಲಕೀರ್ತಿ ನಿರ್ದೇಶ ಕುರಿತು ಮಾತನಾಡಿ, ಬೌದ್ಧ ಸಾಹಿತ್ಯದಲ್ಲಿ ತನ್ನದೆಯಾದ ಮಹತ್ವ ಪಡೆದಿರುವ ಈತ...

ಬೀದರ ಜಿಲ್ಲಾಡಳಿತಕ್ಕೆ ವಿದೇಶಿ ಶ್ವಾನದ ಮೇಲೆ ಪ್ರೀತಿ

ಸ್ಥಳೀಯ ಶ್ವಾನಕ್ಕೆ ಚಿತ್ರಹಿಂಸೆ ಕೊಟ್ಟು ಕಗ್ಗೊಲೆ ಮಾಡಿದ ಜಿಲ್ಲಾಡಳಿತ ಬೀದರ - ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಮಂಗಳವಾರ ಗಡಿ ಜಿಲ್ಲೆ ಬೀದರ ನಲ್ಲಿ ಆಕರ್ಷಕ ವಿದೇಶಿ ಶ್ವಾನಗಳ ಪ್ರದರ್ಶನ ನಡೆಯಿತು. ಜರ್ಮನ್ ಶೆಫರ್ಡ್, ಡಾಬರ್ಮೇನ್, ಸುರ್ಜಿ, ಮುಧೋಳ ನಾಯಿ, ಪಫ್ಷಿ ಸೇರಿದಂತೆ ಸುಮಾರು ೧೨ ತಳಿಯ ಶ್ವಾನಗಳನ್ನು ನೋಡಿ ಜನ್ರು ಖುಷಿ ಪಟ್ಟರು. ಜಿಲ್ಲಾ...

ಬದಲಾವಣೆ ಜಗದ ನಿಯಮ- ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾಜೀ

ಮೈಸೂರು: (ಲಿಂಗದೇವರಕೊಪ್ಪಲು) ಬದಲಾವಣೆಯನ್ನು ಹೆಚ್ಚುಜನ ಇಷ್ಟಪಡುವುದಿಲ್ಲ. ಕೆಲವರು ಬಲವಂತವಾಗಿ ಬದಲಾವಣೆ ಮಾಡಿಕೊಳ್ಳುತ್ತಾರೆ.ಇನ್ನು ಕೆಲವರು ಸಂತೋಷದಿಂದ ಬದಲಾವಣೆ ಮಾಡಿಕೊಳ್ಳುತ್ತಾರೆ, ಆದರೂ ಬದಲಾವಣೆ ಜಗದ ನಿಯಮ ಎಂದು ಆಡಳಿತಾಧಿಕಾರಿಗಳ ಸೇವಾ ವಿಭಾಗದ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾಜೀ ಅಭಿಪ್ರಾಯಪಟ್ಟರು.ಅವರು ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ   ಲಿಂಗ ದೇವರಕೊಪ್ಪಲಿನಲ್ಲಿ ಅಧಿಕಾರಿಗಳಿಗೆ ಏರ್ಪಡಿಸಿದ್ದ...

ಆರ್ ಎಸ್ಎಸ್ ಇಷ್ಟೊಂದು ಬೆಳೆಯಲು ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿಯೇ ಕಾರಣ

ಗೋಕಾಕ - ಯಾರು ಜೀವನ ಪರ್ಯಂತ ಭಾರತ ಮಾತೆಯ ಆರಾಧನೆ ಬಿಟ್ಟು ಇನ್ನೇನೂ ಮಾಡಿಲ್ಲವೋ ಅಂಥ ಗುರೂಜಿಯವರಿಗೆ ಕೊಲೆಗಡುಕ ಎಂಬ ಬಿರುದು ಕೊಟ್ಟರು, ಸಂಘದ ಸ್ವಯಂ ಸೇವಕರನ್ನು ಸುಡುವುದು, ಅವರ ಮನೆ ಸುಡುವುದು ಇಂಥ ಅನೇಕ ಪ್ರಯತ್ನಗಳ ನಂತರವೂ ಪ್ರಾಮಾಣಿಕತೆಯ ಆಧಾರದ ಮೇಲೆ ಸಂಘ ಬೆಳೆದು ಬಂದಿದೆ. ಸಂಘವನ್ನು ಮುರಿದು ಹಾಕಲು ೧೯೨೯ ರಿಂದಲೂ...

About Me

11384 POSTS
1 COMMENTS
- Advertisement -spot_img

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...
- Advertisement -spot_img
error: Content is protected !!
Join WhatsApp Group