Times of ಕರ್ನಾಟಕ
ಕವನ
ಮಹಿಳಾ ದಿನದ ವಿಶೇಷ ಕವನಗಳು
ಹೆಣ್ಣೇ ಈ ಸೃಷ್ಟಿಗೆ ನೀ ವರದಾನ!
ತ್ರಿಮೂರ್ತಿಗಳನ್ನು ಸೃಷ್ಟಿಸಿದ
ಹೆಣ್ಣೇ ಆದಿಶಕ್ತಿ,
ಹೆಣ್ಣೇ ನೀನಿಲ್ಲದೆ ಈ ಸೃಷ್ಟಿಯಿಲ್ಲ ,
ಈ ಸೃಷ್ಟಿಗೆ ಆಧಾರವೂ ನೀನೇ
ಶಕ್ತಿಯು ನೀನೇ
ಯುಕ್ತಿಯು ನೀನೇ.
ನೀನಿಲ್ಲದೇ ಜೀವವಿಲ್ಲ
ನೀನಿಲ್ಲದೇ ಭಾವವಿಲ್ಲ
ನೀನಿಲ್ಲದೇ ಪ್ರೀತಿ, ಪ್ರೇಮವಿಲ್ಲ
ನೀನಿಲ್ಲದೇ ಕೋಪವೂ ಇಲ್ಲಾ
ನೀನಿಲ್ಲದೇ ಮಮತೆ, ವಾತ್ಸಲ್ಯವೂ ಇಲ್ಲ
ನೀನಿಲ್ಲದೇ ಕರುಣೆ, ಕ್ಷಮೆಯು ಇಲ್ಲಾ
ನೀನಿಲ್ಲದೇ ನವ ಜೀವದ ಉಗಮವು ಇಲ್ಲಾ
ನಿನ್ನಿಂದಲೇ ಸಂತೋಷ
ನಿನ್ನಿಂದಲೇ ದುಃಖ
ನಿನ್ನಿಂದಲೇ ಚೆಲುವು,
ನಿನ್ನಿಂದಲೇ ಒಲವು
ನಿನ್ನಿಂದಲೇ ಧೈರ್ಯ
ನಿನ್ನಿಂದಲೇ ಸೌಂದರ್ಯ
ನೀನೇ ಅಬಲೆ,ನೀನೇ...
ಸುದ್ದಿಗಳು
ಬೀದರನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಸ್ಥಳ: ಬೀದರ್
ಪೈಲನೇಮ್.. ಮಹಿಳಾ ಅಂತರರಾಷ್ಟ್ರೀಯ ದಿನಾಚರಣೆ ಆಚರಣೆ..
ಬೀದರ: ಬೀದರ ಜಿಲ್ಲಾ ಅಧಿಕಾರಿ ಮತ್ತು ಬೀದರ್ ಜಿಲ್ಲಾ ವರಿಷ್ಠ ಪೊಲೀಸ ಅಧಿಕಾರಿ ಚನ್ನಬಸವ ಲಂಗೋಟಿ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿ ಶಿಲ್ಪ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.ಜಿಲ್ಲಾ ಪೊಲೀಸ ಕಾರ್ಯಾಲಯದಲ್ಲಿ ಈ ಎಲ್ಲ ಇಲಾಖೆಗಳ ಮಹಿಳಾ ಮಣಿಗಳ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ತಿನ್ನಿಸುವ...
ಲೇಖನ
ವೈಭವೋಪೇತ, ಭಾವನಾತ್ಮಕ ಕಲಾತ್ಮಕ ಮಾದರಿಯ ರಂಗಪ್ರವೇಶದ ಕಾರ್ಯಕ್ರಮ
ದಶಸ್ತಂಭಗಳ ವಿಶೇಷ ಹಿನ್ನಲೆ ವಿಶಾಲವಾದ ವೇದಿಕೆ ಎರಡು ದೀಪಸ್ತಂಭಗಳ ವಿನ್ಯಾಸದೊಡನೆ ಮಾಲೆಯನ್ನು ಧರಿಸಿದ ಕೃಷ್ಣಮೂರ್ತಿ ಶ್ರೀನಿವಾಸ ವರಖೇಡಿಯವರ ಸುಪುತ್ರಿಯಾದ ಮೇಧಾ ಅವರ ರಂಗಪ್ರವೇಶ ಅದ್ದೂರಿಯಿಂದ ಆರಂಭವಾಯಿತು.ಸಂಗೀತದ ಕಲಾವಿದರಿಗೂ ವಿಶೇಷವಾದ ಕಲ್ಲಿನುಂದ ಕಟ್ಟಿದ್ದಾರೇನೋ ಎಂದೆನಿಸುವ ವೇದಿಕೆ ಚೆನ್ನಾಗಿತ್ತು.ಗಣೇಶಪಂಚಕವನ್ನು ಹಲವಾರುಬಾರಿ ADCಕಲಾವಿದರು ನೆರವೇರಿಸಿದ್ದನ್ನ ನೋಡಿದ್ದೇನೆ ಅಮೃತವರ್ಷಿಣಿಯ ಕೊಳಲಿನ ಆಲಾಪದಿಂದ ವಕ್ರತುಂಡನ ಸ್ತುತಿಯೊಂದಿಗೆ ಆರಂಭವಾಗಿ,ದಶಸ್ತಂಭಗಳಲ್ಲಿ ನಡೆದು ಮಾಡಿದ ಭಂಗಿಗಳಿಂದಲೇ...
ಲೇಖನ
ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಒಂದು ಮಹತ್ತರ ಘಟ್ಟ. ಹೊಸದೊಂದು ಬಾಳಿಗೆ ಕಾಲಿಡುವ ಸುಸಮಯ. ಚೆಂದದ ಬದುಕನ್ನು ಮತ್ತಷ್ಟು ಚೆಂದಗಾಣಿಸುವ ಕನಸು ಮೂಡಿಸುವುದೇ ವಿವಾಹ ಮಹೋತ್ಸವ. ಮಧುರ ಸುಂದರ ಸವಿಸವಿ ರಸಗಳ ಅಮೃತದಂಥ ಅನುಭವಗಳ ನೀಡುವ ವಿವಾಹ, ಬದುಕಿನ ಅದ್ಭುತ ತಿರುವೇ ಸರಿ.ಅದೂ ಹೆಣ್ಣಿನ ಬಾಳಲ್ಲಂತೂ ನಿರ್ಣಾಯಕ ಘಟ್ಟವೇ! ಹಲವೊಮ್ಮೆ ಮದುವೆ ಮಹದಾನಂದ ಸೃಷ್ಟಿಸದೆ,...
ಸುದ್ದಿಗಳು
ಜಿಲ್ಲಾ ಸಹಕಾರ ಬ್ಯಾಂಕ್ ದುರುಪಯೋಗ; ಹುಮನಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಮೇಲೆ ಆರೋಪ
ಬೀದರ: ಮಗನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಕುಕ್ಕರ್, ಸೀರೆ ಮತ್ತು ಲೋನ್ ಕೊಡುತ್ತೇ ವೆ ಎಂದು ಹೇಳಿ ಮುಗ್ಧ ಮಹಿಳೆಯರಿಗೆ ಆಹ್ವಾನ ನೀಡಿದ ಹುಮನಾಬಾದ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಜಿಲ್ಲಾ ಸಹಕಾರ ಬ್ಯಾಂಕಿನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ...
ಸುದ್ದಿಗಳು
ಕಾಲ್ತುಳಿತಕ್ಕೆ ಕಾರಣವಾದ ಕುಕ್ಕರ್ ಗಿಫ್ಟ್; ಇಬ್ಬರ ಕಾಲ್ಮುರಿತ
ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಮುಂಬರುವ 2023 ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ 'ಗಿಫ್ಟ್ ಪಾಲಿಟಿಕ್ಸ್' ಜೋರಾಗಿ ನಡೆಯುತ್ತಿದೆ. ಆದರೆ ಅದರಿಂದ ಕಾಲ್ತುಳಿತ ಉಂಟಾಗಿ ಇಬ್ಬರ ಕಾಲು ಮುರಿತಕ್ಕೆ ಕಾರಣವಾಗಿದೆ.ಜಿಲ್ಲೆಯ ಹುಮ್ನಾಬಾದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಅವರು ಮತದಾರರಿಗೆ ಗಿಫ್ಟ್ ಆಗಿ ಸೀರೆ, ಕುಕ್ಕರ್ ನೀಡುತ್ತಿದ್ದರು....
ಆರೋಗ್ಯ
Holi 2023 Tips: ಹೋಳಿ ಹಬ್ಬದ ಖುಷಿಯಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸಿ, ಸ್ವಲ್ಪ ಎಚ್ಚರ ತಪ್ಪಿದರೆ ಕಣ್ಣು ಮತ್ತು ಚರ್ಮಕ್ಕೆ ಹಾನಿಯಾಗಬಹುದು
Holi 2023 Tips: ಬಣ್ಣಗಳ ಹಬ್ಬವಾದ ಹೋಳಿಯನ್ನು ಬಹಳ ಕಾತುರದಿಂದ ನಿರೀಕ್ಷಿಸಲಾಗುತ್ತಿದೆ. ಬಣ್ಣಗಳು, ಗುಲಾಲ್ ಮತ್ತು ಅಬೀರ್ ಹೋಳಿಗೆ ಸಂಬಂಧಿಸಿವೆ. ಆದರೆ ಬಣ್ಣಗಳೊಂದಿಗೆ ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಕಣ್ಣು ಮತ್ತು ಚರ್ಮಕ್ಕೆ ಹಾನಿಯಾಗಬಹುದು.ಹಬ್ಬದ ಮೋಜು ಮಸ್ತಿಯಾಗದಂತೆ, ಸಂತಸ ಅಖಂಡವಾಗಿ ಉಳಿಯಲು ಒಂದಷ್ಟು ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಕೆಲವು ಸಲಹೆಗಳಿಗೆ ಗಮನ ಕೊಡುವ ಮೂಲಕ, ನೀವು...
ಸುದ್ದಿಗಳು
ಕರ್ನಾಟಕ: ಕೆಲವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಚುನಾವಣೆ ಟಿಕೆಟ್ ಪಡೆಯುತ್ತಾರೆ, ಬಹುಮತದೊಂದಿಗೆ ಸರ್ಕಾರ ರಚಿಸುತ್ತಾರೆ- ಯಡಿಯೂರಪ್ಪ
ಪಕ್ಷದ ನಾಲ್ಕರಿಂದ ಆರು ಹಾಲಿ ಶಾಸಕರನ್ನು ಹೊರತುಪಡಿಸಿ, ಎಲ್ಲಾ ಹಾಲಿ ಶಾಸಕರು ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಮಂಗಳವಾರ ಸುಳಿವು ನೀಡಿದ್ದಾರೆ.ಚುನಾವಣೆಯ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು...
Uncategorized
International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ
International Womens Day 2023: WhatsApp ನ ಈ 5 ಗೌಪ್ಯ ವೈಶಿಷ್ಟ್ಯಗಳು ಮಹಿಳೆಯರಿಗೆ ಬಹಳ ವಿಶೇಷವಾಗಿದೆ, ವಿವರಗಳನ್ನು ಪರಿಶೀಲಿಸಿ
ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಪ್ಲಾಟ್ಫಾರ್ಮ್ WhatsApp 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಕಳೆದ ವರ್ಷಗಳಲ್ಲಿ, WhatsApp ಬಳಕೆದಾರರಿಗೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.ಅಂತರಾಷ್ಟ್ರೀಯ ಮಹಿಳಾ ದಿನವನ್ನು (International Womens Day...
ಸುದ್ದಿಗಳು
ಕಾಮದೇವರ ದರ್ಶನ ಪಡೆದು ಪುಣಿತರಾದ ಜನಸ್ತೋಮ
ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಸಮೀಪದ ಐತಿಹಾಸಿಕ ಹಿನ್ನೆಲೆಯುಳ್ಳ ಮುಳಮುತ್ತಲ ಗ್ರಾಮದಲ್ಲಿ ಸೋಮವಾರದಂದು ವಿಜೃಂಭಣೆಯಿಂದ ಜರುಗಿದ ಕಾಮದೇವರ ಜಾತ್ರೆಯಲ್ಲಿ ನಾಡಿನಾದ್ಯಂತ ಆಗಮಿಸಿದ್ದ ಅಪಾರ ಜನಸ್ತೋಮ ಕಾಮದೇವರ ದರ್ಶನ ಪಡೆದು ಪುನೀತರಾದರು.ಸೋಮವಾರ ಬೆಳಿಗ್ಗೆ ಕಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸವದತ್ತಿ, ನರೇಂದ್ರ, ಉಪ್ಪಿನಬೆಟಗೇರಿ, ಕುರುಬಗಟ್ಟಿ, ಲೋಕೂರ, ಯಾದವಾಡ, ಮಂಗಳಗಟ್ಟಿ, ದೊಡವಾಡ,...
About Me
12262 POSTS
1 COMMENTS
Latest News
ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ
ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...



