ಲೇಖನ

ಗುರು ರಾಘವೇಂದ್ರ ಆರಾಧನೆ; ವಿಠಲೇಶ ದಾಸರ ಚಿಂತನೆಗಳು

ಕಲಿಯುಗದ ಕಲ್ಪವೃಕ್ಷ‌ ಕಾಮಧೇನು ಆಗಿರುವ, ನೊಂದು ಬೆಂದು ಬಂದ ಜನಕ್ಕೆ ಬೇಡಿದ ಇಷ್ಟಾರ್ಥವನ್ನು ಕೊಟ್ಟು ಉದ್ಧರಿಸುವ ಗುರು ರಾಘವೇಂದ್ರರ ಆರಾಧನೆ ಮಾಡಿಕೊಳ್ಳಲು ಜೊತೆ ಅಧ್ಯಾತ್ಮದ ಅರ್ಥ ಚಿಂತನೆ.ವಿಠಲೇಶ ದಾಸರು ಈ ಕೃತಿಯಲ್ಲಿ ಬಹಳ‌ ಸುಂದರವಾದ ಅರ್ತನಾದ ಮೊರೆಯಿಂದ ಗುರುರಾಘವೇಂದ್ರ ಸ್ವಾಮಿಗಳಲ್ಲಿ ಮೊರೆ ಹೋಗಿದ್ದಾರೆ. ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ ಘನ್ನ ಶ್ರೀ ಗುರುರಾಘವೇಂದ್ರ ಸಂಪನ್ನ ||...

ಪುಸ್ತಕ ಪರಿಚಯ: ಭರವಸೆಯ ಕಾದಂಬರಿ (ಗಾರ್ತಿ)ಗೆ ಅಭಿನಂದನೆ ಸಲ್ಲಿಸುತ್ತಾ…

ನನ್ನ ಆತ್ಮೀಯ ಕವಿಮಿತ್ರರೊಬ್ಬರ ಕವನ ಸಂಕಲನ ಒಂದಕ್ಕೆ ನಾನು ವಿಮರ್ಶೆ ಬರೆದದ್ದು, ಅದೂ ಪತ್ರಿಕೆಯಲ್ಲಿ ಪ್ರಕಟಣೆಯಾಗಿದ್ದನ್ನು ಓದಿ ಮಹಿಳೆಯೊಬ್ಬರು ಕರೆ ಮಾಡುತ್ತಾರೆ. "ಬಾಳ ಚಲೋ ವಿಮರ್ಶೆ ಬರೆದಿದ್ದೀರಿ ಗಣಪತಿ ಗೋ ಚಲವಾದಿ ಸರ್.." ಎಂದು ಮಾತು ಸುರು ಮಾಡಿ, ತಮ್ಮ ಸಾಹಿತ್ಯ ಪ್ರತಿಭೆಯನ್ನು ಹೊರ ಹಾಕಿದವರು ಬೇರೆ ಯಾರು ಅಲ್ಲ. ಇವತ್ತು ನಾನು ಕೃತಿಯ...

ಶಿಕ್ಷಣದಲ್ಲಿ ಮಾನವೀಯತೆ, ಭಾರತೀಯತೆ ಬೆಳೆಸಬೇಕು

ಮಾಧ್ಯಮಗಳು ದೇಶವನ್ನು ಉಳಿಸಲೂಬಹುದು. ಆಳಿ ಅಳಿಸಲೂಬಹುದು. ಆತ್ಮನಿರ್ಭರ ಭಾರತ ಆತ್ಮ ದುರ್ಬಲ ಆಗಿರುವುದಕ್ಕೆ ಕಾರಣವೆ ಮಾಧ್ಯಮ, ಮಧ್ಯವರ್ತಿಗಳ ವ್ಯವಹಾರ ಜ್ಞಾನ. ಜೀವನದ ಮೂರನೆಯ ಭಾಗವಾದ ವ್ಯವಹಾರ ರಾಜಕೀಯ ಕ್ಷೇತ್ರ ಹಾಗು ಧಾರ್ಮಿಕ ಕ್ಷೇತ್ರ ಆವರಿಸಿಕೊಂಡು ಹಣಕ್ಕಾಗಿ ದೇಶವನ್ನೇ ಸಾಲಕ್ಕೆ ತಳ್ಳಿ ವಿದೇಶದವರ ಹಿಂದೆ ನಡೆದಿರೋದನ್ನು ಸಾಮಾನ್ಯಜ್ಞಾನದಿಂದ ತಿಳಿಯಬಹುದಷ್ಟೆ.ಪ್ರಜಾಪ್ರಭುತ್ವದ ಪ್ರಜೆಗಳಿಗೆ ಪ್ರಜಾಧರ್ಮವನ್ನು ತಿಳಿಸದ ಶಿಕ್ಷಣ ವಿದೇಶಿಗಳ...

ಮಕ್ಕಳಿಗೆ ದೇಶಸೇವೆ, ಪೋಷಕರ ಸೇವೆ ಕಲಿಸುವ ಅಗತ್ಯವಿದೆ

ವಿಶ್ವಕ್ಕೆ ಮಾತೆಯಂತಿರುವ ನಮ್ಮ ಭಾರತ ಎಲ್ಲರಿಗೂ ಆಶ್ರಯಕೊಡಲು ಮುಂದಾಗುತ್ತದೆ. ಆದರೆ ನಮ್ಮಲ್ಲೇ ಇರುವ ಮಕ್ಕಳಿಂದ ಆಶ್ರಯ ಪಡೆಯಲಾಗದೆ ಆಶ್ರಮ ಸೇರುವ ಸ್ಥಿತಿಗೆ ಬಂದಿರುವವರೊಮ್ಮೆ ಯೋಚಿಸಿದರೆ ನಾವು ನಮ್ಮ ಮಕ್ಕಳಿಗಾಗಿ ಎಷ್ಟೋ ಸೇವೆ ಮಾಡಿದ್ದರೂ ಮಕ್ಕಳು ಯಾಕೆ ದೇಶಸೇವೆಗೆ ನಿಲ್ಲಲಿಲ್ಲ?ಕೊನೆಪಕ್ಷ ಪೋಷಕರ ಸೇವೆಗಾದರೂ ನಿಂತರೆ ಉತ್ತಮ. ಯಾವುದೂ ಅತಿ ಆಗಬಾರದೆನ್ನುವುದು ಸತ್ಯ. ನಾವು ದೇಶದ ಒಳಗಿದ್ದು...

ಕೊರೋನಾ ಮತ್ತು ಜಂಗಮ ವಾಣಿ (ಮೊಬೈಲ್)

ಕೊರೋನಾ ಇಡೀ ಜಗತ್ತನ್ನು ತನ್ನ ಕಬಂಧ ಬಾಹುವಿನಿಂದ ಅಪ್ಪಿಕೊಂಡು ಆಳುತ್ತಿದೆ. ಸುಮಾರು ನೂರು ವರ್ಷಗಳ ಹಿಂದೆ ಇಂತಹ ಕಾಯಿಲೆ ಜಗತ್ತನ್ನು ಆಳಿತ್ತೆಂದು ಓದುತ್ತಿದ್ದೇವೆ. ಬಹುಶಃ ಈ ರೋಗ ಬಾರದೇ ಹೋಗಿದ್ದರೆ ಆಧುನಿಕ ಜಗತ್ತಿನಲ್ಲಿ ಕೆಲವು ವಸ್ತುಗಳು ಅಪರೂಪದ ವಸ್ತುಗಳಾಗಿ ಕಂಡುಬರುತ್ತಿದ್ದವು. ಮುಖಗವಸು (ಮಾಸ್ಕ್) ಕೇವಲ ವೈದ್ಯರು ಹಾಕುವ ಅದರಲ್ಲೂ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಹಾಕುವುದಾಗಿತ್ತು.ಆದರೆ...

ಮೌನ ಅತಿ ಮುಖ್ಯ ಎನ್ನುತ್ತಾರೆ ಆಧ್ಯಾತ್ಮ ಸಾಧಕರು

ಭಾರತ ಆಧ್ಯಾತ್ಮ ಸಾಧಕರ ತವರೂರಾಗಿತ್ತು. ಆದರೆ ಇಂದಿನ ಸಾಧನೆ ಹಿಂದಿನ ಸಾಧಕರನ್ನು ಮಧ್ಯೆ ಇಟ್ಟು ತಮ್ಮ ತಮ್ಮ ಅಭಿಪ್ರಾಯ ,ಸಲಹೆ,ಸೂಚನೆಗಳ ಮೂಲಕ ಜನರಿಗೆ ಅರ್ಥ ಮಾಡಿಸುವುದಾಗಿದೆ. ಆದರೆ ಆಧ್ಯಾತ್ಮ ಎಂದರೆ ಆದಿ ಆತ್ಮ.ಎಲ್ಲರೊಳಗೂ ಇರುವ ಆ ಪರಮಾತ್ಮನ ಅಂಶವನ್ನು ‌ ಗುರುತಿಸಿಕೊಳ್ಳಲು ತಮ್ಮ ತಮ್ಮ ಮೂಲದ ಧರ್ಮ ಕರ್ಮದ ಕಡೆಗೆ ನಡೆಯುತ್ತಿದ್ದವರನ್ನು ತಡೆದು ನಿಲ್ಲಿಸಿ...

ಶ್ರಾವಣ ಸೋಮವಾರ ವಿಶೇಷ ಲೇಖನ: ನಂದಿಹಳ್ಳಿ ಬಸವಣ್ಣ

ನಿನ್ನೆ ರವಿವಾರ ಸಹೋದರಿ ರತ್ನಾ ಶಂಕರ ಸವದಿ ರಕ್ಞಾ ಬಂಧನದ ರಾಖಿ ಕಟ್ಟಿ ನನಗೆ ಶುಭ ಕೋರಿ ತನ್ನ ಪತಿಯ ಮನೆಗೆ ಹೊರಟಳು. ಸಹೋದರಿಯನ್ನು ಗಂಡನ ಮನೆಗೆ ಕಳಿಸುವುದು ಅಣ್ಣನ ಕರ್ತವ್ಯ ಮನೆಯವರೆಲ್ಲ ಸೇರಿ ನಮ್ಮ ವಾಹನದಲ್ಲಿ ಕಿತ್ತೂರಿನತ್ತ ಪ್ರಯಾಣ ಬೆಳೆಸಿದೆವು. ಮಾರ್ಗಮಧ್ಯದಲ್ಲಿ ನಂದಿಹಳ್ಳಿ ಬಸವಣ್ಣ ದೇಗುಲಕ್ಕೆ ಭೇಟಿ ನೀಡಿ ಹೋಗುವುದು ಎಂದು ಮೊದಲೇ...

ರಕ್ಷಾಬಂಧನದ ಶುಭಾಶಯಗಳು

ಸ್ವಾಮಿ ವಿವೇಕಾನಂದರು ಅಮೇರಿಕಾದ ಭಾಷಣವನ್ನು ಪ್ರಾರಂಭ ಮಾಡಿದ್ದೇ "ನನ್ನಪ್ರೀತಿಯ ಸಹೋದರ ಸಹೋದರಿಯರೆ "ಎಂದು. ಅದೀಗಲೂ ಪ್ರಸಿದ್ದವಾಗಿದೆ ಎಂದರೆ ಭಾರತೀಯತೆ ಅಡಗಿರುವುದೆ ಈ ದೊಡ್ಡ ಸಂಬಂಧದಲ್ಲಿ.ಈಗಿನ ಸ್ಥಿತಿಯಲ್ಲಿ ಯಾರೇ ಒಂದು ವಿಚಾರ ತಿಳಿಸಿದರೂ ಅವರ ಜಾತಿ, ಧರ್ಮ, ತತ್ವ,ಪಂಗಡ, ಸಂಘ, ಕುಲ ಗೋತ್ರ, ಹೆಸರು,‌ ಹಣ, ಅಧಿಕಾರವನ್ನಳೆದು ತೂಗಿ ಬೇಕೋ ಬೇಡವೋ ಎಂದು ತೀರ್ಮಾನ ಮಾಡುವಷ್ಟು...

ಭಾವೈಕೈದ ಸುಂದರ ಪರ್ವ – ರಕ್ಷಾಬಂಧನ

ಶ್ರಾವಣ ಪೂರ್ಣಿಮೆಯು ರಕ್ಷಾಬಂಧನವೆಂದು ಪ್ರಸಿದ್ದವಾಗಿದೆ. ಸಹೋದರ ಸಹೋದರಿಯರಲ್ಲಿ ಸಹಜ ಪ್ರೇಮ ಅಂತಃಕರಣಗಳ ಬಾಂಧವ್ಯವನ್ನು ತೆಳುರೇಷ್ಮೆಯ ದಾರದೊಂದಿಗೆ ಇನ್ನೂ ಗಟ್ಟಿಗೊಳಿಸುವ ಸುಂದರ ಆಚರಣೆ.ಹೆಣ್ಣಿನ ಜನ್ಮಕ್ಕೆ ಅಣ್ಣ ತಮ್ಮಂದಿರಬೇಕು ಎಂಬುದು ಹಿರಿಯರ ಅನುಭವದ ಮಾತು, ಪ್ರತೀ ಹೆಣ್ಣಿಗೂ ಅಣ್ಣನ ನೆನಪಾಗುವುದು ಅವಳ ಸಂಕಷ್ಟದಲ್ಲಿ ಹೌದು ಪ್ರತಿ ಹೆಣ್ಣು ಅಣ್ಣ ತಮ್ಮಂದಿರ ಸಾಂಗತ್ಯಕ್ಕಾಗಿ ಚಡಪಡಿಸುವಳು.ಅಣ್ಣನ ಗಂಭೀರತನ, ತಮ್ಮನೊಂದಿಗಿನ ತುಂಟಾಟಗಳು,...

ತುಂಬಬೇಕಿದೆ ಒಣಗಿದ ಎಲೆಗಳಿಗೆ ನೆಮ್ಮದಿಯ ಹಸಿರು ಬಣ್ಣ

ಊರು ಸುತ್ತೋಕೆ ಅಪ್ಪನ ಹೆಗಲು, ಸವಿಯಾದ ಅಮೃತ ಸವಿಯೋಕೆ . ಅವ್ವನ ಕೈ ತುತ್ತು, ತಾರೆ ಎಣಿಸುತ್ತ ಕಥೆಗೆ ಹ್ಞೂಂ ಅನ್ನೋಕೆ ಅಜ್ಜಿಯ ಮಡಿಲು ಚಿಕ್ಕವರಿದ್ದಾಗ ಇವೆಲ್ಲ ಬೇಕೇ ಬೇಕಿತ್ತು. ಇವುಗಳಲ್ಲಿ ಒಂದು ಕಡಿಮೆಯಾದರೂ ಧ್ವನಿ ಮುಗಿಲಿನ ಎತ್ತರಕ್ಕೆ ಏರುತ್ತಿತ್ತು. ಅಷ್ಟೇ ಏಕೆ ನಿನ್ನೆ ಮೊನ್ನೆಯವರೆಗೂ ಬಾಳ ಸಂಗಾತಿಯ ಕಿರುಬೆರಳಿಗೆ ಬೆರಳು ಬೆಸೆಯುವವರೆಗೂ ಅಪ್ಪ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group