ಲೇಖನ

ರಾಮಾಯಣ ಓದುವ ಕಾಲ ಈಗ !!

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಭಾರತೀಯರೆಲ್ಲರ ಶತಮಾನಗಳ ಕನಸು. ಅದೀಗ, ಎಲ್ಲ ಅಡೆತಡೆಗಳನ್ನೂ ದಾಟಿ, ಸಾಕಾರಗೊಳ್ಳುತ್ತಿದೆ! ಅದಕ್ಕಾಗಿ, ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವೂ ಅಳಿಲುಸೇವೆ ಸಲ್ಲಿಸಿದ್ದೇವೆ. ಅಲ್ಲಿಗೆ ಮುಗಿಯಿತೇ?ಶ್ರೀರಾಮನಿಗಾಗಿ ಭವ್ಯ ಮಂದಿರ ತಲೆಯೆತ್ತಿ ನಿಲ್ಲುವಷ್ಟರಲ್ಲಿ ನಾವು ಒಂದುಬಾರಿಯಾದರೂ ರಾಮಾಯಣವನ್ನು ಓದದಿದ್ದರೆ ಏನು ಪ್ರಯೋಜನ?ನಮ್ಮ ಮನೆಯಲ್ಲಿ ಒಂದಾದರೂ ರಾಮಾಯಣಕೃತಿ ಇಲ್ಲವೆಂದರೆ ಹೇಗೆ?ಕನ್ನಡದಲ್ಲೀಗ ಅಪರೂಪದ ರಾಮಾಯಣಕೃತಿಗಳು...

ಹಾರ ತುರಾಯಿ ಬದಲು ಕನ್ನಡ ಪುಸ್ತಕ ಉತ್ತಮವಾದ ಬದಲಾವಣೆ

ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡೋ ರಾಜಕೀಯ ಮಾಧ್ಯಮಗಳು ಮಾಡದಿದ್ದರೆ ಉತ್ತಮ. ಪ್ರತಿಯೊಂದರಲ್ಲೂ ಮಧ್ಯೆ ನಿಂತುವಾದವಿವಾದ ಮಾಡುತ್ತಿದ್ದರೆ ಬದಲಾವಣೆ ಆಗೋದೆ ಇಲ್ಲ. ಸರ್ಕಾರದ ವಿರುದ್ದ ನಿಂತು ವಿರೋಧಪಕ್ಷ ಕಟ್ಟಿ ಎಷ್ಟೋ ಪಕ್ಷಗಳು ಈಗ ಅತಂತ್ರಸ್ಥಿತಿಗೆ ಬಂದಿದೆ. ದೇಶದ ಸಮಸ್ಯೆಗೆ ಪರಿಹಾರ ಸೂಚಿಸಿ ಸಹಕಾರ ನೀಡುವ ಧರ್ಮ ಪ್ರಜೆಗಳದ್ದಾಗಿತ್ತು.ಆದರೆ ನಡೆದದ್ದೇ ಬೇರೆ ಸರ್ಕಾರ ಬೀಳಿಸಿ ಮನರಂಜನೆಯಲ್ಲಿರೋದೆ ದೊಡ್ಡ...

ಜನರು ನೋಡುವುದು ಹಣವನ್ನಷ್ಟೇ, ಅದರ ಹಿಂದಿನ ಕರ್ಮ ಋಣವನ್ನಲ್ಲ

ಹಿಂದೆ ಆಸ್ತಿಯಲ್ಲಿ ಹೆಣ್ಣಿಗೆ ಪಾಲು ಕೊಡುತ್ತಿರಲಿಲ್ಲ. ಈಗ ಸಮಪಾಲು ಸಿಗುವ ಹಾಗೆ ಕಾನೂನು ಇದೆ. ಕೆಲವೆಡೆ ಹೆಣ್ಣಿಗೆ ಮಾತ್ರ ಆಸ್ತಿ ಸಿಗುವ ಹಾಗೆ ಕೆಲವರಷ್ಟೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ಕೇರಳದಲ್ಲಿದೆ. ಇಲ್ಲಿ ಆಸ್ತಿಯಿಲ್ಲದೆ ಜೀವನ ನಡೆಸಲಾಗದೆ? ಎನ್ನುವ ಪ್ರಶ್ನೆ ಜೊತೆಗೆ ಆಸ್ತಿಯನ್ನು ಹೇಗೆ ಬಳಸಿದರೆ ಉತ್ತಮ ಜೀವನವಿರುತ್ತದೆ ಎನ್ನುವುದನ್ನು ಗಮನಿಸಬೇಕಿದೆ.ಇತ್ತೀಚೆಗೆ ಆಸ್ತಿ ಪಡೆದವರೆಲ್ಲರೂ ಸಂತೋಷ ತೃಪ್ತಿ,...

ಆತ್ಮಜ್ಞಾನ ಕಣ್ಣಿಗೆ ಕಾಣೋದಿಲ್ಲ, ವಿಜ್ಞಾನ ಕಾಣುತ್ತದೆ

ಭೀಮನಂತಹ ಪತಿ ದೊರೆಯಲೆಂದು ಸ್ತ್ರೀ ಪರಮಾತ್ಮ ಭೀಮೇಶ್ವರನಲ್ಲಿ ಬೇಡೋ ವಿಶೇಷವಾದ ವ್ರತವೆ ಭೀಮನ ಅಮವಾಸ್ಯೆ. ಇಲ್ಲಿ ಭೀಮನ ಹಾಗೆ ಎಂದರೆ ಮಹಾಬಲಶಾಲಿ ಎಂದಷ್ಟೇ ಅಲ್ಲ.ಭೀಮನ ಮನಸ್ಸು ಅಷ್ಟೇ ಶಕ್ತಿಶಾಲಿಯಾಗಿತ್ತು. ಸ್ತ್ರೀ ಯರನ್ನು ಗೌರವಿಸಿ ರಕ್ಷಣೆ ನೀಡುವ ಸದ್ಗುಣ ಸಂಪನ್ನನಾಗಿದ್ದ ಭೀಮ ವಾಯುಪುತ್ರ. ಗಾಳಿಯನ್ನು ತಡೆಯೋ ಶಕ್ತಿ ಯಾರಿಗಿದೆ? ಭೂಮಿ ಮೇಲಿರುವ ಪ್ರತಿಯೊಬ್ಬರೂ ಜೀವನ ನಡೆಸಿರೋದೆ...

ಶ್ರಾವಣ ಮಾಸ

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳುಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ...

ಹೊಸ ಪುಸ್ತಕ ಓದು: ಪತ್ರಕರ್ತನ ತವಕ-ತಲ್ಲಣ

ಪತ್ರಕರ್ತನ ತವಕ-ತಲ್ಲಣ ಲೇಖಕರು : ಮಲ್ಲಿಕಾರ್ಜುನ ಹೆಗ್ಗಳಗಿ ಪ್ರಕಾಶಕರು : ಸವಿಚೇತನ ಪ್ರಕಾಶನ, ಗದಗ, ಬೆಲೆ : ರೂ. ೧೬೦‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎಂಬ ಗಾದೆಗೆ ಪರ್ಯಾಯವಾಗಿ ‘ಕವಿ ಕಾಣದ್ದನ್ನು ಪತ್ರಕರ್ತ ಕಾಣುತ್ತಾನೆ’ ಎಂದು ಹೇಳಲಾಗುತ್ತಿದೆ. ಶ್ರೀ ಮಲ್ಲಿಕಾರ್ಜುನ ಹೆಗ್ಗಳಗಿ ಅವರು ಪ್ರವೃತ್ತಿಯಿಂದ ಪತ್ರಕರ್ತರು. ಅವರಿಗೆ ವರದಿಗಾರಿಕೆ ಮುಖ್ಯ. ಆದರೆ ಕೆಲವು ವರದಿಯ ಹಿಂದಿನ ಸತ್ಯಗಳು ದಿಗ್ಭ್ರಮೆಯನ್ನುಂಟು...

ಭ್ರಷ್ಟಾಚಾರಿಗಳಿಗೆ ಶಿಕ್ಷೆ ಜನ್ಮ ಜನ್ಮಕ್ಕೂ ತೀರೋದಿಲ್ಲ

ಕಳ್ಳರನ್ನಾದರೂ ತಡೆಯಬಹುದು ಭ್ರಷ್ಟರನ್ನು ತಡೆಯಲಾಗದು. ಕಳ್ಳತನಕ್ಕೂ,ಭ್ರಷ್ಟಾಚಾರಕ್ಕೂ ವ್ಯತ್ಯಾಸವಿಷ್ಟೆ. ಭ್ರಷ್ಟರನ್ನು, ಕಳ್ಳರನ್ನು, ಸುಳ್ಳರನ್ನು, ಕೊಲೆಗಾರರನ್ನು, ಅತ್ಯಾಚಾರಿಗಳನ್ನು,ಅಧರ್ಮವನ್ನು ಎತ್ತಿ ತನ್ನ ವಶದಲ್ಲಿಟ್ಟುಕೊಂಡು ರಾಜಕೀಯ ನಡೆಸಿದರೆ,ಕಳ್ಳರು ತನ್ನ ಜೀವ ರಕ್ಷಣೆಗಾಗಿ ಕದ್ದು ಬದುಕುತ್ತಾರೆ.ಕಳ್ಳರು ಈ ಜನ್ಮದಲ್ಲೇ ಸಿಕ್ಕಿಹಾಕಿಕೊಂಡು ಶಿಕ್ಷೆಯ ಮೂಲಕ ಪ್ರಾಯಶ್ಚಿತ್ತ ಮಾಡಿಕೊಂಡು ಉತ್ತಮ ವ್ಯಕ್ತಿ ಯಾಗಲು ಸಾಧ್ಯವಾದರೆ ,ಭ್ರಷ್ಟಾಚಾರಿಗಳಿಗೆ ಶಿಕ್ಷೆ ಜನ್ಮ ಜನ್ಮಕ್ಕೂ ತೀರೋದಿಲ್ಲ. ಏನೇ ಇರಲಿ...

ಹೊಸ ಪುಸ್ತಕ ಓದು: ಗುರು ಲಿಂಗ ಜಂಗಮ (ಪಿಎಚ್.ಡಿ. ಮಹಾಪ್ರಬಂಧ)

ಗುರು ಲಿಂಗ ಜಂಗಮ (ಪಿಎಚ್.ಡಿ. ಮಹಾಪ್ರಬಂಧ) ಲೇಖಕರು : ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಪ್ರಕಾಶನ : ಅರಿವು ಪ್ರಕಾಶನ, ಶಿವಮೊಗ್ಗ ಮುದ್ರಣ : ೨೦೨೧ ಬೆಲೆ: ರೂ. ೩೦೦/- (ಸ್ವಾಮೀಜಿ ಮೊ: 8095421985)ಡಾ. ಶ್ರೀ ಬಸವಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ ಶಿವಮೊಗ್ಗ ಅವರು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಪಿಎಚ್.ಡಿ. ಸಂಶೋಧನಾ ಮಹಾಪ್ರಬಂಧ ‘ಗುರು ಲಿಂಗ ಜಂಗಮ’ ಈಗ...

ಆಷಾಢ ದೇವತೆ ಯಾರು?

ಆಷಾಢ ಮಾಸದ ಶುಕ್ರವಾರದಂದು ಆಷಾಢ ದೇವತೆಗೆ ಎಲ್ಲೆಡೆ ವಿಶೇಷ ಪೂಜೆ ಸಲ್ಲಿಸಲ್ಲಾಗುತ್ತದೆ. ಆಷಾಢ ದೇವತೆ ಯಾರು? ಪೌರಾಣಿಕ ಹಿನ್ನೆಲೆ ಏನು ಎಂಬುದರ ಕುರಿತ ಬರಹ ಇಲ್ಲಿದೆ. ಅದರಲ್ಲೂ ಮೇಘಣಿ ವಂಶಸ್ಥರು ವಿಶೇಷವಾಗಿ ಆಷಾಢ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ಕುರಿತು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಆಷಾಢ ಇಂದ್ರಲೋಕದ ದೇವತೆ. ಒಮ್ಮೆ ಆಷಾಢ ಶಿವನನ್ನು ನೋಡುವ ಬಯಕೆಯಿಂದ...

ಭೀಮನ ಅಮಾವಾಸ್ಯೆ 8 ಆಗಸ್ಟ್ 2021: ಮಹತ್ವ, ಮುಹೂರ್ತ, ಆಚರಣೆ.

ಭಾರತೀಯ ಸಂಪ್ರದಾಯದಲ್ಲಿ ಹಿಂದೂಗಳು ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯವನ್ನೂ ಮಾಡುವುದಿಲ್ಲ, ಆದರೆ ಆಷಾಢದ ಅಮಾವಾಸ್ಯೆಗೆ ಮಾತ್ರ ಅದರದ್ದೇ ಆದ ಮಹತ್ವವಿದೆ.ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ ವ್ರತಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕರೆಯುತ್ತಾರೆ. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group