ಲೇಖನ
ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ
ಕನ್ನಡ ಸಾಹಿತ್ಯದಲ್ಲಿ ಅನುಭಾವ
ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ
ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦
ಮೊ: ೯೯೦೨೪೯೫೬೯೫‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ ಮಹತ್ವದ ಗ್ರಂಥ. ಕನ್ನಡದಲ್ಲಿ ಈ ವರೆಗೆ ಉಪೇಕ್ಷೆಗೊಳಗಾಗಿದ್ದ ತತ್ವಪದಗಳನ್ನು-ತತ್ವಪದಕಾರರನ್ನು ಮುಖ್ಯನೆಲೆಯಲ್ಲಿ ಇಟ್ಟುಕೊಂಡು ನಡೆಸಿದ ಅನುಸಂಧಾನವಿದು. ಪಂಪನಿಂದ ಇಲ್ಲಿಯವರೆಗಿನ ಸಾವಿರಾರು ವರ್ಷಗಳ ಸುದೀರ್ಘ ಸಾಹಿತ್ಯಿಕ ಯಾತ್ರೆಯಲ್ಲಿ ಚಂಪೂ, ವಚನ,...
ಲೇಖನ
ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು ಸ್ನೇಹಿತನನ್ನಾಗಿಸಿಕೊಂಡರೆ ಉತ್ತಮ.ಶ್ರೀಮಂತ ಶ್ರೀಮಂತ ನ ಸ್ನೇಹ ಮಾಡೋದು ಉತ್ತಮ.ಆದರೆ ಹೆಚ್ಚು ಸ್ನೇಹಿತರಾಗೋದು ವಿರುದ್ದ ಗುಣಸ್ವಭಾವದವರಾಗಿದ್ದರೆ ಇಲ್ಲಿ ಸ್ವಚ್ಚತೆ ಇರೋದಿಲ್ಲ.ಸ್ವಾರ್ಥ ಅಹಂಕಾರ ವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯವರಿಗಿಂತ ಸ್ನೇಹಿತರಲ್ಲಿ...
ಲೇಖನ
ಸ್ತ್ರೀ ಗೆ ಸ್ತ್ರೀ ವೈರಿಯಾಗದಂತೆ ಮುನ್ನಡೆದರೆ ಭೂಮಿ ಉಳಿಯುತ್ತದೆ
ಹೆಣ್ಣುಮಕ್ಕಳಿದ್ದವರಿಗೆ ಮುಕ್ತಿ ಸಿಗೋದಿಲ್ಲವಂತೆ ಅಂತೆ ಕಂತೆಗಳ ಸಂತೆಯೊಳಗೆ ಇಂದು ಮನುಕುಲ ನರಳುತ್ತಿದೆ. ಭೂಮಿಯ ಮೇಲೆ ನಿಂತು ಹೆಣ್ಣನ್ನು ಕೀಳಾಗಿ ಕಂಡು ಮುಕ್ತಿಯ ಮಾರ್ಗ ಹಿಡಿದವರೆಷ್ಟೋ ಮಂದಿಗೆ ಮುಕ್ತಿ ಸಿಕ್ಕಿದೆ ಎಂದರೆ ನಂಬಬಹುದೆ? ಮಾನವ ಮುಖ್ಯವಾಗಿ ಭೂಮಿಗೆ ಬರೋದಕ್ಕೆ ಕಾರಣವೆ ಜೀವ.ಆ ಜೀವವನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಂಡು ಹೊತ್ತು, ಹೆತ್ತು,ಸಾಕಿ ಸಲಹಿದ ತಾಯಿಯೂ ಹೆಣ್ಣು. ಇವಳಿಲ್ಲದೆ...
ಲೇಖನ
ಹೊಸ ಪುಸ್ತಕ ಓದು: ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ
ಬೆಳಗಾವಿ ಸಾಂಸ್ಕೃತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ
ಲೇಖಕರು: ಡಾ. ರಾಜಶೇಖರ ಇಚ್ಚಂಗಿಪ್ರಕಾಶಕರು: ನಿವೇದಿತಾ ಪ್ರಕಾಶನ, ಬೆಂಗಳೂರು, ೨೦೨೧, ಬೆಲೆ : ರೂ. ೨೫೦ಮೊ: ೮೭೬೨೪೬೭೦೯೫ಬೆಳಗಾವಿ ಜಿಲ್ಲೆಯ ಬಹುಶ್ರುತ ವಿದ್ವಾಂಸರಾದ ಡಾ. ರಾಜಶೇಖರ ಇಚ್ಚಂಗಿ ಅವರು ಅಧ್ಯಯನ-ಅಧ್ಯಾಪನಗಳ ಜೊತೆಗೆ ಸಾಹಿತ್ಯ ಸಂಶೋಧನೆ ವಿಮರ್ಶೆ ಮೊದಲಾದ ಕ್ಷೇತ್ರಗಳಲ್ಲಿ ದುಡಿದವರು. ‘ಪಾರ್ಶ್ವಪಂಡಿತನ ಪಾರ್ಶ್ವನಾಥನ...
ಲೇಖನ
ಹೊಸ ಪುಸ್ತಕ ಓದು: ಡಾ. ಶ್ರೀರಾಮ ಇಟ್ಟಣ್ಣವರ ಅಭಿನಂದನ ಗ್ರಂಥ
ಡಾ. ಶ್ರೀರಾಮ ಇಟ್ಟಣ್ಣವರ ಅಭಿನಂದನ ಗ್ರಂಥ
ಪುಸ್ತಕದ ಹೆಸರು: ಪಾರಿಜಾತಪ್ರಧಾನ ಸಂಪಾದಕರು: ಡಾ. ಎಂ. ಎಸ್. ಮದಭಾವಿಸಂಪಾದಕರು: ಡಾ. ಎಂ. ಎಂ. ಪಡಶೆಟ್ಟಿ, ಡಾ. ಎಸ್. ಕೆ. ಕೊಪ್ಪಾ, ಡಾ.ಚನ್ನಪ್ಪ ಕಟ್ಟಿ, ಶ್ರೀ ಶಿವಾನಂದ ಶೆಲ್ಲಿಕೇರಿಪ್ರಕಾಶನ: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗಮುದ್ರಣ: ೨೦೨೧,ಪುಟಗಳು: ೮೪೦ ಬೆಲೆ: ರೂ. ೬೦೦/-(ಪುಸ್ತಕಕ್ಕಾಗಿ ಸಂಪರ್ಕಿಸಿ...
ಲೇಖನ
ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ
ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ ಶಕ್ತಿಗೆ ಧರ್ಮ ಸತ್ಯ ಜ್ಞಾನವಿರಬೇಕು.ಇಲ್ಲಿ ತನ್ನ ಸಂಸಾರದ ಜೊತೆಗೆ ಸಮಾಜವೂ ಇದೆ ಎಂಬ ಅರಿವು ಇರಬೇಕು. ಹೊರಗಿನ ರಾಜಕೀಯಕ್ಕೆ ಸಹಕರಿಸಲು ಹಣ ಬೇಕು. ಒಳಗಿನ ರಾಜಯೋಗಕ್ಕೆ ಜ್ಞಾನ...
ಲೇಖನ
ಭ್ರಷ್ಟ ಗುಣಗಳನ್ನು ತೆಗೆದುಹಾಕುವ ಶಿಕ್ಷಣ ಇಂದು ಅಗತ್ಯವಾಗಿದೆ
ದೇಹಕ್ಕೆ ಆಪರೇಷನ್ ಮಾಡಿದರೆ ಹೇಗೆ ತಾತ್ಕಾಲಿಕ ರೋಗ ಹೋಗುವುದೋ ಹಾಗೆ ಪಕ್ಷ ಹಾಗು ದೇಶಕ್ಕೆ ಆಪರೇಷನ್ ಮಾಡಿದರೂ ಅಷ್ಟೆ ತಾತ್ಕಾಲಿಕ. ಒಳಗೇ ಇರುವ ರೋಗಕ್ಕೆ ಮದ್ದು ಹೊರಗಿದೆಯೆ ಒಳಗಿತ್ತೆ? ಇದೂ ಯಾರಿಗೂ ಇನ್ನೂ ತಿಳಿಯುತ್ತಿಲ್ಲ.ಆಪರೇಷನ್ಕ ಮಲದಿಂದ ಗೆದ್ದಿರೋದು ಯಾರು ಸೋತವರು ಯಾರೆಂಬುದೆ ಜನರಿಗೆ ತಿಳಿಯುತ್ತಿಲ್ಲ. ಲಕ್ಷ್ಮಿ ಚಂಚಲೆಯಲ್ಲವೆ.ಒಂದೆಡೆ ನಿಲ್ಲದ ಅವಳನ್ನು ಸ್ಥಿರ ಸರ್ಕಾರ ನಡೆಸಲು...
ಲೇಖನ
ನಮನಾಂಜಲಿ
ಲೇಖಕರು : ಶ್ರೀ ಮೃತ್ಯುಂಜಯಸ್ವಾಮಿ ಹಿರೇಮಠ
ಪ್ರಕಾಶಕರು : ರಾಜಗುರು ಪ್ರಕಾಶನ, ಗಂದಿಗವಾಡ-೨೦೨೧
ಮೊ: ೯೯೪೫೦೧೨೦೩೭
(ಪ್ರಸ್ತುತ ಕೃತಿಯು ಇನ್ನೂ ಬಿಡುಗಡೆ ಆಗಿಲ್ಲ. ಈ ಕೃತಿಗೆ ಶ್ರೀ ಮೃತ್ಯುಂಜಯ ಸ್ವಾಮಿಗಳವರ ಪ್ರೀತಿಯ ಒತ್ತಾಸೆಯ ಮೇರೆಗೆ ಮುನ್ನುಡಿ ರೂಪದ ನಾಲ್ಕು ಸದಾಶಯದ ನುಡಿಗಳನ್ನು ನಾನು ಬರೆದಿರುವೆ. ಅದನ್ನೇ ಇಲ್ಲಿ ಪ್ರಸ್ತುತಪಡಿಸುತ್ತಿರುವೆ.)ನವ್ಯ ಕಾವ್ಯದ ಪ್ರವರ್ತಕರಾದ ಗೋಪಾಲಕೃಷ್ಣ ಅಡಿಗರು ತಮ್ಮ ಒಂದು...
ಲೇಖನ
ನಾನೇ ಬ್ರಹ್ಮನಲ್ಲ, ನನ್ನಿಂದ ಬ್ರಹ್ಮನಲ್ಲ, ನಾನ್ಯಾರು?
ಅದ್ವೈತದ ಅನುಭವ ಅದ್ಯಯನದಿಂದ ಕಷ್ಟವಿದೆ.ಇಲ್ಲಿ ಅವರವರ ಅನುಭವವನ್ನು ಬರೆದಿಟ್ಟಿದ್ದಾರೆ. ಅದರಲ್ಲಿದ್ದ ಸತ್ಯ,ತತ್ವವನ್ನು ಅಳವಡಿಸಿಕೊಂಡಾಗ ನಮ್ಮಲ್ಲಿ ಒಂದು ಅನುಭವವಾಗುತ್ತದೆ. ಇದು ನಮಗೆ ಸತ್ಯವೆನಿಸಿದರೂ ಅದಕ್ಕಿಂತ ದೊಡ್ಡ ಸತ್ಯದ ಅನುಭವಿಗಳು ಒಪ್ಪದಿದ್ದರೆ ಅಲ್ಲಿ ದ್ವೈತ.ಹೀಗೇ ಶ್ರೀ ಶಂಕರಾಚಾರ್ಯರ ಕಾಲದಲ್ಲಿಯೇ ಮಹಾಜ್ಞಾನಿಗಳಲ್ಲಿ ದ್ವೈತದ ದ್ವಂದ್ವ,ವಾದ ವಿವಾದಗಳಿತ್ತು ಈಗ ಎಲ್ಲಾ ಓದಿಕೊಂಡಿರುವ ನಮಗೆ ಎಲ್ಲಾ ಒಂದೆ ಎಂದರೆ ನಾವು ಒಪ್ಪಲು...
ಲೇಖನ
ಹೊಸ ಪುಸ್ತಕ ಓದು; ತ್ರಿಭಾಷೆಗಳಲ್ಲಿ ಮೂಡಿಬಂದ ‘ಮಹಾಜಂಗಮ’
ಮಹಾಜಂಗಮ : ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರುಮರಾಠಿ ಮೂಲ ಲೇಖಕರು : ಶ್ರೀ ರಾಜು ಬ. ಜುಬರೆಕನ್ನಡಾನುವಾದ : ಡಾ. ವಿಠಲರಾವ್ ಟಿ. ಗಾಯಕ್ವಾಡ್ಪ್ರಕಾಶಕರು : ಬಸವಧರ್ಮ ಪ್ರಸಾರ ಸಂಸ್ಥೆ, ಹಿರೇಮಠ ಸಂಸ್ಥಾನ,ಭಾಲ್ಕಿ-೨೦೨೧ಬೆಲೆ: ರೂ. ೨೦೦ಶ್ರೀ ರಾಜು ಜುಬರೆ ಅವರು ಮರಾಠಿ ಭಾಷೆಯಲ್ಲಿ ಬರೆದ ‘ಮಹಾಜಂಗಮ’ ಎಂಬ ಮಹತ್ವದ ಕೃತಿಯು ಕನ್ನಡ ಮತ್ತು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



