ಲೇಖನ
ದೇಶದ ತುಂಬಾ ದೇವರಿದ್ದಾರೆ ಆದರೆ ಜನರಲ್ಲಿ ದೈವತ್ವ ಮರೆಯಾಗುತ್ತಿದೆ
ಬಿಟ್ಟುಬಿಡಿ ರಾಜಕಾರಣಿಗಳನ್ನು ಬಳಸಿ ಅಧರ್ಮ ನಡೆಸೋದನ್ನು, ಅಸತ್ಯದಿಂದ ಜನರನ್ನು ಆಳೋದನ್ನು, ಮಕ್ಕಳನ್ನು ಭ್ರಷ್ಟಾಚಾರದ ಹಣದಲ್ಲಿ ಸಾಕೋದನ್ನು, ರೋಗವನ್ನೇ ಬಂಡವಾಳ ಮಾಡಿಕೊಂಡು ವ್ಯವಹಾರ ನಡೆಸೋದನ್ನು, ಶಿಕ್ಷಣದ ಭ್ರಷ್ಟಾಚಾರವನ್ನು, ದೇಶದ ಹೆಸರಲ್ಲಿ ಅಧರ್ಮ, ಅಸತ್ಯ ಬೆಳೆಸೋದನ್ನು, ದೇಶವನ್ನೇ ವಿದೇಶ ಮಾಡೋದನ್ನು, ಆತ್ಮಹತ್ಯೆಯಂತಹ ಮಹಾಪಾಪವನ್ನು, ಪ್ರತಿಮೆಯಿಂದ ಪ್ರತಿಷ್ಠೆ ಬೆಳೆಸಿ ಪ್ರತಿಭೆಯನ್ನು ಹೊಸಕಿ ಹಾಕೋದನ್ನು, ಜ್ಞಾನದ ಹೆಸರಲ್ಲಿ ವಿಜ್ಞಾನ ಬೆಳೆಸಿ...
ಲೇಖನ
ಮಲೆನಾಡ ಸಂಭ್ರಮ; ಸ್ವಾಣೆ ಹಬ್ಬ ಅಥವಾ ಅಜ್ಜ ಅಜ್ಜಿ ಹಬ್ಬ
ಮಲೆನಾಡು ವಿಶಿಷ್ಟ ವಿಸ್ಮಯ. ಅದೊಂದು ಹಲವು ಭಿನ್ನ ಸಂಸ್ಕ್ರತಿಗಳ ಆಗರ.ಇಲ್ಲಿನ ಆಚರಣೆಗಳು ತುಂಬ ವಿಭಿನ್ನ ಮತ್ತು ವಿಶೇಷ.ಇಲ್ಲಿನ ಹಬ್ಬ ಹರಿದಿನಗಳು ಕೂಡ ವಿಶಿಷ್ಟ. ಅವುಗಳಿಗೆ ಬೇರೆ ಬೇರೆ ರೀತಿಯ ಆಯಾಮ ಕೊಡುತ್ತ ಬಂದಿದ್ದಾರೆ.ಇಲ್ಲಿ ವಾಸಿಸುವ ಜನರು ಪ್ರಕೃತಿ ಆರಾಧಕರು.ಮಳೆಗಾಲದ ದಿನದಲ್ಲಿ ಬರುವ ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಆಚರಿಸುವ ಒಂದು ಹಬ್ಬ....
ಲೇಖನ
ಹೊಸ ಪುಸ್ತಕದ ಓದು; ತೋಂಟದ ಶ್ರೀಗಳ ದರ್ಶನ-ಸಂದರ್ಶನ
ತೋಂಟದ ಶ್ರೀಗಳ ದರ್ಶನ-ಸಂದರ್ಶನ
ಕನ್ನಡ ಸಾಹಿತ್ಯದಲ್ಲಿ ಸಂದರ್ಶನ ಕೃತಿಗಳು ಪ್ರಕಟವಾದುದು ಅಪರೂಪವೆಂದೇ ಹೇಳಬೇಕು. ಕುವೆಂಪು ಸಂದರ್ಶನ, ದೇಜಗೌ ಸಂದರ್ಶನ, ಚೆನ್ನವೀರ ಕಣವಿ ಸಂದರ್ಶನ, ಎಂ. ಎಂ. ಕಲಬುರ್ಗಿ ಸಂದರ್ಶನ ಮೊದಲಾದ ಬೆರಳೆಣಿಕೆಯ ಕೃತಿಗಳು ಮಾತ್ರ ಪ್ರಕಟವಾಗಿದ್ದವು. ಇವುಗಳ ಸಾಲಿಗೆ ನೂತನ ಕೃತಿಯೊಂದು ಸೇರ್ಪಡೆಯಾಗುತ್ತಿದೆ, ಅದೇ ಶ್ರೀ ಶಿವನಗೌಡ ಗೌಡರ ಅವರು ಸಂಪಾದಿಸಿದ ‘ತೋಂಟದ ಶ್ರೀಗಳ ದರ್ಶನ-ಸಂದರ್ಶನ’.ಪ್ರಸ್ತುತ...
ಲೇಖನ
ಒಂದೊಂದು ಮನೆ, ಹಳ್ಳಿ,ಗ್ರಾಮ,ಪಟ್ಟಣ,ಜಿಲ್ಲೆ, ರಾಜ್ಯ,ದೇಶ ವಿದೇಶದವರೆಗೆ ಒಂದೇ ದೇವರು ಅನೇಕ ರೂಪದಲ್ಲಿ ಅವತರಿಸಿ ಭಕ್ತರ ಬೇಡಿಕೆಗಳನ್ನು ಪೂರೈಸಿ ಕೊಡುತ್ತಿದ್ದರೂ ಭಕ್ತರಿಗೆ ದೇವರು ಕಾಣುತ್ತಿಲ್ಲ, ಸಮಸ್ಯೆ ಬೆಳೆಯುತ್ತಿದೆ, ಬೇಡಿಕೆಗಳಿಗೆ ಕೊನೆಯಿಲ್ಲವಾಗುತ್ತಿದೆ.ಹಾಗಾದರೆ ದೇವರಿಲ್ಲವೆ? ಅಥವಾ ದೇವರನ್ನು ಮಾನವ ತಿಳಿದು ನಡೆದಿರೋದೆ ತಪ್ಪೆ? ಚರಾಚರದಲ್ಲಿಯೂ ಅಡಗಿರುವ ದೈವ ಶಕ್ತಿಯನ್ನುnಜ್ಞಾನ ಚಕ್ಷುವಿನಿಂದ ನೋಡಿ ದೈವಭಕ್ತಿ,ಶಕ್ತಿ,ಜ್ಞಾನವನ್ನು ಬೆಳೆಸಿಕೊಂಡವರು ಈಗ ದೇವರಾಗಿದ್ದಾರೆಂದರೆ ದೇವರು...
ಲೇಖನ
ತ್ಯಾಗ ಮತ್ತು ಬಲಿದಾನದ ಸಂಕೇತ ಬಕ್ರೀದ್
ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ. ಈ ಹಬ್ಬದ ಹಿನ್ನೆಲೆ, ಮಹತ್ವ ಹೀಗಿದೆ.ರಮಝಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು...
ಲೇಖನ
ಹೊಸ ಪುಸ್ತಕ ಓದು; ತೋಂಟದ ಶ್ರೀಗಳ ಚಿಂತನಗಳು : ಒಂದು ಅವಲೋಕನ
ಗದುಗಿನ ತೋಂಟದಾರ್ಯಪೀಠದ ೧೯ನೇ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಪುಸ್ತಕದ ಸ್ವಾಮೀಜಿ, ಸಾಮಾನ್ಯರ ಸ್ವಾಮೀಜಿ ಎಂದು ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಧರ್ಮ-ಸಾಹಿತ್ಯ-ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ ತಮ್ಮ ಸಮಸ್ತ ಬದುಕನ್ನು ಸಮರ್ಪಿಸಿ ಪೂಜ್ಯರು ಕನ್ನಡ ನಾಡಿನ ಪುಣ್ಯದ ಪುಂಜವಾಗಿದ್ದಾರೆ.ಪೂಜ್ಯ ಜಗದ್ಗುರುಗಳು ಲಿಂಗಾಯತ ಅಧ್ಯಯನ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದು ೫೦೦ಕ್ಕೂ ಹೆಚ್ಚು ಕೃತಿಗಳನ್ನು...
ಲೇಖನ
ಬಹುತೇಕರು ದೈಹಿಕವಾಗಿ ಬಲಿಷ್ಠವಾಗಿದ್ದರೂ ಮಾನಸಿಕವಾಗಿ ಶಕ್ತಿಶಾಲಿಯಾಗಿರುವದಿಲ್ಲ. ಧೈರ್ಯದ ಕೊರತೆಯಿಂದ ಕೀಳರಿಮೆ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುತ್ತಾರೆ. ತನ್ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವದನ್ನು ಬಲವಾಗಿ ನಂಬಿ ತನ್ನ ಸಾಮರ್ಥ್ಯದ ಬಗೆಗೆ ಅಪನಂಬಿಕೆ ಹೊಂದಿರುವದು ಕೀಳರಿಮೆಗೆ ಕಾರಣ. ತನ್ನನ್ನು ತಾನರಿಯದೆ ಅಜ್ಞಾನದ ಕೂಪದಲ್ಲಿ ಬಿದ್ದು ನರಳುತ್ತಾರೆ.ನನ್ನಲ್ಲಿ ಅಪಾರ ಶಕ್ತಿ ಸಾಮರ್ಥ್ಯ ಅಡಗಿದೆ ಕಠಿಣತಮವಾದುದುನ್ನು ನಾನು ಸಾಧಿಸಬಲ್ಲೆ...
ಲೇಖನ
ಮಕ್ಕಳ ದೈವಶಕ್ತಿ ಬೆಳೆಸಲು ನಮ್ಮಲ್ಲಿ ದೈವಿಶಕ್ತಿ ಇರಬೇಕು
ಅವರವರ ಸಮಸ್ಯೆಗೆ ಕಾರಣವೆ ಅಧರ್ಮ,ಅಸತ್ಯದ ಜೀವನ. ಇದು ಅವರವರ ಮೂಲ ಧರ್ಮ ಕರ್ಮ,ದೇವರನ್ನು ಬಿಟ್ಟು ಹೊರಗೆ ಬಂದಿರುವವರಿಗೆ ಹೆಚ್ಚಾಗಿ ಕಾಡುತ್ತಿದೆ.ಹಣದಿಂದ ಎಲ್ಲಾ ಸರಿಪಡಿಸಬಹುದೆನ್ನುವ ಅಜ್ಞಾನವೇ ಇನ್ನಷ್ಟು ಭ್ರಷ್ಟಾಚಾರ ಬೆಳೆಸಿದೆ.ಹಾಗಾದರೆ ಇದಕ್ಕೆ ಪರಿಹಾರವಿದೆಯೆ? ಪರಿಹಾರ ನಮ್ಮೊಳಗೇ ಇದೆ. ಆದರೆ ನಾವೇ ಒಳಗೆ ನಡೆಯದಿದ್ದರೆ ಸಿಗೋದಿಲ್ಲ.ಈಗ ಕೊರೋನಾ ಮಹಾಮಾರಿ ತಾಯಿಯ ರೂಪದಲ್ಲಿ ಬಂದು ಜೀವ ಇದ್ದರೆ ಜೀವನವೆಂದು...
ಲೇಖನ
ನಾಳೆ ದಿ. ೨೦ ಮಂಗಳವಾರ ಪ್ರಥಮ ಏಕಾದಶಿ ; ನೀವು ತಿಳಿಯಬೇಕಾದುದೇನು ?
ಏಕಾದಶಿ ಎಂದರೇನು?
ಏಕಾದಶಿ ಚಂದ್ರನ ಚಕ್ರದ ಹನ್ನೊಂದನೇ ದಿನ. ಭಗವಾನ್ ಹರಿಯ ದಿನವೆಂದು ಪ್ರಸಿದ್ಧವಾಗಿರುವ ಇದನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ.
ಏಕಾದಶಿ ವ್ರತವನ್ನು ಯಾರು ಆಚರಿಸಬೇಕು?
ಏಕಾದಶಿಯನ್ನು ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಆಚರಿಸಬೇಕು. ಧರ್ಮಗ್ರಂಥಗಳ ಪ್ರಕಾರ, ಎಂಟನೆಯ ವಯಸ್ಸಿನಿಂದ ಎಂಭತ್ತು ವರ್ಷದವರೆಗೆ ಒಬ್ಬ ವ್ಯಕ್ತಿಯು ಏಕಾದಶಿ ದಿನಗಳಲ್ಲಿ ಉಪವಾಸ...
ಲೇಖನ
ಅಧಿಕಾರ, ಹಣವಿದ್ದವರ ಅಸತ್ಯವೂ ಸತ್ಯವಾಗುತ್ತದೆ
ಕೆಲವೊಮ್ಮೆ ಅಸತ್ಯದಿಂದಾಗುವ ಅಪಾಯಗಳನ್ನು ತಿಳಿದುಸುಮ್ಮನಿರುವುದು ಉತ್ತಮವೆನಿಸುತ್ತದೆ. ಆದರೆ, ಏನು ಆಗಬಾರದೋ ಅದೇ ಮುಂದೆ ನಡೆದಾಗ ಸತ್ಯ ತಿಳಿಸಿ ಎಚ್ಚರಿಸಬಹುದಿತ್ತೆನಿಸುವುದೂ ಸತ್ಯವೆ. ಆದರೆ ನಮ್ಮನ್ನು ತಡೆದ ಶಕ್ತಿಯೇ ಎಲ್ಲದ್ದಕ್ಕೂ ಕಾರಣವಾದಾಗ ಸತ್ಯಕ್ಕೆ ಸಾವಿಲ್ಲ.ನಡೆಯೋದನ್ನು ನಿಲ್ಲಿಸೋ ಅಧಿಕಾರ ನಮಗಿಲ್ಲ. ನಡೆದ ಮೇಲೆ ಹೇಳೋ ಅಧಿಕಾರವೂ ನಮಗಿಲ್ಲ. ಇದು ಅಧ್ಯಾತ್ಮದ ಪ್ರಕಾರ ಚಿಂತನೆ ಮಾಡಬಹುದಷ್ಟೆ. ಈ ವಿಚಾರವನ್ನು ಮಧ್ಯವರ್ತಿಗಳು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



