ಲೇಖನ

ಜೀವನದ ಸತ್ಯಾಸತ್ಯತೆಗಳೇ ಪಾಠ ಕಲಿಸುವ ಶಿಕ್ಷಕರು

ನಿದ್ದೆ ಬಂದವರನ್ನು ಎಚ್ಚರಿಸಬಹುದು. ನಿದ್ದೆ ಬಂದ ಹಾಗೆ ನಾಟಕಮಾಡುವ ಮಧ್ಯವರ್ತಿಗಳನ್ನು ಎಚ್ಚರಿಸೋದು ಕಷ್ಟ. ಹೀಗಾಗಿ ಮಾನವ, ಮಧ್ಯವರ್ತಿ, ಮನುಕುಲ, ಮಹಿಳೆ,ಮಕ್ಕಳು ಎಲ್ಲಾ ತಿಳಿದರೂ ತಪ್ಪು ಹೆಜ್ಜೆ ಹಾಕಿ ಹಿಂದೆ ತಿರುಗಿ ನೋಡದೆ ಮುಂದೆ ಮುಂದೆ ಹೊರಗೆ ನಡೆದು ಸರ್ಕಾರದ ವಶವಾಗಿದ್ದಾರೆ. ಇಲ್ಲಿ ಸರ್ಕಾರ ಎಂದರೆ ಯಾರು ನಮಗೆ ಸಹಕರಿಸುತ್ತಾರೆ‌ ಯಾರು ನಮ್ಮ ಜೀವ ಉಳಿಸುತ್ತಾರೆ,...

ರಾಜಕೀಯದಲ್ಲಿ ಮುಳುಗಿದ ಮನಸಿಗೆ ರಾಜಯೋಗ ಕಾಣುವುದಿಲ್ಲ

"ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎನ್ನುವಂತೆ ವೇದ ಕಾಲದಲ್ಲಿದ್ದ ಸಮಾಜ ಇಂದಿಲ್ಲ ಆದರೆ ಗಾದೆ ಮಾತಿನ ಸತ್ಯದ ಅನುಭವಗಳು ಮಾನವನಿಗೆ ಚೆನ್ನಾಗಿ ಅರಿವಿಗೆ ಬರುತ್ತಿದೆ.ಹಾಗಾದರೆ ಗಾದೆಯೇ ದೊಡ್ಡದೆ? ವೇದ ಬೇಡವೆ? ವೇದಗಳಲ್ಲಿ ಅಡಗಿರುವ ಆಧ್ಯಾತ್ಮ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಗಾದೆಯೊಳಗಿನ ಸತ್ಯವನ್ನು ಅರ್ಥ ಮಾಡಿಕೊಂಡು ವೇದ ಪುರಾಣಗಳ ಕಡೆಗೆ ನಡೆಯುವುದೇ ಉತ್ತಮ.ಸಾಮಾನ್ಯಜ್ಞಾನದಿಂದ ವಿಶೇಷ...

ಮಕ್ಕಳಿಗೆ ಉತ್ತಮ ಜ್ಞಾನ ನೀಡಿದರೆ ಮಾಡಿದ ಸಾಲ ತೀರೀತು

ಸಾಲವೇ ಶೂಲ ಯಾವುದಿದರ ಮೂಲ? ಆಧ್ಯಾತ್ಮಿಕ ಪ್ರಗತಿಯಿಂದ ಧಾರ್ಮಿಕತೆ ಕಡೆಗೆ ನಡೆದಿದ್ದ ಭಾರತ ದೇಶವನ್ನು ಇಂದಿನ ವೈಜ್ಞಾನಿಕ ಚಿಂತಕರ ಸಹಾಯ,ಸಹಕಾರ,ಸಾಲದಿಂದ ಮಾನವನಿಗೆ ಸಾಲದ ಹೊರೆ ಹಾಕಿಕೊಂಡು ರಾಜಕೀಯದಿಂದ ದೇಶವನ್ನು ರಕ್ಷಣೆ ಮಾಡುವುದರಲ್ಲಿಯೇ ಭಾರತೀಯರು ಎಡವಿರೋದು.ಇಲ್ಲಿ ಬಡತನವನ್ನು ಹಣದಿಂದ ಅಳೆಯುವ ಮೂಲಕ ನಿಜವಾದ ಜ್ಞಾನಿಗಳಿಗೆ ಸರಿಯಾದ ಶಿಕ್ಷಣದಿಂದ ಮಾರ್ಗದರ್ಶನ ಮಾಡದೆ, ಅವರನ್ನು ಹಣ,ಅಧಿಕಾರದಿಂದ ರಾಜಕೀಯವಾಗಿ ಸೆಳೆಯುತ್ತಾ...

ಹಾಲ್ದೊಡ್ಡೇರಿಯವರಿಗೆ ಶೃದ್ಧಾಂಜಲಿ

ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ವಿಜ್ಞಾನದ ವಿಷಯಗಳ ಬಗ್ಗೆ ಬರೆದಿರುವ ಸುಧೀಂದ್ರ ಹಾಲ್ದೊಡ್ಡೇರಿ' ಇನ್ನಿಲ್ಲ - ರಾ.ನಂ. ಚಂದ್ರಶೇಖರ ಕನ್ನಡದ ಪ್ರಸಿದ್ಧ ವಿಜ್ಞಾನ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ' ಎಂದೇ ಪ್ರಸಿದ್ಧರಾಗಿದ್ದ ಎಚ್.ಎನ್. ಸುಧೀಂದ್ರ ಪತ್ರಕರ್ತರಾಗಿ ದೊಡ್ಡ ಹೆಸರಾಗಿದ್ದ ಎಚ್.ಆರ್. ನಾಗೇಶರಾವ್(ಸುದ್ಧಿಮನೆ ನಾಗೇಶರಾವ್) - ಎಚ್.ಎನ್. ಪ್ರೇಮಾ ದಂಪತಿಗಳ ಹಿರಿಯ ಪುತ್ರ. ಮದ್ರಾಸಿನ ಐ.ಐ.ಟಿ.ಯಿಂದ ಥರ್ಮಲ್ ಟರ್ಬೋ ಮೆಷಿನ್ಸ್...

ಹೊತ್ತಿಗೊದಗದ ಮಾತು ಮತ್ತು ಆತ್ಮಪ್ರಶಂಸೆ

ಹೊತ್ತಿಗೊದಗದ ಮಾತು| ಹತ್ತುಸಾವಿರ ವ್ಯರ್ಥ| ಕತ್ತೆ ಕೂಗಿದರೆ ಫಲವುಂಟು| ಬಹುಮಾತು| ಕತ್ತೆಗೂ ಕಷ್ಟ ಸರ್ವಜ್ಞ| ಈ ಮೇಲಿನ ಸರ್ವಜ್ಞನ ವಚನ ಎಷ್ಟೊಂದು ಅರ್ಥಪೂರ್ಣ. ಮಾತಿಲ್ಲದೆ ಯಾರ ಜೀವನ ನಡೆಯುವುದು ಬಲು ಕಷ್ಟ. ನಮ್ಮ ದೈನಂದಿನ ಬದುಕಿನ ವ್ಯವಸ್ಥೆ ಸುಗಮವಾಗಿ ಮಾಡಿಕೊಳ್ಳಲು ನಾವು ಮಾಡಿಕೊಂಡಿರುವ ಯಾದೃಚ್ಛಿಕ ಧ್ವನಿ ಸಂಕೇತದ ವ್ಯವಸ್ಥೆ ಈ ಮಾತು.ಮಾತು ಹೇಗಿದ್ದರೆ ಚೆನ್ನಾಗಿರುತ್ತದೆ’ ಎಂಬುದು ಸರ್ವಜ್ಞನ ತ್ರಿಪದಿಯಿಂದ ತಿಳಿಯುತ್ತದೆ. ಅದೇ...

ಪರಿಚಯ: ಚುಚ್ಚುಮದ್ದು ಹಿಡಿಯುವ ಕೈಯಲ್ಲಿ ಲೇಖನಿ

ಹೆಸರು: ಶ್ರೀಮತಿ ಹೆಚ್ ಎಸ್ ಪುಷ್ಪಾ ಮಂಜುನಾಥ್ಪತಿ: ಶ್ರೀ ಜಿ.ಎನ್ ಮಂಜುನಾಥ್ ಮಗಳು: ಕು ಚಂದನಾ ಜನನ: ೦೧-೦೬-೧೯೭೮ವಿಳಾಸ: ಶುಶ್ರೂಷಕಿ ಬಾಪೂಜಿ ದಾವಣಗೆರೆ.# 1673/99 ಗಂಗಮ್ಮ ನಿಲಯ,ಪ್ರದೂಷ ದುರ್ಗಾ ಗಣಪತಿ ದೇವಸ್ಥಾನದ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ.577004. ದೂರವಾಣಿ:99003 39787ಸಾಹಿತ್ಯ ಕೃಷಿಕವನ ಸಂಕಲನ: ಮತ್ತೆ ಬರುತ್ತೇವೆ. ಗೌರವ ಪ್ರಶಸ್ತಿಗಳು2018ರ ಕರುನಾಡ ಕಲಾ ಕೌಸ್ತುಭ ವಿನೋದ ಸಾಂಸ್ಕೃತಿಕ ವೇದಿಕೆ ದಾವಣಗೆರೆ. ...

ಮಾನವೀಯ ಸಂಬಂಧ ಮರೆಯದಿರಿ……..

ಕಷ್ಟ ಸುಖ ಕೇಳುವರು ಕೇಳದಿದ್ದಾಗ ಈ ರೀತಿ ಅನುಭವಗಳು ಎಲ್ಲರ ಮುಂದೆ ಹೊರ ಬರುತ್ತವೆ. ಪಾದ ಮುಟ್ಟಿದಾಗ ಅಕ್ಕನಿಗೆ ಗೊತ್ತಾಯಿತು. ನಾನು ಕಾಲಿಗೆ ನಮಸ್ಕರಿಸಲು ತಲೆಬಾಗುತ್ತೇನೆ ಅನ್ನುವಷ್ಟರಲ್ಲಿ ಸರಕ್ಕನೆ ತನ್ನ ಪಾದಗಳನ್ನು ಮೇಲೆ ಎಳೆದುಕೊಂಡಳು, ನಮಸ್ಕರಿಸಲು ಒತ್ತಾಯ ಮಾಡದೆ ಅವಳಿಗೆ 'ಅಕ್ಕಾ, ಬರುವೆ ಡ್ಯುಟಿಗೆ ಹೊತ್ತಾಗುತ್ತದೆ' ಎಂದು ಹೇಳಿ ಬರುವಾಗ ನನ್ನ ಕಣ್ಣುಗಳು ತೇವಗೊಂಡಿದ್ದವು. ಈ...

ಭಾರತವನ್ನು ಹಿಂದುಳಿಸುವ ತಂತ್ರ ಅರ್ಥ ಮಾಡಿಕೊಳ್ಳಬೇಕು

ಸಾಮಾನ್ಯಜ್ಞಾನದ ಕೊರತೆ ಕೊರೊನವನ್ನು ಬೆಳೆಸುತ್ತಿದೆ. ಜನರ ದಿನನಿತ್ಯದ ಕಾಯಕಕ್ಕೆ ಕತ್ತರಿ ಹಾಕಿ ಸರ್ಕಾರದ ಋಣ ಹೆಚ್ಚಾದಂತೆ ಇನ್ನಷ್ಟು ಸಮಸ್ಯೆಗೆ ದಾರಿ. ಸೋ‘ಮಾರಿ‘ ಹೊರಗೆ ಬಂದರೆ ಮಾರಿಯ  ಮೂರನೆ ಅಲೆ ದರ್ಶನ. ಇದು ಮಕ್ಕಳವರೆಗೆ ಹರಡುವುದು ಸಹಜ. ಅದೇ ಹಿಂದಿನ ಶಿಕ್ಷಣದ ಪರೀಕ್ಷೆ ಭಯ ಶಿಕ್ಷೆ, ‘ವಿಷ‘ಯ ಪೋಷಕರ ಸಾಲದ ಹೊರೆ ಇದೇ ಮಾನವನ ರೋಗಕ್ಕೆ...

ಹೃದಯವಂತರಿಗೆ ಬೆಣ್ಣೆ ಬುದ್ಧಿವಂತರಿಗೆ ಕೇವಲ ಮಜ್ಜಿಗೆ

ಇತ್ತೀಚಿನ ದಿನಮಾನಗಳಲ್ಲಿ ಒಳ್ಳೆಯವರು ಒಳ್ಳೆಯತನ ಅಂದರೆ ಮೂಗು ಮುರಿಯುವದೇ ಹೆಚ್ಚಾಗಿದೆ. ‘ಒಳ್ಳೆಯತನಕ್ಕೆ ಬೆಲೆ ಇಲ್ಲ.ಒಳ್ಳೆಯವರಿಗೆ ಕಷ್ಟಗಳೇ ಹೆಚ್ಚು. ಒಳ್ಳೆಯವರಿಗೆ ಸುಖವಿಲ್ಲ.’ ಎಂಬ ಮಾತು ಎಲ್ಲೆಲ್ಲೂ ಕಿವಿಗೆ ಬೀಳುತ್ತಿದೆ. ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಹೇಳಿ ಕೊಡುವ ಹೃದಯ ವೈಶಾಲ್ಯ ಮತ್ತು ಮಾನವ ಸಂಬಂಧಗಳ ಕುರಿತಾಗಿ ಹೇಳಿ ಕೊಡುವ ನೀತಿ ಪಾಠಗಳು ಕೇವಲ ಅಂಕಕ್ಕೆ ಮಾತ್ರ ಸೀಮಿತ...

ಕೃಷಿ ಮತ್ತು ವಾಣಿಜ್ಯ ಕಾಯಕಗಳ ಸಾಕಾರ ಮೂರ್ತಿ ಬಸರೀಗಿಡದ ವೀರಪ್ಪನವರು

1946 ರ ಆಗಸ್ಟ 10 ಮತ್ತು 11 ರಂದು ಆದವಾನಿಯಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.ಆಗ ಗುತ್ತಿಯಲ್ಲಿ ಜಿಲ್ಲಾ ಮುನಿಸೀಫ್ ಆಗಿದ್ದ ಟಿ.ಎಚ್.ಎಂ.ಸದಾಶಿವಯ್ಯನವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ನಂತರ ಅವರು 1949 ರಲ್ಲಿ ಕರ್ನಾಟಕದ ಗಡಿ ಗೆರೆಗಳು(ಪೂರ್ವಾರ್ಧ) ಎಂಬ ಕೃತಿಯ ಮೂಲಕ ಕರ್ನಾಟಕದ ಗಡಿಗಳನ್ನು ನಿರ್ಣಯಿಸುವ ಸಾರ್ಥಕ ಪ್ರಯತ್ನ ಮಾಡಿದ್ದರು. ಶಿವಸುತ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group